ಆ್ಯಪ್ನಗರ

ಕುಸ್ತಿ ವಸತಿ ಶಾಲೆ ಪಟುಗಳ ಸಾಧನೆ

ಹಳಿಯಾಳ : ಇತ್ತೀಚಿಗೆ ವಿಜಯಪುರ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಪಟ್ಟಣದಲ್ಲಿನಡೆದ ರಾಜ್ಯ ಮಟ್ಟದ ಮುಕ್ತ ಕುಸ್ತಿ ಸ್ವರ್ಧೆಯಲ್ಲಿಇಲ್ಲಿಯ ಕುಸ್ತಿ ವಸತಿ ಶಾಲೆಯ ಕ್ರೀಡಾಪಟುಗಳು 4 ಚಿನ್ನ 2 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟು 10 ಪದಕಗಳನ್ನು ಗಳಿಸಿದ್ದಾರೆ.

Vijaya Karnataka 23 Jan 2020, 5:00 am
ಹಳಿಯಾಳ : ಇತ್ತೀಚಿಗೆ ವಿಜಯಪುರ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಪಟ್ಟಣದಲ್ಲಿನಡೆದ ರಾಜ್ಯ ಮಟ್ಟದ ಮುಕ್ತ ಕುಸ್ತಿ ಸ್ವರ್ಧೆಯಲ್ಲಿಇಲ್ಲಿಯ ಕುಸ್ತಿ ವಸತಿ ಶಾಲೆಯ ಕ್ರೀಡಾಪಟುಗಳು 4 ಚಿನ್ನ 2 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟು 10 ಪದಕಗಳನ್ನು ಗಳಿಸಿದ್ದಾರೆ.
Vijaya Karnataka Web wrestling residential school performance
ಕುಸ್ತಿ ವಸತಿ ಶಾಲೆ ಪಟುಗಳ ಸಾಧನೆ


ಶ್ವೇತಾ ಸಂಜು ಅನ್ನಿಕೇರಿ 40 ಕೆ.ಜಿ ವಿಭಾಗದಲ್ಲಿ, ಚೆನ್ನಮ್ಮಾ ಕಿಶೋರಿ ಹಾಗೂ ಲಿನಾ ಸಿದ್ದಿ +59 ಕೆ.ಜಿ ವಿಭಾಗದಲ್ಲಿಚೆನ್ನಮ್ಮಾ ಕೇಸರಿ ಪ್ರಶಸ್ತಿ ಪಡೆದಿದ್ದಾರೆ. ಬಾಲಕಿಯರ ವಿಭಾಗದ 49 ಕೆಜಿ ವಿಭಾಗದಲ್ಲಿಮಮತಾ ಕೆಳೋಜಿ ದ್ವಿತೀಯ ಸ್ಥಾನ, 40 ಕೆಜಿ ವಿಭಾಗದಲ್ಲಿಲಕ್ಷಿತ್ರ್ಮೕ ಪಾಟೀಲ್‌ ಮತ್ತು 30 ಕೆಜಿ ವಿಭಾಗದಲ್ಲಿಸೋನಲ್‌ ಲಾಂಬ್ದೋರೆ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕಗಳನ್ನು ಸಂಪಾದಿಸಿದ್ದಾರೆ.

ಬಾಲಕರ ವಿಭಾಗದ 48 ಕೆಜಿ ವಿಭಾಗದಲ್ಲಿರೋಹನ್‌ ದೊಡಮನಿ ಮತ್ತು 45 ಕೆಜಿ ವಿಭಾಗದಲ್ಲಿಸೂರಜ ಗಂದಿಟ್ಕರ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, 41 ಕೆಜಿ ವಿಭಾಗದಲ್ಲಿಹರಿ ಕಶೀಲ್ಕರ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿಯ ಪದಕ ಹಾಗೂ 38 ಕೆಜಿ ವಿಭಾಗದಲ್ಲಿಖಾಜಾ ಮಾಳಗಿ ಹಾಗೂ 32 ಕೆಜಿ ವಿಭಾಗದಲ್ಲಿಕುಮಾರ ಕೆಳೋಜಿ ಅವರು ತೃತೀಯ ಸ್ಥಾನದೊಂದಿಗೆ ಕಂಚಿನ ಪದಕಗಳನ್ನು ಪಡೆದಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಕುಸ್ತಿ ತರಬೇತುದಾರ ತುಕಾರಾಮ ಗೌಡ,ಶಿವಪ್ಪಾ ಪಾಟೀಲ್‌ ಮತ್ತು ಬಾಲಕೃಷ್ಣ ದಡ್ಡಿ. ತರಬೇತಿ ನೀಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ