ಶ್ರಾವಣ ಮಾಸದಲ್ಲಿ ತ್ರಿಶಕ್ತಿ ಯಂತ್ರವನ್ನು ಮನೆಯ ಹೊರಗೆ ಇಟ್ಟರೆ ವರ್ಷವಿಡೀ ಆ ಮನೆಯಲ್ಲಿ ಸುಖ ಸಂತೋಷ ಇರುತ್ತದೆ ಎನ್ನುವ ನಂಬಿಕೆಯಿದೆ. ವಾಸ್ತು ಪ್ರಕಾರ, ಈ ಯಂತ್ರವನ್ನು ಮನೆಯ ಹೊರಗೆ ಇಡುವುದರಿಂದ ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸುವುದಿಲ್ಲ ಮತ್ತು ದುಷ್ಟ ಕಣ್ಣು ಆ ಮೆನಯ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದು ಹೇಳುತ್ತದೆ. ಈ ಯಂತ್ರವು ಸ್ವಸ್ತಿಕ, ಓಂ ಮತ್ತು ತ್ರಿಶೂಲದಿಂದ ಮಾಡಲ್ಪಟ್ಟಿರುತ್ತದೆ. ಈ ಯಂತ್ರದ ಮಹತ್ವವೇನು ಎಂಬುದನ್ನು ನಾವಿಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.. ಪೂಜಾ ವಿಧಿಗಳು
ಹಿಂದೂ ಧರ್ಮ
ತ್ರಿಶಕ್ತಿ ಯಂತ್ರ ಈ ಮೂರರ ಮಿಶ್ರ ರೂಪ:
ಇತ್ತೀಚಿನ ದಿನಗಳಲ್ಲಿ ಸ್ವಸ್ತಿಕ, ಓಂ ಮತ್ತು ತ್ರಿಶೂಲ ಈ ಮೂರರ ಮಿಶ್ರ ಚಿಹ್ನೆ ಮಾರುಕಟ್ಟೆಯಲ್ಲಿ ಕಂಡುಬರುತ್ತದೆ. ಮೇಲ್ಭಾಗದಲ್ಲಿ ತ್ರಿಶೂಲ, ಮಧ್ಯದಲ್ಲಿ ಓಂ ಮತ್ತು ಕೊನೆಯಲ್ಲಿ ಸ್ವಸ್ತಿಕ ಇರುವುದನ್ನು ನೋಡಿರಬಹುದು. ಮೂರನ್ನೂ ಸೇರಿಸಿ ಮಾಡಿದ ಈ ಚಿಹ್ನೆಯನ್ನು ಬಾಗಿಲಿಗೆ ಹಾಕಲಾಗುತ್ತದೆ. ಇದನ್ನು ಮನೆಯ ಬಾಗಿಲಿನಲ್ಲಿ ಹಾಕುವುದರಿಂದ ಕೆಟ್ಟ ಕಣ್ಣು, ನಕಾರಾತ್ಮಕ ಶಕ್ತಿ ಮತ್ತು ಪ್ರೇತಗಳು ಮನೆಯನ್ನು ಪ್ರವೇಶಿಸದಂತೆ ನೋಡಿಕೊಳ್ಳಬಹುದು. ಈ ಯಂತ್ರವನ್ನು ಮನೆಗಳಲ್ಲಿ ಹಾಕುವುದರಿಂದ ಆ ಮನೆಗೆ ಧನಾತ್ಮಕ ಶಕ್ತಿಯು ಪ್ರವೇಶಿಸುತ್ತದೆ. ಇದರಿಂದಾಗಿ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಹಬ್ಬಗಳು
1. ತ್ರಿಶೂಲ:
ತ್ರಿಶೂಲವು ದೈನಂದಿನ, ದೈವಿಕ ಮತ್ತು ವಸ್ತುವಿನ 3 ವಿಧದ ದುಃಖಗಳ ನಾಶದ ಸೂಚಕವಾಗಿದೆ. ಇದು ಎಲ್ಲಾ ಮೂರು ವಿಧದ ದುಃಖಗಳನ್ನು ತೆಗೆದುಹಾಕುತ್ತದೆ ಮತ್ತು ಎಲ್ಲಾ ರೀತಿಯಲ್ಲಿ ವ್ಯಕ್ತಿಯನ್ನು ರಕ್ಷಿಸುತ್ತದೆ. ಶಿವನ ಕೈಯಲ್ಲಿ ಕಂಡುಬರುವ ತ್ರಿಶೂಲವು ಸತ್ವ, ರಜ ಮತ್ತು ತಮೋ ಎಂಬ ಮೂರು ಗುಣಗಳನ್ನು ಪ್ರತಿನಿಧಿಸುತ್ತದೆ. ಈ ಮೂರರ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳದೆ ಬ್ರಹ್ಮಾಂಡವನ್ನು ನಿರ್ವಹಿಸುವುದು ತುಂಬಾ ಕಷ್ಟ. ಆದ್ದರಿಂದ ಶಿವನು ಈ ಮೂರು ಗುಣಗಳನ್ನು ತನ್ನ ಕೈಯಲ್ಲಿ ತ್ರಿಶೂಲ ರೂಪದಲ್ಲಿ ತೆಗೆದುಕೊಂಡಿದ್ದಾನೆ. ಇದು ತ್ರಿಮೂರ್ತಿಗಳ ಸಂಕೇತವಾಗಿದೆ.
ಪೂಜಾ ವಿಧಿಗಳು
ಪೂಜಾ ವಿಧಿಗಳು
2. ಓಂ :
ಓಂ ಎಂಬುದು ಅನ್ಹದ ನಾದದ ಸಂಕೇತವಾಗಿದೆ. ಇದೇ ರೀತಿಯ ಶಬ್ದಗಳು ವಿಶ್ವದಲ್ಲಿ ನಿರಂತರವಾಗಿ ಪ್ರತಿಧ್ವನಿಸುತ್ತಿವೆ. ಓಂ ಪದವು ಮೂರು ಶಬ್ದಗಳಿಂದ ಮಾಡಲ್ಪಟ್ಟಿದೆ - ಅ, ಉ, ಮ. ಈ ಮೂರು ಶಬ್ದಗಳು ಭೂಹ್ ಲೋಕ, ಭುವ ಲೋಕ ಮತ್ತು ಸ್ವರ್ಗ ಲೋಕದ ಸಂಕೇತಗಳಾಗಿವೆ. ಸೃಷ್ಟಿಯ ಪ್ರಾರಂಭದಲ್ಲಿ, ಓಂ ಶಬ್ದವು ಪ್ರತಿಧ್ವನಿಸಿತು ಮತ್ತು ಅದರ ಪ್ರತಿಧ್ವನಿ ಬ್ರಹ್ಮಾಂಡದಾದ್ಯಂತ ಹರಡಿತು. ಈ ಪದದಿಂದ ಶಿವ, ವಿಷ್ಣು ಮತ್ತು ಬ್ರಹ್ಮ ಕಾಣಿಸಿಕೊಂಡರು ಎಂಬ ಕಥೆ ಪುರಾಣಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಓಂ ಅನ್ನು ಎಲ್ಲಾ ಮಂತ್ರಗಳ ಬೀಜ ಮಂತ್ರ ಹಾಗೂ ಶಬ್ದಗಳ ಮತ್ತು ಪದಗಳ ತಾಯಿ ಎಂದು ಕರೆಯಲಾಗುತ್ತದೆ.
ಪೂಜಾ ವಿಧಿಗಳು
3. ಸ್ವಸ್ತಿಕ:
ಸ್ವಸ್ತಿಕ ಪದವು 'ಸು' ಮತ್ತು 'ಅಸ್ತಿ' ಎರಡರಿಂದಲೂ ಕೂಡಿದೆ. 'ಸು' ಎಂದರೆ ಮಂಗಳಕರ ಮತ್ತು 'ಆಸ್ತಿಕ' ಎಂದರೆ ಇರುವುದು, ಅಂದರೆ 'ಅದೃಷ್ಟ', 'ಕ್ಷೇಮ' ಅದೇ ಸ್ವಸ್ತಿಕ. ಬಾಗಿಲು ಮತ್ತು ಹೊರಭಾಗದಲ್ಲಿ ಸುತ್ತುವರಿದ ಎರಡೂ ಗೋಡೆಗಳ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹಾಕುವುದರಿಂದ ಕ್ರಮೇಣ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಮತ್ತು ಅದೃಷ್ಟವನ್ನು ತರುತ್ತದೆ. ಇದು ಬಡತನವನ್ನು ಕೂಡ ನಾಶಪಡಿಸುತ್ತದೆ. ಸ್ವಸ್ತಿಕ ಹಾಕುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ದೇವಿಯು ಶಾಶ್ವತವಾಗಿ ವಾಸಿಸುತ್ತಾಳೆ ಎನ್ನುವ ನಂಬಿಕೆಯಿದೆ.
ಪೂಜಾ ವಿಧಿಗಳು
" />
ಪೂಜಾ ವಿಧಿಗಳು
ಈ ಮೇಲಿನ ಹೇಳಲಾಗಿರುವ ತ್ರಿಶಕ್ತಿ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಆ ಮನೆಯಲ್ಲಿ ಸಂತೋಷ ವೃದ್ಧಿಯಾಗುತ್ತದೆ. ಈ ಯಂತ್ರವನ್ನು ಮನೆಯಲ್ಲಿಟ್ಟುಕೊಳ್ಳುವ ಮುನ್ನ ಪಂಡಿತರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.
ಶ್ರಾವಣ ಶನಿವಾರ 2022: ಶನಿ, ಶಿವ ಮತ್ತು ಹನುಮಂತನ ಅನುಗ್ರಹಕ್ಕಾಗಿ ಈ 5 ಕೆಲಸ ಮಾಡಿ..
ಹಿಂದೂ ಧರ್ಮ
ನಿಮ್ಮಲ್ಲಿ ಈ 8 ಗುಣಗಳಿದ್ದರೆ ಖಂಡಿತ ನಿಮ್ಮನ್ನು ಎಲ್ಲರೂ ಗೌರವಿಸುತ್ತಾರೆ ಎನ್ನುತ್ತಾನೆ ವಿದುರ..!
ತ್ರಿಶಕ್ತಿ ಯಂತ್ರ ಈ ಮೂರರ ಮಿಶ್ರ ರೂಪ:
ಇತ್ತೀಚಿನ ದಿನಗಳಲ್ಲಿ ಸ್ವಸ್ತಿಕ, ಓಂ ಮತ್ತು ತ್ರಿಶೂಲ ಈ ಮೂರರ ಮಿಶ್ರ ಚಿಹ್ನೆ ಮಾರುಕಟ್ಟೆಯಲ್ಲಿ ಕಂಡುಬರುತ್ತದೆ. ಮೇಲ್ಭಾಗದಲ್ಲಿ ತ್ರಿಶೂಲ, ಮಧ್ಯದಲ್ಲಿ ಓಂ ಮತ್ತು ಕೊನೆಯಲ್ಲಿ ಸ್ವಸ್ತಿಕ ಇರುವುದನ್ನು ನೋಡಿರಬಹುದು. ಮೂರನ್ನೂ ಸೇರಿಸಿ ಮಾಡಿದ ಈ ಚಿಹ್ನೆಯನ್ನು ಬಾಗಿಲಿಗೆ ಹಾಕಲಾಗುತ್ತದೆ. ಇದನ್ನು ಮನೆಯ ಬಾಗಿಲಿನಲ್ಲಿ ಹಾಕುವುದರಿಂದ ಕೆಟ್ಟ ಕಣ್ಣು, ನಕಾರಾತ್ಮಕ ಶಕ್ತಿ ಮತ್ತು ಪ್ರೇತಗಳು ಮನೆಯನ್ನು ಪ್ರವೇಶಿಸದಂತೆ ನೋಡಿಕೊಳ್ಳಬಹುದು. ಈ ಯಂತ್ರವನ್ನು ಮನೆಗಳಲ್ಲಿ ಹಾಕುವುದರಿಂದ ಆ ಮನೆಗೆ ಧನಾತ್ಮಕ ಶಕ್ತಿಯು ಪ್ರವೇಶಿಸುತ್ತದೆ. ಇದರಿಂದಾಗಿ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಹಬ್ಬಗಳು
ಪುತ್ರದ ಏಕಾದಶಿ 2022: ಈ ಏಕಾದಶಿಯ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು
1. ತ್ರಿಶೂಲ:
ತ್ರಿಶೂಲವು ದೈನಂದಿನ, ದೈವಿಕ ಮತ್ತು ವಸ್ತುವಿನ 3 ವಿಧದ ದುಃಖಗಳ ನಾಶದ ಸೂಚಕವಾಗಿದೆ. ಇದು ಎಲ್ಲಾ ಮೂರು ವಿಧದ ದುಃಖಗಳನ್ನು ತೆಗೆದುಹಾಕುತ್ತದೆ ಮತ್ತು ಎಲ್ಲಾ ರೀತಿಯಲ್ಲಿ ವ್ಯಕ್ತಿಯನ್ನು ರಕ್ಷಿಸುತ್ತದೆ. ಶಿವನ ಕೈಯಲ್ಲಿ ಕಂಡುಬರುವ ತ್ರಿಶೂಲವು ಸತ್ವ, ರಜ ಮತ್ತು ತಮೋ ಎಂಬ ಮೂರು ಗುಣಗಳನ್ನು ಪ್ರತಿನಿಧಿಸುತ್ತದೆ. ಈ ಮೂರರ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳದೆ ಬ್ರಹ್ಮಾಂಡವನ್ನು ನಿರ್ವಹಿಸುವುದು ತುಂಬಾ ಕಷ್ಟ. ಆದ್ದರಿಂದ ಶಿವನು ಈ ಮೂರು ಗುಣಗಳನ್ನು ತನ್ನ ಕೈಯಲ್ಲಿ ತ್ರಿಶೂಲ ರೂಪದಲ್ಲಿ ತೆಗೆದುಕೊಂಡಿದ್ದಾನೆ. ಇದು ತ್ರಿಮೂರ್ತಿಗಳ ಸಂಕೇತವಾಗಿದೆ.
ಪೂಜಾ ವಿಧಿಗಳು
ವರಲಕ್ಷ್ಮಿ ವ್ರತ 2022: ಮನೆಯಲ್ಲಿ ನಿಮ್ಮಿಂದ ಈ 4 ತಪ್ಪುಗಳಾದರೆ ಬಡವರಾಗುವಿರಿ ಹುಷಾರ್..!
ಪೂಜಾ ವಿಧಿಗಳು
ರಕ್ಷಾ ಬಂಧನ 2022: ರಾಶಿಗನುಗುಣವಾಗಿ ರಾಖಿ ಕಟ್ಟದರೆ ಸಹೋದರನ ಆಯಸ್ಸು
2. ಓಂ :
ಓಂ ಎಂಬುದು ಅನ್ಹದ ನಾದದ ಸಂಕೇತವಾಗಿದೆ. ಇದೇ ರೀತಿಯ ಶಬ್ದಗಳು ವಿಶ್ವದಲ್ಲಿ ನಿರಂತರವಾಗಿ ಪ್ರತಿಧ್ವನಿಸುತ್ತಿವೆ. ಓಂ ಪದವು ಮೂರು ಶಬ್ದಗಳಿಂದ ಮಾಡಲ್ಪಟ್ಟಿದೆ - ಅ, ಉ, ಮ. ಈ ಮೂರು ಶಬ್ದಗಳು ಭೂಹ್ ಲೋಕ, ಭುವ ಲೋಕ ಮತ್ತು ಸ್ವರ್ಗ ಲೋಕದ ಸಂಕೇತಗಳಾಗಿವೆ. ಸೃಷ್ಟಿಯ ಪ್ರಾರಂಭದಲ್ಲಿ, ಓಂ ಶಬ್ದವು ಪ್ರತಿಧ್ವನಿಸಿತು ಮತ್ತು ಅದರ ಪ್ರತಿಧ್ವನಿ ಬ್ರಹ್ಮಾಂಡದಾದ್ಯಂತ ಹರಡಿತು. ಈ ಪದದಿಂದ ಶಿವ, ವಿಷ್ಣು ಮತ್ತು ಬ್ರಹ್ಮ ಕಾಣಿಸಿಕೊಂಡರು ಎಂಬ ಕಥೆ ಪುರಾಣಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಓಂ ಅನ್ನು ಎಲ್ಲಾ ಮಂತ್ರಗಳ ಬೀಜ ಮಂತ್ರ ಹಾಗೂ ಶಬ್ದಗಳ ಮತ್ತು ಪದಗಳ ತಾಯಿ ಎಂದು ಕರೆಯಲಾಗುತ್ತದೆ.
ಪೂಜಾ ವಿಧಿಗಳು
ಶ್ರಾವಣ ಶುಕ್ರವಾರ ಈ 4 ಕೆಲಸಗಳನ್ನು ಮಾಡಿದರೆ ನಿಮ್ಮ ಹಣೆಬರಹವೇ ಬದಲಾಗುವುದು..!
3. ಸ್ವಸ್ತಿಕ:
ಸ್ವಸ್ತಿಕ ಪದವು 'ಸು' ಮತ್ತು 'ಅಸ್ತಿ' ಎರಡರಿಂದಲೂ ಕೂಡಿದೆ. 'ಸು' ಎಂದರೆ ಮಂಗಳಕರ ಮತ್ತು 'ಆಸ್ತಿಕ' ಎಂದರೆ ಇರುವುದು, ಅಂದರೆ 'ಅದೃಷ್ಟ', 'ಕ್ಷೇಮ' ಅದೇ ಸ್ವಸ್ತಿಕ. ಬಾಗಿಲು ಮತ್ತು ಹೊರಭಾಗದಲ್ಲಿ ಸುತ್ತುವರಿದ ಎರಡೂ ಗೋಡೆಗಳ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹಾಕುವುದರಿಂದ ಕ್ರಮೇಣ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಮತ್ತು ಅದೃಷ್ಟವನ್ನು ತರುತ್ತದೆ. ಇದು ಬಡತನವನ್ನು ಕೂಡ ನಾಶಪಡಿಸುತ್ತದೆ. ಸ್ವಸ್ತಿಕ ಹಾಕುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ದೇವಿಯು ಶಾಶ್ವತವಾಗಿ ವಾಸಿಸುತ್ತಾಳೆ ಎನ್ನುವ ನಂಬಿಕೆಯಿದೆ.
ಪೂಜಾ ವಿಧಿಗಳು
ನಾವು ಈ 7 ತಪ್ಪುಗಳನ್ನು ಮಾಡಿದರೆ ಲಕ್ಷ್ಮಿ ದೇವಿ ನಮ್ಮಿಂದ ದೂರಾಗೋದು ಗ್ಯಾರೆಂಟಿ..!
ಪೂಜಾ ವಿಧಿಗಳು
ವರಲಕ್ಷ್ಮಿ ವ್ರತ 2022: ಮರೆತು ಈ ಕೆಲಸಗಳನ್ನು ಮಾಡಿದರೂ ಹಬ್ಬ ಮಾಡಿಯೂ ವ್ಯರ್ಥ..!
ಈ ಮೇಲಿನ ಹೇಳಲಾಗಿರುವ ತ್ರಿಶಕ್ತಿ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಆ ಮನೆಯಲ್ಲಿ ಸಂತೋಷ ವೃದ್ಧಿಯಾಗುತ್ತದೆ. ಈ ಯಂತ್ರವನ್ನು ಮನೆಯಲ್ಲಿಟ್ಟುಕೊಳ್ಳುವ ಮುನ್ನ ಪಂಡಿತರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.