ಸನಾತನ ಧರ್ಮದಲ್ಲಿ ಹುಟ್ಟಿನಿಂದ ಸಾಯುವವರೆಗೆ ಹದಿನಾರು ಸಂಸ್ಕಾರಗಳಿವೆ. ಅದರಲ್ಲಿ ಅಂತಿಮ ಸಂಸ್ಕಾರಗಳು 16 ನೇ ವಿಧಿಗಳಾಗಿವೆ. ಗರುಡ ಪುರಾಣದ ಪ್ರಕಾರ, ಮನೆಯಲ್ಲಿ ಯಾರಾದರೂ ಸತ್ತರೆ, ಸುತ್ತಮುತ್ತಲಿನ ಮನೆಗಳಲ್ಲಿ ಅಥವಾ ಅದೇ ಮನೆಯಲ್ಲಿ ಒಲೆಯನ್ನು ಹಚ್ಚುಬಾರದು ಅಥವಾ ಯಾವುದೇ ರೀತಿಯ ಬೆಂಕಿಯಲ್ಲಿ ಬೇಯಿಸುವ ಆಹಾರವನ್ನು ತಯಾರಿಸಬಾರದು ಎಂದು ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣವೇನು ಗೊತ್ತೇ..?
ಪೂಜಾ ವಿಧಿಗಳುಆಷಾಢ ಮಾಸದ ಭಾನುವಾರದಂದು ಈ ಸೂರ್ಯ ಮಂತ್ರಗಳನ್ನೇ ಪಠಿಸಿ..!
ಹಿಂದೂ ಧರ್ಮಪೂಜೆಯಲ್ಲಿ ಉಳಿದ ವಸ್ತುಗಳನ್ನು ಏನು ಮಾಡಬೇಕು..? ಈ ತಪ್ಪುಗಳನ್ನು ಮಾಡಬೇಡಿ..!
ಹಿಂದೂ ಧರ್ಮದಲ್ಲಿ ಸಂಸ್ಕಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅನೇಕ ವೇದಗಳಲ್ಲಿ ಮತ್ತು ಪುರಾಣಗಳಲ್ಲಿ ಅನೇಕ ವಿಧಿಗಳನ್ನು ಹೇಳಲಾಗಿದ್ದರೂ, 16 ಸಂಸ್ಕಾರಗಳನ್ನು ಹೆಚ್ಚು ಪ್ರಮುಖವೆಂದು ಪರಿಗಣಿಸಲಾಗಿದೆ. ಅದರಲ್ಲಿ ಅಂತಿಮ ಸಂಸ್ಕಾರಗಳು 16 ನೇ ವಿಧಿಗಳಾಗಿವೆ. ಮತ್ತೊಂದೆಡೆ, ವೈಷ್ಣವ ಪಂಥದ ಮಹಾಪುರಾಣ, ಗರುಡ ಪುರಾಣದಲ್ಲಿ, ಹುಟ್ಟಿನಿಂದ ಸಾವಿನವರೆಗಿನ ಕಾರ್ಯಗಳ ಕುರಿತು ಹೇಳಲಾಗಿದೆ. ಅದೇ ಸಮಯದಲ್ಲಿ, ಮನೆಯಲ್ಲಿ ಯಾರಾದರೂ ಸತ್ತ ನಂತರ ಗರುಡ ಪುರಾಣದ ಪಠ್ಯವನ್ನು ಕೇಳಲು ಹಿಂದೂ ಧರ್ಮದಲ್ಲಿ ಅವಕಾಶವನ್ನು ನೀಡಲಾಗಿದೆ.
ಹಿಂದೂ ಧರ್ಮಆಷಾಢ ಮಾಸದಲ್ಲಿ ಈ ಆಹಾರಗಳನ್ನು ಸೇವಿಸಿದರೆ ಅಶುದ್ಧರಾಗುವಿರಿ ಎಚ್ಚರ..!
ಇದಲ್ಲದೇ, ಒಬ್ಬರ ಮನೆಯಲ್ಲಿ ಒಬ್ಬ ಕುಟುಂಬದ ಸದಸ್ಯರು ಮರಣ ಹೊಂದಿದ ನಂತರ, ಅವರ ಅಂತ್ಯಕ್ರಿಯೆಯನ್ನು ನೆರವೇರಿಸುವವರೆಗೆ, ಆ ಮನೆಯ ಹೊರತಾಗಿ ನೆರೆಹೊರೆ ಅಥವಾ ಗ್ರಾಮದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ, ಒಲೆ ಉರಿಯುವುದಿಲ್ಲ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಇದರ ಹಿಂದಿನ ನಂಬಿಕೆಯೇನು ಎನ್ನುವುದನ್ನು ತಿಳಿಯೋಣ..
ಹಿಂದೂ ಧರ್ಮಬೆಂಕಿಯಿಲ್ಲದೆ ಮನುಷ್ಯನನ್ನು ಸುಡುವ 5 ವಿಷಯಗಳಿವು ಎನ್ನುತ್ತಾನೆ ಚಾಣಕ್ಯ..!
ಪೂಜಾ ವಿಧಿಗಳುಶನಿವಾರ ಈ 7 ಕೆಲಸಗಳನ್ನು ಮಾಡಿದರೆ ಶನಿ ದೋಷ, ಶನಿ ಸಾಡೇಸಾತಿಯಿಂದ ಮುಕ್ತಿ..!
1. ಗರುಡ ಪುರಾಣ ಪಠಿಸುವುದರಿಂದ ಆತ್ಮಕ್ಕೆ ಮೋಕ್ಷ ಸಿಗುತ್ತದೆ:
ಕೇವಲ ಗರುಡ ಪುರಾಣದ ಪಠ್ಯವನ್ನು ಕೇಳುವ ಮೂಲಕ, ಮೃತನ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಆತ ಹೇಗೆ ಮುಕ್ತಿಯ ಹಾದಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆಯೂ ಮಾಹಿತಿ ಪಡೆಯುತ್ತಾನೆ. ಆತ್ಮವು ಭ್ರಮೆಯಿಂದ ಮುಕ್ತವಾಗುತ್ತದೆ ಮತ್ತು ಪ್ರಪಂಚದ ಎಲ್ಲಾ ವೇದನೆಗಳನ್ನು ಮರೆತು ಭಗವಂತನ ಹಾದಿಯಲ್ಲಿ ನಡೆದು ಪೂರ್ವಜನ್ಮಕ್ಕೆ ಹೋಗುತ್ತದೆ, ಅಂದರೆ ಮನುಷ್ಯ ಜನ್ಮಕ್ಕೆ ಹೋಗುತ್ತಾನೆ ವಿನಃ ಪ್ರೇತವಾಗಿ ಅಲೆದಾಡಬೇಕಾಗಿಲ್ಲ. ಸ್ವಯಂ ಜ್ಞಾನದ ಅಧ್ಯಯನವು ಗರುಡ ಪುರಾಣದ ಪಠ್ಯದ ಮುಖ್ಯ ಉದ್ದೇಶವಾಗಿದೆ.
ಹಿಂದೂ ಧರ್ಮಯಾರೀ ಸುಭದ್ರ ಮತ್ತು ಬಲರಾಮ..? ಪುರಿಯೊಂದಿಗಿನ ಇವರ ಸಂಬಂಧವೇನು..?
2. ಆತ್ಮವು ಮುಕ್ತಿ ಪಡೆದಿರುವುದಿಲ್ಲ:
ಗರುಡ ಪುರಾಣದ ಪ್ರಕಾರ, ಮನೆಯಲ್ಲಿ ಯಾರಾದರೂ ಸತ್ತ ನಂತರ, ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ನೆರವೇರಿಸುವವರೆಗೆ, ಆ ಮನೆಯಲ್ಲಿ ಪೂಜೆ ಮಾಡಬಾರದು ಅಥವಾ ಒಲೆ ಹಚ್ಚಬಾರದು ಎಂದು ಉಲ್ಲೇಖಿಸಲಾಗಿದೆ. ಏಕೆಂದರೆ ಗರುಡ ಪುರಾಣದ ಪ್ರಕಾರ, ಸತ್ತ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ನೆರವೇರಿಸುವವರೆಗೆ, ಅವನ ಆತ್ಮವು ಲೌಕಿಕ ಮೋಹಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಮರಣದ ನಂತರ, ಆತ್ಮವು ಅಲೆದಾಡುತ್ತಲೇ ಇರುತ್ತದೆ.
ಹಿಂದೂ ಧರ್ಮಈ 4 ರಾಶಿಗಳೆಂದರೆ ಭಗವಾನ್ ವಿಷ್ಣುವಿಗೆ ಬಲು ಪ್ರೀತಿ..! ನಿಮ್ಮ ರಾಶಿಗಿದೆಯೇ ವಿಷ್ಣು ಕೃಪೆ..?
ಹಬ್ಬಗಳುವರದ ಸಂಕಷ್ಟ ಚತುರ್ಥಿ 2022: ಇಲ್ಲಿದೆ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ಗಣೇಶ ನಾಮಾವಳಿ..!
3. ಹೀಗೆ ಮರಣ ಹೊಂದಿದರೆ ಅಂತ್ಯ ಸಂಸ್ಕಾರ ಮಾಡಬಾರದು:
ಅದೇ ಸಮಯದಲ್ಲಿ, ಸನಾತನ ಧರ್ಮದ ಪ್ರಕಾರ, ಸತ್ತ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಮಾಡುವಾಗ, ಅವನ ದೇಹವನ್ನು ಯಾವುದೇ ಪ್ರೇತ-ಪಿಶಾಚಿಗಳು ನಿಯಂತ್ರಿಸಲು ಸಾಧ್ಯವಾಗದಂತೆ ಅವನ ಶವದ ಕೈ ಮತ್ತು ಕಾಲುಗಳನ್ನು ಕಟ್ಟಲಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ ಸತ್ತ ವ್ಯಕ್ತಿಯ ಶವಕ್ಕೆ ಎಂದಿಗೂ ಅಂತ್ಯಸಂಸ್ಕಾರ ಮಾಡಬಾರದು, ಇಲ್ಲದಿದ್ದರೆ ಅವನು ಮರಣಾನಂತರದ ಪರಲೋಕದಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ದೇವಾಲಯಗಳುಇಂದಿನಿಂದ ಜಗನ್ನಾಥ ರಥ ಯಾತ್ರೆ..! ಇಲ್ಲಿ ಪಾಲಿಸುವ ವಿಭಿನ್ನ ಸಂಪ್ರದಾಯಗಳಿವು..
ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ, ಓರ್ವ ವ್ಯಕ್ತಿಯ ಆತ್ಮವು ಮೋಕ್ಷವನ್ನು ಪಡೆದುಕೊಳ್ಳಬೇಕಾದರೆ, ನಾವು ಮರಣದ ಸಮಯದಲ್ಲಿ ಮನೆಯಲ್ಲಿ ಒಲೆಯನ್ನು ಹಚ್ಚಬಾರದು ಎಂದು ಹೇಳಲಾಗಿದೆ.
ಪೂಜಾ ವಿಧಿಗಳುಆಷಾಢ ಮಾಸದ ಭಾನುವಾರದಂದು ಈ ಸೂರ್ಯ ಮಂತ್ರಗಳನ್ನೇ ಪಠಿಸಿ..!
ಹಿಂದೂ ಧರ್ಮಪೂಜೆಯಲ್ಲಿ ಉಳಿದ ವಸ್ತುಗಳನ್ನು ಏನು ಮಾಡಬೇಕು..? ಈ ತಪ್ಪುಗಳನ್ನು ಮಾಡಬೇಡಿ..!
ಹಿಂದೂ ಧರ್ಮದಲ್ಲಿ ಸಂಸ್ಕಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅನೇಕ ವೇದಗಳಲ್ಲಿ ಮತ್ತು ಪುರಾಣಗಳಲ್ಲಿ ಅನೇಕ ವಿಧಿಗಳನ್ನು ಹೇಳಲಾಗಿದ್ದರೂ, 16 ಸಂಸ್ಕಾರಗಳನ್ನು ಹೆಚ್ಚು ಪ್ರಮುಖವೆಂದು ಪರಿಗಣಿಸಲಾಗಿದೆ. ಅದರಲ್ಲಿ ಅಂತಿಮ ಸಂಸ್ಕಾರಗಳು 16 ನೇ ವಿಧಿಗಳಾಗಿವೆ. ಮತ್ತೊಂದೆಡೆ, ವೈಷ್ಣವ ಪಂಥದ ಮಹಾಪುರಾಣ, ಗರುಡ ಪುರಾಣದಲ್ಲಿ, ಹುಟ್ಟಿನಿಂದ ಸಾವಿನವರೆಗಿನ ಕಾರ್ಯಗಳ ಕುರಿತು ಹೇಳಲಾಗಿದೆ. ಅದೇ ಸಮಯದಲ್ಲಿ, ಮನೆಯಲ್ಲಿ ಯಾರಾದರೂ ಸತ್ತ ನಂತರ ಗರುಡ ಪುರಾಣದ ಪಠ್ಯವನ್ನು ಕೇಳಲು ಹಿಂದೂ ಧರ್ಮದಲ್ಲಿ ಅವಕಾಶವನ್ನು ನೀಡಲಾಗಿದೆ.
ಹಿಂದೂ ಧರ್ಮಆಷಾಢ ಮಾಸದಲ್ಲಿ ಈ ಆಹಾರಗಳನ್ನು ಸೇವಿಸಿದರೆ ಅಶುದ್ಧರಾಗುವಿರಿ ಎಚ್ಚರ..!
ಇದಲ್ಲದೇ, ಒಬ್ಬರ ಮನೆಯಲ್ಲಿ ಒಬ್ಬ ಕುಟುಂಬದ ಸದಸ್ಯರು ಮರಣ ಹೊಂದಿದ ನಂತರ, ಅವರ ಅಂತ್ಯಕ್ರಿಯೆಯನ್ನು ನೆರವೇರಿಸುವವರೆಗೆ, ಆ ಮನೆಯ ಹೊರತಾಗಿ ನೆರೆಹೊರೆ ಅಥವಾ ಗ್ರಾಮದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ, ಒಲೆ ಉರಿಯುವುದಿಲ್ಲ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಇದರ ಹಿಂದಿನ ನಂಬಿಕೆಯೇನು ಎನ್ನುವುದನ್ನು ತಿಳಿಯೋಣ..
ಹಿಂದೂ ಧರ್ಮಬೆಂಕಿಯಿಲ್ಲದೆ ಮನುಷ್ಯನನ್ನು ಸುಡುವ 5 ವಿಷಯಗಳಿವು ಎನ್ನುತ್ತಾನೆ ಚಾಣಕ್ಯ..!
ಪೂಜಾ ವಿಧಿಗಳುಶನಿವಾರ ಈ 7 ಕೆಲಸಗಳನ್ನು ಮಾಡಿದರೆ ಶನಿ ದೋಷ, ಶನಿ ಸಾಡೇಸಾತಿಯಿಂದ ಮುಕ್ತಿ..!
1. ಗರುಡ ಪುರಾಣ ಪಠಿಸುವುದರಿಂದ ಆತ್ಮಕ್ಕೆ ಮೋಕ್ಷ ಸಿಗುತ್ತದೆ:
ಕೇವಲ ಗರುಡ ಪುರಾಣದ ಪಠ್ಯವನ್ನು ಕೇಳುವ ಮೂಲಕ, ಮೃತನ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಆತ ಹೇಗೆ ಮುಕ್ತಿಯ ಹಾದಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆಯೂ ಮಾಹಿತಿ ಪಡೆಯುತ್ತಾನೆ. ಆತ್ಮವು ಭ್ರಮೆಯಿಂದ ಮುಕ್ತವಾಗುತ್ತದೆ ಮತ್ತು ಪ್ರಪಂಚದ ಎಲ್ಲಾ ವೇದನೆಗಳನ್ನು ಮರೆತು ಭಗವಂತನ ಹಾದಿಯಲ್ಲಿ ನಡೆದು ಪೂರ್ವಜನ್ಮಕ್ಕೆ ಹೋಗುತ್ತದೆ, ಅಂದರೆ ಮನುಷ್ಯ ಜನ್ಮಕ್ಕೆ ಹೋಗುತ್ತಾನೆ ವಿನಃ ಪ್ರೇತವಾಗಿ ಅಲೆದಾಡಬೇಕಾಗಿಲ್ಲ. ಸ್ವಯಂ ಜ್ಞಾನದ ಅಧ್ಯಯನವು ಗರುಡ ಪುರಾಣದ ಪಠ್ಯದ ಮುಖ್ಯ ಉದ್ದೇಶವಾಗಿದೆ.
ಹಿಂದೂ ಧರ್ಮಯಾರೀ ಸುಭದ್ರ ಮತ್ತು ಬಲರಾಮ..? ಪುರಿಯೊಂದಿಗಿನ ಇವರ ಸಂಬಂಧವೇನು..?
2. ಆತ್ಮವು ಮುಕ್ತಿ ಪಡೆದಿರುವುದಿಲ್ಲ:
ಗರುಡ ಪುರಾಣದ ಪ್ರಕಾರ, ಮನೆಯಲ್ಲಿ ಯಾರಾದರೂ ಸತ್ತ ನಂತರ, ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ನೆರವೇರಿಸುವವರೆಗೆ, ಆ ಮನೆಯಲ್ಲಿ ಪೂಜೆ ಮಾಡಬಾರದು ಅಥವಾ ಒಲೆ ಹಚ್ಚಬಾರದು ಎಂದು ಉಲ್ಲೇಖಿಸಲಾಗಿದೆ. ಏಕೆಂದರೆ ಗರುಡ ಪುರಾಣದ ಪ್ರಕಾರ, ಸತ್ತ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ನೆರವೇರಿಸುವವರೆಗೆ, ಅವನ ಆತ್ಮವು ಲೌಕಿಕ ಮೋಹಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಮರಣದ ನಂತರ, ಆತ್ಮವು ಅಲೆದಾಡುತ್ತಲೇ ಇರುತ್ತದೆ.
ಹಿಂದೂ ಧರ್ಮಈ 4 ರಾಶಿಗಳೆಂದರೆ ಭಗವಾನ್ ವಿಷ್ಣುವಿಗೆ ಬಲು ಪ್ರೀತಿ..! ನಿಮ್ಮ ರಾಶಿಗಿದೆಯೇ ವಿಷ್ಣು ಕೃಪೆ..?
ಹಬ್ಬಗಳುವರದ ಸಂಕಷ್ಟ ಚತುರ್ಥಿ 2022: ಇಲ್ಲಿದೆ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ಗಣೇಶ ನಾಮಾವಳಿ..!
3. ಹೀಗೆ ಮರಣ ಹೊಂದಿದರೆ ಅಂತ್ಯ ಸಂಸ್ಕಾರ ಮಾಡಬಾರದು:
ಅದೇ ಸಮಯದಲ್ಲಿ, ಸನಾತನ ಧರ್ಮದ ಪ್ರಕಾರ, ಸತ್ತ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಮಾಡುವಾಗ, ಅವನ ದೇಹವನ್ನು ಯಾವುದೇ ಪ್ರೇತ-ಪಿಶಾಚಿಗಳು ನಿಯಂತ್ರಿಸಲು ಸಾಧ್ಯವಾಗದಂತೆ ಅವನ ಶವದ ಕೈ ಮತ್ತು ಕಾಲುಗಳನ್ನು ಕಟ್ಟಲಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ ಸತ್ತ ವ್ಯಕ್ತಿಯ ಶವಕ್ಕೆ ಎಂದಿಗೂ ಅಂತ್ಯಸಂಸ್ಕಾರ ಮಾಡಬಾರದು, ಇಲ್ಲದಿದ್ದರೆ ಅವನು ಮರಣಾನಂತರದ ಪರಲೋಕದಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ದೇವಾಲಯಗಳುಇಂದಿನಿಂದ ಜಗನ್ನಾಥ ರಥ ಯಾತ್ರೆ..! ಇಲ್ಲಿ ಪಾಲಿಸುವ ವಿಭಿನ್ನ ಸಂಪ್ರದಾಯಗಳಿವು..
ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ, ಓರ್ವ ವ್ಯಕ್ತಿಯ ಆತ್ಮವು ಮೋಕ್ಷವನ್ನು ಪಡೆದುಕೊಳ್ಳಬೇಕಾದರೆ, ನಾವು ಮರಣದ ಸಮಯದಲ್ಲಿ ಮನೆಯಲ್ಲಿ ಒಲೆಯನ್ನು ಹಚ್ಚಬಾರದು ಎಂದು ಹೇಳಲಾಗಿದೆ.