ಆ್ಯಪ್ನಗರ

ಯೋಗದ ಮಹತ್ವ ಸಾರಿದ ದಿನಾಚರಣೆ

ಶಿರಸಿ : ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ನಡೆದ ಯೋಗ ದಿನಾಚರಣೆ ಯೋಗದ ಮಹತ್ವ ಸಾರಲು ಯಶಸ್ವಿಯಾಯಿತು.

Vijaya Karnataka 22 Jun 2019, 5:00 am
ಶಿರಸಿ : ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ನಡೆದ ಯೋಗ ದಿನಾಚರಣೆ ಯೋಗದ ಮಹತ್ವ ಸಾರಲು ಯಶಸ್ವಿಯಾಯಿತು.
Vijaya Karnataka Web SRS-21SRS14


ಶಿಕ್ಷ ಕ ನಾರಾಯಣ ದೈಮನೆ, ಯೋಗದ ಮಹತ್ವ, ಯೋಗದ ಹುಟ್ಟು ಅದರ ಬೆಳವಣಿಗೆ ಕುರಿತಾಗಿ ಮಕ್ಕಳಿಗೆ ವಿವರಿಸಿದರು. ಬಿಇಎಲ್‌ ನಿವೃತ್ತ ಜನರಲ್‌ ಮ್ಯಾನೇಜರ್‌ ಎಮ್‌.ಎನ್‌. ಹೆಗಡೆ, ಹಾರೂಗಾರ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಆಗುತ್ತಿದ್ದರೂ ಮಾನವನ ಜೀವ ಅಲ್ಪಾಯುಷಿ ಆಗುತ್ತಿದೆ. ಇದಕ್ಕೆಲ್ಲಾ ಒತ್ತಡ, ರೋಗ, ಕೆಟ್ಟ

ವಾತಾವರಣ, ಮೈಮುರಿದು ದುಡಿಯದಿರುವುದು ಕಾರಣವಾಗಿದೆ ಎಂದರು. ತನ್ನ ದೇಹ ಮನಸ್ಸನ್ನು ಆರೋಗ್ಯಪೂರ್ಣವಾಗಿಟ್ಟುಕೊಳ್ಳಲು ದಿನದ 24 ಗಂಟೆಯಲ್ಲಿ

ಒಂದು ಗಂಟೆಯಾದರೂ ಯೋಗ ಧ್ಯಾನ ಮಾಡುವುದು ಅನಿವಾರ್ಯವಾಗಿದೆ. ಇದರ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ದೈಹಿಕ ಶಿಕ್ಷ ಕ ಗಣೇಶ ಹೆಗಡೆ ಆಸನಗಳು ಮತ್ತು ಪ್ರಾಣಾಯಾಮಗಳನ್ನು ಮಕ್ಕಳಿಗೆ ಹೇಳಿಕೊಟ್ಟರು ಮುಖ್ಯಶಿಕ್ಷ ಕ ಎಂ.ಜಿ.ಹೆಗಡೆ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ