ಆ್ಯಪ್ನಗರ

ಟೋಲ್‌ಗೇಟ್‌ ಸ್ಥಳಾಂತರಕ್ಕೆ ಆಗ್ರಹ

ತಾಲೂಕಿನ ಕನ್ನೊಳ್ಳಿಯ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗೇಟ್‌ ನಿರ್ಮಿಸುತ್ತಿದ್ದು, ಅದು ಬೇರೆಕಡೆಗೆ ಸ್ಥಳಾಂತರಿಸಬೇಕು ಎಂದು ಬಿಜೆಪಿ ಯುವ ಧುರೀಣ ಶಿವಾನಂದ ಆಲಮೇಲ ಆಗ್ರಹಿಸಿದ್ದಾರೆ.

Vijaya Karnataka 8 Aug 2019, 5:00 am
ಸಿಂದಗಿ: ತಾಲೂಕಿನ ಕನ್ನೊಳ್ಳಿಯ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗೇಟ್‌ ನಿರ್ಮಿಸುತ್ತಿದ್ದು, ಅದು ಬೇರೆಕಡೆಗೆ ಸ್ಥಳಾಂತರಿಸಬೇಕು ಎಂದು ಬಿಜೆಪಿ ಯುವ ಧುರೀಣ ಶಿವಾನಂದ ಆಲಮೇಲ ಆಗ್ರಹಿಸಿದ್ದಾರೆ.
Vijaya Karnataka Web request for tollgate relocation
ಟೋಲ್‌ಗೇಟ್‌ ಸ್ಥಳಾಂತರಕ್ಕೆ ಆಗ್ರಹ


ಈ ಟೋಲ್‌ಗೇಟ್‌ ನಿರ್ಮಿಸುವುದರಿಂದ ಸಿಂದಗಿಯಿಂದ ವಿಜಯಪುರಕ್ಕೆ ಹೋಗುವವರೆಗೂ ತುಂಬಾ ತೊಂದರೆಯಾಗುತ್ತಿದ್ದು, ಅಲ್ಲದೇ ವ್ಯಾಪಾರ ವಹಿವಾಟಕ್ಕೆ ವಿಜಯಪುರ ಕೇಂದ್ರಬಿಂದು ಇರುವುದರಿಂದ ಸುತ್ತಮುತ್ತಲಿನ ಜನರು ಟೋಲ್‌ಗೇಟ್‌ಗೆ ಹಣಭರಿಸಿ ಹೋಗುವುದು ಕಷ್ಟಕರವಾಗುತ್ತದೆ. ಅದನ್ನು ಸ್ಥಳಾಂತರಿಸಬೇಕು ಇಲ್ಲದಿದ್ದರೇ ಸಿಂದಗಿಯಿಂದ ವಿಜಯಪುರಕ್ಕೆ ಹೋಗುವವರೆಗೂ ಯಾವುದೇ ಶುಲ್ಕವಿಲ್ಲದೇ ತಿರುಗಾಡಲು ಅನುಕೂಲ ಮಾಡಿಕೊಡಬೇಕು ಎಂದು ತಹಸೀಲ್ದಾರ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ