ಆ್ಯಪ್ನಗರ

ರೈತರು ಹೋರಾಟ 27ನೇ ದಿನಕ್ಕೆ

ಇಂಡಿ: ಇಂಡಿ ಏತನೀರಾವರಿ(ಗುತ್ತಿಬಸವಣ್ಣ) ಕಾಲುವೆಗೆ ನೀರು ಹರಿಸಿ ತಾಂಬಾ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಸಂಬಂಧಪಟ್ಟ ದೊಡ್ಡ ಹಳ್ಳದ ಬಾಂದ್ರಾಗಳಿಗೆ ನೀರು ಹರಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಸರದಿ ಸತ್ಯಾಗ್ರಹ 26ನೇ ದಿನಕ್ಕೆ ಕಾಲಿಟ್ಟಿದೆ.

Vijaya Karnataka 5 Sep 2019, 5:00 am
ಇಂಡಿ: ಇಂಡಿ ಏತನೀರಾವರಿ(ಗುತ್ತಿಬಸವಣ್ಣ) ಕಾಲುವೆಗೆ ನೀರು ಹರಿಸಿ ತಾಂಬಾ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಸಂಬಂಧಪಟ್ಟ ದೊಡ್ಡ ಹಳ್ಳದ ಬಾಂದ್ರಾಗಳಿಗೆ ನೀರು ಹರಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಸರದಿ ಸತ್ಯಾಗ್ರಹ 26ನೇ ದಿನಕ್ಕೆ ಕಾಲಿಟ್ಟಿದೆ.
Vijaya Karnataka Web farmers fight to the 27th
ರೈತರು ಹೋರಾಟ 27ನೇ ದಿನಕ್ಕೆ


ಧರಣಿಯಲ್ಲಿಕೆಂಗನಾಳ ಹಾಗೂ ಶಿರಕನಹಳ್ಳಿ ಗ್ರಾಮದ ರೈತರು ಹೋರಾಟವನ್ನು ಬೆಂಬಲಿಸಿ ಸತ್ಯಾಗ್ರಹದಲ್ಲಿಪಾಲ್ಗೊಂಡು ಸ್ಥಳಕ್ಕೆ ಭೇಟಿ ನೀಡದ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ರೈತ ಹೋರಾಟಗಾರರಾದ ಶಂಕರ ಪ್ಯಾಟಿ, ರಾಯಗೊಂಡ ಪೂಜಾರಿ, ರೇವಪ್ಪಾ ಹೊರ್ತಿ ಮಾತನಾಡಿದರು.

ಶಿರಕನಹಳ್ಳಿ ಗ್ರಾಮದ ರೈತ ಶರಣಗೌಡ ಪಾಟೀಲ, ಶ್ರೀಪತಿರಾಯಗೌಡ ಪಾಟೀಲ, ಲಕ್ಷತ್ರ್ಮಣ ಡೊಮನಾಳ, ಸಿದ್ರಾಮ ಕೆಂಬಾವಿ, ಧರೆಪ್ಪಾ ಜಂಬಗಿ, ರಾಮಣ್ಣ ಹಟ್ಟಿ, ಜಟ್ಟಿಂಗರಾಯ ಬಿರಾದಾರ, ನಾಗಪ್ಪಾ ಮುತಗೊಂಡ, ಶರಣಪ್ಪಾ ಬಿರಾದರ, ಅಮೃತ ಲೋಣಿ, ರಮೇಶ ಲೋಣಿ, ನಾಗೇಂದ್ರ ಡೋಮನಾಳ, ಯಶವಂತ್ರಾಯ ಕನ್ನಾಳ, ಕಲ್ಲಪ್ಪಾ ಜಂಬಗಿ, ಪರಮಣ್ಣ ಜಂಬಗಿ, ಅಶೋಕ ನಾವಿ, ಶ್ರೀಶೈಲ ಕನ್ನೂರ, ಶಿವಲಿಂಗಪ್ಪಾ ಜಂಬಗಿ, ಶಿವರಾಯ ಜಂಬಗಿ, ಶಾಂತಪ್ಪಾ ಹಟ್ಟಿ, ಶ್ರಿಶೈಲ ಲೋಣಿ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ