ಆ್ಯಪ್ನಗರ

ಸರಕಾರ ಪತನ ಖಚಿತ: ಸಚಿವ ಜಿಗಜಿಣಗಿ

ಸರಕಾರ ಪತನ ಖಚಿತ, ಯಾವಾಗ ಬೀಳುತ್ತದೆ ಅನ್ನುವುದನ್ನು ಹೇಳಲಿಕ್ಕಾಗದು ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದ್ದಾರೆ.

Vijaya Karnataka Web 6 Sep 2018, 11:51 am
ವಿಜಯಪುರ: ಬರ ಸ್ಥಿತಿಯಲ್ಲಿ ಸಚಿವ ಎಂ.ಸಿ.ಮನಗೂಳಿ ಸೇರಿದಂತೆ ಯಾರೊಬ್ಬರನ್ನೂ ವಿದೇಶಕ್ಕೆ ಹೋಗಲು ಸಿಎಂ ಬಿಡಬಾರದಿತ್ತು. ಸರಕಾರ ಪತನ ಖಚಿತ, ಯಾವಾಗ ಬೀಳುತ್ತದೆ ಅನ್ನುವುದನ್ನು ಹೇಳಲಿಕ್ಕಾಗದು ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದ್ದಾರೆ.
Vijaya Karnataka Web ರಮೇಶ್‌ ಜಿಗಜಿಣಗಿ


ಉತ್ತರ ಕರ್ನಾಟಕದಲ್ಲಿ ಬರ ಎದುರಾಗಿದ್ದು, ಜನ-ದನ ಸಾಯುತ್ತಿದ್ದಾರೆ. ಸಿಎಂ ಒಳಜಗಳ ಬಿಡಿಸಲು ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಒಬ್ಬರ ಗದ್ದ ಇನ್ನೊಬ್ಬರು ಹಿಡಿದು ಸಂಭಾಳಿಸುವುಸರಲ್ಲೇ ನಿರತರಾಗಿದ್ದಾರೆ ಎಂದು ಸಚಿವರು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ