ಆ್ಯಪ್ನಗರ

ಮನೆ ಕಳ್ಳತನ, ಆರೋಪಿ ಬಂಧನ

ಇಲ್ಲಿನ ಮಹಾರಾಜಮಠ ಗಲ್ಲಿಯಲ್ಲಿಸಿದ್ದಯ್ಯ ಹಿರೇಮಠ ಅವರ ಮನೆಯಲ್ಲಿಆಭರಣ ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 23 May 2020, 5:00 am
ಬಸವನಬಾಗೇವಾಡಿ: ಇಲ್ಲಿನ ಮಹಾರಾಜಮಠ ಗಲ್ಲಿಯಲ್ಲಿಸಿದ್ದಯ್ಯ ಹಿರೇಮಠ ಅವರ ಮನೆಯಲ್ಲಿಆಭರಣ ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web house burglary accused arrested
ಮನೆ ಕಳ್ಳತನ, ಆರೋಪಿ ಬಂಧನ


ಮೇ 12ರಂದು ನಸುಕಿನ ವೇಳೆಯಲ್ಲಿಬಂಗಾರದ ಆಭರಣ, ಹಣ ದೋಚಿ ಪರಾರಿಯಾಗಿದ್ದ ತಾಲೂಕಿನ ದೆಗಿನಾಳ ಗ್ರಾಮದ ತಿಪ್ಪಣ್ಣ ಊಫ್‌ರ್‍ ಕುಮಾರ ರಾಮಪ್ಪ ಮಾದರನನ್ನು ಬಂಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಸಿಪಿಐ ಸೋಮಶೇಖರ ಜುಟ್ಟಲ ತಿಳಿಸಿದ್ದಾರೆ. ಸಿದ್ದಯ್ಯ ಹಿರೇಮಠ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ