ಆ್ಯಪ್ನಗರ

ಆಲಮೇಲ ಪಟ್ಟಣದಲ್ಲಿಅತಿ ಹೆಚ್ಚು ಬಿಸಿಲು

ಕೊರೊನಾಗೆ ಕೆಂಗೆಟ್ಟಿದ ತಾಲೂಕಿನ ಜನರಿಗೆ ಬಿಸಿಲು ಶಾಕ್‌ ನೀಡಿದೆ. ಭಾನುವಾರ ರಾಜ್ಯದಲ್ಲಿಯೇ ಹೆಚ್ಚಿನ ಪ್ರಮಾಣ ದಾಖಲಾಗಿದ್ದ ಪಟ್ಟಣಗಳಲ್ಲಿಆಲಮೇಲ ಮೊದಲನೇ ಸ್ಥಾನದಲ್ಲಿದೆ. ಸೋಮವಾರವು ಸೂರ್ಯ ದೇವನ ಪ್ರತಾಪ ಮುಂದುವರಿದಿದ್ದು, ಜನರು ಬಿಸಿಲಿನ ಝಳಕ್ಕೆ ಬೆಚ್ಚಿಬಿದ್ದಿದ್ದಾರೆ.

Vijaya Karnataka Web 26 May 2020, 5:00 am
ಆಲಮೇಲ: ಕೊರೊನಾಗೆ ಕೆಂಗೆಟ್ಟಿದ ತಾಲೂಕಿನ ಜನರಿಗೆ ಬಿಸಿಲು ಶಾಕ್‌ ನೀಡಿದೆ. ಭಾನುವಾರ ರಾಜ್ಯದಲ್ಲಿಯೇ ಹೆಚ್ಚಿನ ಪ್ರಮಾಣ ದಾಖಲಾಗಿದ್ದ ಪಟ್ಟಣಗಳಲ್ಲಿಆಲಮೇಲ ಮೊದಲನೇ ಸ್ಥಾನದಲ್ಲಿದೆ. ಸೋಮವಾರವು ಸೂರ್ಯ ದೇವನ ಪ್ರತಾಪ ಮುಂದುವರಿದಿದ್ದು, ಜನರು ಬಿಸಿಲಿನ ಝಳಕ್ಕೆ ಬೆಚ್ಚಿಬಿದ್ದಿದ್ದಾರೆ.
Vijaya Karnataka Web 25 ALM P001_38


ಭಾನುವಾರ ರಾಜ್ಯದಲ್ಲಿಯೇ ಅತೀ ಹೆಚ್ಚು ಅಂದರೆ 45.3 ಡಿಗ್ರಿ ಸೆಲ್ಷಿಯಸ್‌ ಉಷ್ಣಾಂಶ ಪಟ್ಟಣದಲ್ಲಿದಾಖಲಾಗಿದೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿಉಷ್ಣಾಂಶ ಹೆಚ್ಚಾಗುವುದರ ಜೊತೆಗೆ ಬಿಸಿ ಗಾಳಿ ಬೀಸಲಿದ್ದು, ಎಚ್ಚರಿಕೆ ವಹಿಸುವಂತೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರ ವರದಿಯಲ್ಲಿಎಚ್ಚರಿಕೆ ನೀಡಿದೆ.

ಮೇ,23 ರಂದು ಶನಿವಾರ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರಾಜ್ಯದಲ್ಲಯೇ ಅತೀ ಹೆಚ್ಚು ಅಂದರೆ 45.2 ಡಿ,ಸೆ,ಉಷ್ಣಾಂಶ ದಾಖಲಾಗಿತ್ತು. ಮುಂದಿನ ಮೂರು ದಿನಗಳಲ್ಲಿಹಾಲಿ ಉಷ್ಣಾಂಶಕ್ಕಿಂತ 1.6 ರಿಂದ 3.0 ವರೆಗೆ ತಾಪಮಾನ ಹೆಚ್ಚಾಗಲಿದೆ ಹವಾಮಾನ ಇಲಾಖೆ ತಿಳಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ