ಆ್ಯಪ್ನಗರ

ಚಡಚಣ ಹತ್ಯೆ ಪ್ರಕರಣದ ಆರೋಪಿ ಜನ್ಮದಿನದ ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳು

ಚಡಚಣ ಸಹೋದರರ ಹತ್ಯೆಯ ಆರೋಪಿ ಮಹಾದೇವ ಭೈರಗೊಂಡ ಹುಟ್ಟಹಬ್ಬ ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳಿಬ್ಬರೂ ಭಾಗವಹಿಸಿ‌ದ್ದಾರೆ.

Vijaya Karnataka Web 23 Jul 2019, 12:14 pm
ವಿಜಯಪುರ: ಭೀಮಾ ತೀರದ ಚಡಚಣ ಸಹೋದರರ ಹತ್ಯೆಯ ಆರೋಪಿ ಮಹಾದೇವ ಭೈರಗೊಂಡ ಹುಟ್ಟಹಬ್ಬ ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳಿಬ್ಬರೂ ಭಾಗವಹಿಸಿ‌ರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Vijaya Karnataka Web police


ಚಡಚಣ ಬಳಿ ನಡೆದ ಮಹಾದೇವ ಭೈರಗೊಂಡನ ಜನ್ಮದಿನದ ಸಮಾರಂಭದಲ್ಲಿ ಪೊಲೀಸರಿಬ್ಬರು ಪ್ರತ್ಯೇಕವಾಗಿ ಭಾಗವಹಿಸಿದ್ದಾರೆ.

ಚಡಚಣ ಸಹೋದರರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂದಿನ ಚಡಚಣ ಸಿಪಿಐ ಎಂ ಬಿ.‌ಅಸೋದೆ ಹಾಗೂ ಪಿಎಸ್ ಐ ಗೋಪಾಲ ಹಳ್ಳೂರ ಅವರು ಭೈರಗೊಂಡನ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ‌ ಮೂಡಿಸಿದ್ದಾರೆ.

ಈ ಇಬ್ಬರು ಪೊಲೀಸರನ್ನು ಅಮಾನತು ಮಾಡುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ