ಆ್ಯಪ್ನಗರ

ಜೂಜಾಟ ಆರೋಪಿಗಳ ಬಂಧನ, 23 ಸಾವಿರ ರೂ. ವಶ

ಜೂಜು ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು, ಐವರನ್ನು ಬಂಧಿಸಿ, ಅವರಿಂದ 23,200 ರೂ. ನಗದು ವಶಪಡಿಸಿಕೊಂಡ ಘಟನೆ ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಶಾಲೆ ಬಳಿ ನಡೆದಿದೆ. ಗ್ರಾಮದ ಪೈಗಂಬರ್ ನದಾಫ, ಶಿವಶಂಕರ ಪೂಜಾರಿ, ಸಂತೋಷ ದಶವಂತ, ಕಲ್ಲಪ್ಪ ದಶವಂತ, ಮಹೇಶ ಪಾಟೀಲ ಬಂಧಿತರು. ಇವರೆಲ್ಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಬಳಿ ಜೂಜಾಟ ಆಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಇಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Vijaya Karnataka Web 4 Mar 2016, 8:45 pm
ವಿಜಯಪುರ: ಜೂಜು ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು, ಐವರನ್ನು ಬಂಧಿಸಿ, ಅವರಿಂದ 23,200 ರೂ. ನಗದು ವಶಪಡಿಸಿಕೊಂಡ ಘಟನೆ ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಶಾಲೆ ಬಳಿ ನಡೆದಿದೆ. ಗ್ರಾಮದ ಪೈಗಂಬರ್ ನದಾಫ, ಶಿವಶಂಕರ ಪೂಜಾರಿ, ಸಂತೋಷ ದಶವಂತ, ಕಲ್ಲಪ್ಪ ದಶವಂತ, ಮಹೇಶ ಪಾಟೀಲ ಬಂಧಿತರು. ಇವರೆಲ್ಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಬಳಿ ಜೂಜಾಟ ಆಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಇಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Vijaya Karnataka Web news/vijayapura/vijayapur
ಜೂಜಾಟ ಆರೋಪಿಗಳ ಬಂಧನ, 23 ಸಾವಿರ ರೂ. ವಶ


ಮಹಿಳೆ ಆತ್ಮಹತ್ಯೆ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕನಮಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಾಂಯವ್ವ ಭೀಮರಾಯ ನಾಟೀಕಾರ(35) ಮೃತಳು. ಹೊಟ್ಟೆನೋವಿನ ಬಾಧೆ ತಾಳದೇ ಅದನ್ನೇ ಮಾನಸಿಕ ಮಾಡಿಕೊಂಡು ವಿಷ ಸೇವಿಸಿದ್ದಳು. ತಕ್ಷಣ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ತಿಕೋಟಾ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ