ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೊರೊನಾ ವೈರಸ್ ಸೋಂಕಿತರ ಸಂಪರ್ಕದಲ್ಲಿ ಇದ್ದ ಕಾರಣಕ್ಕೆ, ಇದೀಗ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಟ್ವಿಟರ್ನಲ್ಲಿ ಈ ಸಂಬಂಧ ಸಂದೇಶ ಪೋಸ್ಟ್ ಮಾಡಿರುವ ಯತ್ನಾಳ್, ಕೆಲ ಸ್ನೇಹಿತರು ಹಾಗೂ ನನಗೆ ಹತ್ತಿರವಿದ್ದವರಿಗೆ ಕೋವಿಡ್ ಪಾಸಿಟಿವ್ ಬಂದ ಕಾರಣ ಕೆಲ ದಿನ ಕ್ವಾರಂಟೈನ್ನಲ್ಲಿರುತ್ತೇನೆ. ಕುಟುಂಬ ಸದಸ್ಯರು ಸೇರಿದಂತೆ ಎಲ್ಲರಿಂದ ಪ್ರತ್ಯೇಕವಾಗಿರುತ್ತಿದ್ದೇನೆ. ಆದಷ್ಟು ಬೇಗ ಆರೋಗ್ಯವಂತನಾಗಿ ಮತ ಕ್ಷೇತ್ರದ ಕಾರ್ಯ ಚಟುವಟಿಕೆಗೆ ಮರಳುತ್ತೇನೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 8 ಸಾವಿರದ ಗಡಿಗೆ ಸೋಂಕಿತ ಸಂಖ್ಯೆ
ವಿಜಯಪುರ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ತಗ್ಗಿದ್ದ ಕೊರೊನಾ ಮತ್ತೆ ಹೆಚ್ಚಾಗಿದೆ. ಸೋಮವಾರ 176 ಜನರಿಗೆ ಸೋಂಕು ದೃಢಪಟ್ಟಿದೆ. 68 ಸೋಂಕಿತರು ಗುಣಮುಖರಾದರೆ, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.
ವಿಜಯಪುರ: ಕೊರೊನಾ ವಾರಿಯರ್ ಟೆಕ್ನಿಷಿಯನ್ ಸಾವು, ಬೇಡಿಕೆ ಈಡೇರಿಸಲು ಮನವಿ
71 ವರ್ಷದ (ಪಿ 3,33,813) ವೃದ್ಧ ಹಾಗೂ 42 ವರ್ಷದ (ಪಿ 3,59,804) ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೆ 136 ಸೋಂಕಿತರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ಉಟ್ಟ ಸೀರೆಯನ್ನೇ ಬಿಚ್ಚಿ ಕಾಲುವೆಗೆ ಎಸೆದ ಮಹಿಳೆ..!
ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,926ಕ್ಕೆ ಏರಿಕೆಯಾಗಿದ್ದರೆ, 7,107 ಸೋಂಕಿತರು ಗುಣಮುಖರಾಗಿದ್ದಾರೆ. 683 ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಟ್ಸಾಪ್ನಲ್ಲಿ ಹಿಂದೂ ಧರ್ಮ, ಪ್ರಧಾನಿ ಮೋದಿ ವಿರುದ್ಧ ಅವಹೇಳನ; ದೂರು ದಾಖಲು
ಜಿಲ್ಲೆಯಲ್ಲಿ 8 ಸಾವಿರದ ಗಡಿಗೆ ಸೋಂಕಿತ ಸಂಖ್ಯೆ
ವಿಜಯಪುರ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ತಗ್ಗಿದ್ದ ಕೊರೊನಾ ಮತ್ತೆ ಹೆಚ್ಚಾಗಿದೆ. ಸೋಮವಾರ 176 ಜನರಿಗೆ ಸೋಂಕು ದೃಢಪಟ್ಟಿದೆ. 68 ಸೋಂಕಿತರು ಗುಣಮುಖರಾದರೆ, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.
ವಿಜಯಪುರ: ಕೊರೊನಾ ವಾರಿಯರ್ ಟೆಕ್ನಿಷಿಯನ್ ಸಾವು, ಬೇಡಿಕೆ ಈಡೇರಿಸಲು ಮನವಿ
71 ವರ್ಷದ (ಪಿ 3,33,813) ವೃದ್ಧ ಹಾಗೂ 42 ವರ್ಷದ (ಪಿ 3,59,804) ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೆ 136 ಸೋಂಕಿತರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ಉಟ್ಟ ಸೀರೆಯನ್ನೇ ಬಿಚ್ಚಿ ಕಾಲುವೆಗೆ ಎಸೆದ ಮಹಿಳೆ..!
ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,926ಕ್ಕೆ ಏರಿಕೆಯಾಗಿದ್ದರೆ, 7,107 ಸೋಂಕಿತರು ಗುಣಮುಖರಾಗಿದ್ದಾರೆ. 683 ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಟ್ಸಾಪ್ನಲ್ಲಿ ಹಿಂದೂ ಧರ್ಮ, ಪ್ರಧಾನಿ ಮೋದಿ ವಿರುದ್ಧ ಅವಹೇಳನ; ದೂರು ದಾಖಲು