ಆ್ಯಪ್ನಗರ

ಸಿಡಿಲಿನ ಶಾಖಕ್ಕೆ ಕುರಿಗಳು ಸಾವು

ತಾಲೂಕಿನ ಕಂದಹಳ್ಳಿ ಗ್ರಾಮದ ಹೊಲವೊಂದರಲ್ಲಿಸಿಡಿಲಿನ ಶಾಖಕ್ಕೆ ಮೂರು ಕುರಿಗಳು ಬಲಿಯಾದ ಘಟನೆ ಶನಿವಾರ ರಾತ್ರಿ ಜರುಗಿದೆ.

Vijaya Karnataka 11 May 2020, 5:00 am
ವಡಗೇರಾ:ತಾಲೂಕಿನ ಕಂದಹಳ್ಳಿ ಗ್ರಾಮದ ಹೊಲವೊಂದರಲ್ಲಿಸಿಡಿಲಿನ ಶಾಖಕ್ಕೆ ಮೂರು ಕುರಿಗಳು ಬಲಿಯಾದ ಘಟನೆ ಶನಿವಾರ ರಾತ್ರಿ ಜರುಗಿದೆ.
Vijaya Karnataka Web sheep death
ಸಿಡಿಲಿನ ಶಾಖಕ್ಕೆ ಕುರಿಗಳು ಸಾವು


ಪಟ್ಟಣದ ಕುರಿಗಾಹಿಯ ಕುಟುಂಬದ ಮಲ್ಲಪ್ಪ ಬಾಗಲಕೋಟ ಸೇರಿ ಮೂವರು 150ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸುತ್ತ ಕಂದಹಳ್ಳಿ ಗ್ರಾಮದ ಹೊಲವೊಂದರಲ್ಲಿರಾತ್ರಿ ಉಳಿದುಕೊಂಡಿದ್ದರು. ಶನಿವಾರ ರಾತ್ರಿ ಸುರಿದ ಅಕಾಲಿಕ ಮಳೆಯಲ್ಲಿಬಿದ್ದ ಸಿಡಿಲಿನ ಶಾಖಕ್ಕೆ ಹದಿನೈದು ಕುರಿಗಳು ಮೂರ್ಛೆ ತಪ್ಪಿ ಬಿದ್ದಿದ್ದವು. ಅದರಲ್ಲಿಮೂರು ಕುರಿಗಳು ಬಲಿಯಾಗಿದ್ದು ಉಳಿದ ಕುರಿಗಳು ಬದುಕುಳಿದಿವೆ. ಅದೃಷ್ಟವಶಾತ್‌ ಮೂವರು ಪಾರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ