ಆ್ಯಪ್ನಗರ

ಯಡೋಗಾ:ಡಾ.ಅಂಬೇಡ್ಕರ್‌ ಜಯಂತಿ

ಹಳಿಯಾಳ : ತಾಲೂಕಿನ ಯಡೋಗಾ ಗ್ರಾಮದ ಅಂಬೇಡ್ಕರ ಸಮುದಾಯ ಭವನದಲ್ಲಿ ಸಂವಿದಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ ಅವರ 128ನೇ ಜಯಂತಿಯನ್ನು ಮಂಗಳವಾರ ದಲಿತ ಸಂಘರ್ಷ ಸಮಿತಿ (ಕೆಂಪುಸೇನೆ) ವತಿಯಿಂದ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

Vijaya Karnataka 20 Apr 2019, 5:00 am
ಹಳಿಯಾಳ : ತಾಲೂಕಿನ ಯಡೋಗಾ ಗ್ರಾಮದ ಅಂಬೇಡ್ಕರ ಸಮುದಾಯ ಭವನದಲ್ಲಿ ಸಂವಿದಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ ಅವರ 128ನೇ ಜಯಂತಿಯನ್ನು ಮಂಗಳವಾರ ದಲಿತ ಸಂಘರ್ಷ ಸಮಿತಿ (ಕೆಂಪುಸೇನೆ) ವತಿಯಿಂದ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
Vijaya Karnataka Web KWR-16 HLY 2


ಸಮಿತಿಯ ಅಧ್ಯಕ್ಷ ರಾಮಚಂದ್ರ ವಡ್ಡರ, ತಾಲೂಕಾಧ್ಯಕ್ಷ ಶಿವಾಜಿ ಮಂಗೇಶ್ಕರ, ಉಪಾಧ್ಯಕ್ಷ ಪರಶುರಾಮ ವಡ್ಡರ, ಕಾರ್ಯದರ್ಶಿ ರಾಜು ಕುರುಬರ, ಪರಶುರಾಮ ವಡ್ಡರ, ಅಬ್ದುಲ್‌ ಸತ್ತಾರ ಬೆಟಗೇರಿ, ಅಶೋಕ ಕೇಸರೇಕರ, ಮುಕುಂದ ಕಿನಗೇಕರ, ಹನುಮಂತ ಭಜಂತ್ರಿ, ಶಖೀಲ ಜೋಗನಕೊಪ್ಪ, ಮೀನಾಕ್ಷಿ ಇರ್ಲಾ, ನಾಗೇಂದ್ರ ಗೌಡಾ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ