ಆ್ಯಪ್ನಗರ

ಅಪಘಾತ ಬೈಕ್‌ ಸವಾರ ಸಾವು

ಬೈಕ್‌ ಅಪಘಾತಕ್ಕೀಡಾಗಿದ್ದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರಳು ಗಾಯಗೊಂಡ ಘಟನೆ ಹಡಗಲಿ ಎಲ್‌‍ಟಿ ನಂ. 1ರ ಬಳಿ ಸಂಭವಿಸಿದೆ.

Vijaya Karnataka Web 25 Apr 2020, 5:00 am
ವಿಜಯಪುರ: ಬೈಕ್‌ ಅಪಘಾತಕ್ಕೀಡಾಗಿದ್ದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರಳು ಗಾಯಗೊಂಡ ಘಟನೆ ಹಡಗಲಿ ಎಲ್‌‍ಟಿ ನಂ. 1ರ ಬಳಿ ಸಂಭವಿಸಿದೆ.
Vijaya Karnataka Web accident biker killed
ಅಪಘಾತ ಬೈಕ್‌ ಸವಾರ ಸಾವು


ಆಹೇರಿ ತಾಂಡೆ ನಂ.1ರ ಸುನಿಲ ಮಾನು ಜಾಧವ (30) ಮೃತಪಟ್ಟವ. ಅಣ್ಣನ ಮಗಳು ಪ್ರಿಯಾಂಕಾ ಅರವಿಂದ ಜಾಧವ ಗಾಯಗೊಂಡಿದ್ದಾರೆ.

ಈತ ಆಹೇರಿ ತಾಂಡಾದಿಂದ ಹಡಗಲಿ ತಾಂಡಾ ನಂ.1ರ ಕಡೆಗೆ ಬೈಕ್‌‍ನಲ್ಲಿಹೊರಟಿದ್ದ ವೇಳೆ ಬೈಕ್‌ ಸ್ಕಿಡ್‌ ಆಗಿದ್ದರಿಂದ ಕೆಳಗೆ ಬಿದ್ದಿದ್ದರಿಂದಾಗಿ ತಲೆ, ಮುಖ ಮೈ ಕೈಗೆ ಭಾರಿ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಅಸುನೀಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ