ಆ್ಯಪ್ನಗರ

ಉಸಿರುಗಟ್ಟಿ ಯೋಧ ಹುತಾತ್ಮ

ಕಾಶ್ಮೀರದ ಸಿಯಾಚಿನ್‌ ಪ್ರದೇಶದಲ್ಲಿದ್ದ ವಿಜಯಪುರದ ಯೋಧರೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

Vijaya Karnataka Web 17 Feb 2018, 12:38 pm
ವಿಜಯಪುರ: ಕಾಶ್ಮೀರದ ಸಿಯಾಚಿನ್‌ ಪ್ರದೇಶದಲ್ಲಿದ್ದ ವಿಜಯಪುರದ ಯೋಧರೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
Vijaya Karnataka Web soldier death in siachen
ಉಸಿರುಗಟ್ಟಿ ಯೋಧ ಹುತಾತ್ಮ


ವಿಜಯಪುರದ ಉತ್ನಾಳ ಗ್ರಾಮದ ಯೋಧ ಕಾಶಿನಾಥ ಕಲ್ಲಪ್ಪ ಬಿರಾದಾರ ಹುತಾತ್ಮರಾದವರು. ಕರ್ತವ್ಯದಲ್ಲಿದ್ದ ವೇಳೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಇವ ಸಾವಿನಿಂದ ಉತ್ನಾಳನದ ಕಾಶಿನಾಥ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ