ವಿನಾಯಕ ಚತುರ್ಥಿ 2021: ಈ ಮಂತ್ರ ಪಠಿಸಿದರೆ ಆಸ್ತಿ ವಿವಾದವೇ ದೂರ..! ಮನಸ್ಸಿಗೆ ಶಾಂತಿ..
ನಾಳೆ ವಿನಾಯಕ ಚತುರ್ಥಿ ಶುಭ ದಿನ. ವಿನಾಯಕ ಚತುರ್ಥಿಯಂದು ಹೀಗೆ ಮಾಡಿದರೆ ಸಾಕು, ನಿಮ್ಮೆಲ್ಲಾ ಆಸೆಗಳು ಕೂಡ ಬಹುಬೇಗ ಈಡೇರುವುದು. ಆಸೆಗಳನ್ನು ಈಡೇರಿಸಿಕೊಳ್ಳಲು ವಿನಾಯಕ ಚತುರ್ಥಿಯಂದು ಏನು ಮಾಡಬೇಕು..? ಆಸ್ತಿ ವಿವಾದವನ್ನು ಪರಿಹರಿಸಿಕೊಳ್ಳುವುದು ಹೇಗೆ..? ಹೀಗೆ ಮಾಡಿದರೆ ಮಾನಸಿಕ ಶಾಂತಿ ಖಂಡಿತ..
Vijaya Karnataka Web 16 Mar 2021, 3:52 pm
ಹೈಲೈಟ್ಸ್:
- ಆಸ್ತಿ ವಿವಾದ ಕೊನೆಗೊಳ್ಳಲು ಹೀಗೆ ಮಾಡಿ
- ಹೀಗೆ ಮಾಡಿದರೆ ಮಾನಸಿಕ ಶಾಂತಿ
- ಲವ್ಲೈಫ್ನ ಸಮಸ್ಯೆಗಳು ಇದರಿಂದ ನಿವಾರಣೆಯಾಗುತ್ತದೆ
ಗಣಪತಿ ಬಪ್ಪಾ ನಿಂದ ವರವನ್ನು ಸ್ವೀಕರಿಸಲು ಬುಧವಾರ ವಿಶೇಷ ಪೂಜೆಯನ್ನು ನಡೆಸುತ್ತಿರುವುದು ಸಂತೋಷದ ವಿಷಯವಾಗಿದೆ. ಆದರೆ ವಿನಾಯಕ ಚತುರ್ಥಿಯ ದಿನದಂದು ಕ್ರಮಗಳನ್ನು ತೆಗೆದುಕೊಂಡರೆ ಅದು ವಿಶೇಷ ಫಲವನ್ನು ನೀಡುತ್ತದೆ ಎಂದು ಗುರುತಿಸಲಾಗಿದೆ. ಈ ವರ್ಷದ ವಿನಾಯಕ ಚತುರ್ಥಿ ಬಹಳ ಮುಖ್ಯ ಏಕೆಂದರೆ ಈ ಬಾರಿ ಅದು ಗಣೇಶನ ದಿನವಾದ ಬುಧವಾರವೇ ಬಂದಿದೆ. ಇದು ಗಣೇಶನ ದಿನ ಎಂದು ನಂಬಲಾಗಿದೆ. ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬೇಕೆಂದು ನೀವನಾದರೂ ಯೋಚಿಸುತ್ತಿದ್ದರೆ ವಿನಾಯಕ ಚತುರ್ಥಿಯಂದು ಹೀಗೆ ಮಾಡಿದರೆ ಸಾಕು.. ನಿಮ್ಮೆಲ್ಲಾ ಆಸೆಗಳು ಕೂಡ ಬಹುಬೇಗ ಈಡೇರುವುದು. ಆಸೆಗಳನ್ನು ಈಡೇರಿಸಿಕೊಳ್ಳಲು ವಿನಾಯಕ ಚತುರ್ಥಿಯಂದು ಏನು ಮಾಡಬೇಕು..? ನಾಳೆ ವಿನಾಯಕ ಚತುರ್ಥಿ: ಇಲ್ಲಿದೆ ಪೂಜೆ ವಿಧಾನ, ಮಹತ್ವ ಮತ್ತು ಪ್ರಯೋಜನ..!
1. ಈ ಪರಿಹಾರವು ಮಾನಸಿಕ ಶಾಂತಿಯನ್ನು ನೀಡುತ್ತದೆ:
ಜ್ಯೋತಿಷ್ಯ ಪ್ರಕಾರ, ವಿನಾಯಕ ಚತುರ್ಥಿಯ ದಿನ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ನೀವು ಗಣೇಶನಿಗೆ ಶತಾವರಿಯನ್ನು ಅರ್ಪಿಸಿದರೆ ಅದು ನಿಮ್ಮ ಜೀವನದಲ್ಲಿ ಮಾನಸಿಕ ಶಾಂತಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಇದಲ್ಲದೆ, ಮನೆಯಲ್ಲಿ ಎಲ್ಲಾ ಸಮಯದಲ್ಲೂ ಜಗಳದ, ಮನಸ್ಥಾಪದ ವಾತಾವರಣವಿದ್ದರೆ, ಚೆಂಡು ಹೂವಿನಿಂದ ಅಂದರೆ ಆಂಗ್ಲ ಭಾಷೆಯಲ್ಲಿ ಇದನ್ನು ಮೇರಿಗೋಲ್ಡ್ ಹೂವು ಎನ್ನುತ್ತಾರೆ. ಈ ಹೂವುಗಳಿಂದ ಮಾಡಿದ ಹಾರವನ್ನು ವಿನಾಯಕ ಚತುರ್ಥಿಯಂದು ಗಣೇಶನಿಗೆ ಅರ್ಪಿಸಿ. ಅದರ ನಂತರ, ಮನೆಯ ಮುಖ್ಯ ದ್ವಾರದಲ್ಲಿ ಹಾರವನ್ನು ಕಟ್ಟಿ. ಇದನ್ನು ಮಾಡುವುದರಿಂದ, ಮನೆಯಲ್ಲಿನ ಮನಸ್ಥಾಪಗಳು, ಜಗಳಗಳು ದೂರಾಗುತ್ತದೆ ಮತ್ತು ಮನೆಯಲ್ಲಿ ಸದಾಕಾಲ ಸಂತೋಷ ಮತ್ತು ಶಾಂತಿ ವಾಸವಾಗಿರುತ್ತದೆ ಎಂದು ಹೇಳಲಾಗಿದೆ.
ಹನುಮನನ್ನು ಪೂಜಿಸಿದರೆ ಸಾಲವೇ ಇರದು..! ಲಾಲ್ ಕಿತಾಬ್ನಲ್ಲಿದೆ ಪರಿಹಾರ
2. ಆಸ್ತಿ ವಿವಾದಾಸ್ಪದವಾಗಿದ್ದರೆ, ಈ ಕ್ರಮಗಳು ಪ್ರಯೋಜನವನ್ನು ನೀಡುತ್ತದೆ:
ನಿಮ್ಮ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಅಥವಾ ಇನ್ನಿತರ ಆಸ್ತಿ ವಿಚಾರಗಳಲ್ಲಿ ಕ್ಷುಲ್ಲಕ ವಿವಾದವು ನಿಮಗೆ ಎದುರಾಗುತ್ತಿದ್ದರೆ, ನಂತರ ವಿನಾಯಕ ಚತುರ್ಥಿಯಂದು ಈ ಕ್ರಮಗಳನ್ನು ತೆಗೆದುಕೊಳ್ಳಿ. ಇದಕ್ಕಾಗಿ ಭಗವಾನ್ ಗಣೇಶನಿಗೆ ನೀವು ಒಂದು ಚೌಕಾಕಾರದ ಬೆಳ್ಳಿಯ ತುಂಡನ್ನು ಅರ್ಪಿಸಿ. ಇದಲ್ಲದೆ, ಯಾರಾದರೂ ಗಂಭೀರವಾದ ತೊಂದರೆಗಳನ್ನು ಎದುರಿಸುತ್ತಿದ್ದರೆ, ನಂತರ 'ಓಂ ಗಂ ಗಣಪತಯೇ ನಮಃ' ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಅಲ್ಲದೆ, ನಿಮ್ಮ ಜೀವನದ ತೊಂದರೆಗಳನ್ನು ತೆಗೆದುಹಾಕುವಂತೆ ಗಣೇಶನಲ್ಲಿ ಭಕ್ತಿಯಿಂದ ಪ್ರಾರ್ಥಿಸಿ. ಈ ಪರಿಹಾರವು ಗಣೇಶನ ಆಶೀರ್ವಾದವನ್ನು ನಿಮ್ಮ ಮೇಲೆ ಇರುವಂತೆ ಮಾಡುತ್ತದೆ. ಮತ್ತು ಇದು ನಿಮ್ಮೆಲ್ಲಾ ಈಡೇರದ ಆಸೆಗಳನ್ನು ಪೂರ್ಣಗೊಳಿಸುತ್ತದೆ.
ಮನೆಯಲ್ಲಿ ಈ 5 ಸಸ್ಯಗಳು ಒಣಗಿದರೆ ದುರಾದೃಷ್ಟ ಖಂಡಿತ..! ಎಚ್ಚರ..
3. ಲವ್ಲೈಫ್ನ ಸಮಸ್ಯೆಗಳು ಇದರಿಂದ ನಿವಾರಣೆಯಾಗುತ್ತದೆ:
ನಿಮ್ಮ ಪ್ರೀತಿಯ ಜೀವನದಲ್ಲಿ ನಿಮಗೆ ತೊಂದರೆಗಳಿದ್ದರೆ, ವಿನಾಯಕ ಚತುರ್ಥಿಯ ದಿನದಂದು ಗಣೇಶನಿಗೆ 5 ಏಲಕ್ಕಿ ಮತ್ತು 5 ಲವಂಗವನ್ನು ಅರ್ಪಿಸಿ. ಇದನ್ನು ಮಾಡುವುದರ ಮೂಲಕ ಲವ್ಲೈಫ್ನಲ್ಲಿನ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಅದೇ ಸಮಯದಲ್ಲಿ, ಪರಸ್ಪರರ ಬಗ್ಗೆ ಪ್ರೀತಿ ಮತ್ತು ನಂಬಿಕೆ ಹೆಚ್ಚಾಗುತ್ತದೆ. ಇದಲ್ಲದೆ, ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಂತರ ಗಣೇಶ ದೇವಸ್ಥಾನಕ್ಕೆ ಹೋಗಿ ವಿನಾಯಕ ಚತುರ್ಥಿ ದಿನದಂದು ಹಸಿರು ಬಟ್ಟೆಗಳನ್ನು ಅರ್ಪಿಸಿ. ಗಣಪತಿ ಬಪ್ಪಾ ಇದರಿಂದ ಸಂತೋಷವಾಗುತ್ತಾನೆ ಮತ್ತು ದಾಂಪತ್ಯ ಜೀವನದಲ್ಲಿ ಪ್ರೀತಿಯ ಸಂವಹನ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ಮಂಗಳವಾರ ಹನುಮಾನ್ ಚಾಲೀಸಾ ಪಠಿಸೋದು ಹೇಗೆ..? ಈ ನಿಯಮಗಳಿರಲಿ..
ವಿನಾಯಕ ಚತುರ್ಥಿ ದಿನದಂದು ಈ ಮೇಲಿನ ಪರಿಹಾರಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಜೀವನದ ಸಮಸ್ಯೆಗಳೆಲ್ಲವೂ ಕೂಡ ದೂರಾಗುವುದು ಎನ್ನುವ ನಂಬಿಕೆಯಿದೆ. ನಾಳೆ ವಿನಾಯಕ ಚತುರ್ಥಿ ಇರುವುದರಿಂದ ನೀವು ಒಮ್ಮೆ ಪ್ರಯತ್ನಿಸಿ ನೋಡಿ.
1. ಈ ಪರಿಹಾರವು ಮಾನಸಿಕ ಶಾಂತಿಯನ್ನು ನೀಡುತ್ತದೆ:
ಜ್ಯೋತಿಷ್ಯ ಪ್ರಕಾರ, ವಿನಾಯಕ ಚತುರ್ಥಿಯ ದಿನ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ನೀವು ಗಣೇಶನಿಗೆ ಶತಾವರಿಯನ್ನು ಅರ್ಪಿಸಿದರೆ ಅದು ನಿಮ್ಮ ಜೀವನದಲ್ಲಿ ಮಾನಸಿಕ ಶಾಂತಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಇದಲ್ಲದೆ, ಮನೆಯಲ್ಲಿ ಎಲ್ಲಾ ಸಮಯದಲ್ಲೂ ಜಗಳದ, ಮನಸ್ಥಾಪದ ವಾತಾವರಣವಿದ್ದರೆ, ಚೆಂಡು ಹೂವಿನಿಂದ ಅಂದರೆ ಆಂಗ್ಲ ಭಾಷೆಯಲ್ಲಿ ಇದನ್ನು ಮೇರಿಗೋಲ್ಡ್ ಹೂವು ಎನ್ನುತ್ತಾರೆ. ಈ ಹೂವುಗಳಿಂದ ಮಾಡಿದ ಹಾರವನ್ನು ವಿನಾಯಕ ಚತುರ್ಥಿಯಂದು ಗಣೇಶನಿಗೆ ಅರ್ಪಿಸಿ. ಅದರ ನಂತರ, ಮನೆಯ ಮುಖ್ಯ ದ್ವಾರದಲ್ಲಿ ಹಾರವನ್ನು ಕಟ್ಟಿ. ಇದನ್ನು ಮಾಡುವುದರಿಂದ, ಮನೆಯಲ್ಲಿನ ಮನಸ್ಥಾಪಗಳು, ಜಗಳಗಳು ದೂರಾಗುತ್ತದೆ ಮತ್ತು ಮನೆಯಲ್ಲಿ ಸದಾಕಾಲ ಸಂತೋಷ ಮತ್ತು ಶಾಂತಿ ವಾಸವಾಗಿರುತ್ತದೆ ಎಂದು ಹೇಳಲಾಗಿದೆ.
ಹನುಮನನ್ನು ಪೂಜಿಸಿದರೆ ಸಾಲವೇ ಇರದು..! ಲಾಲ್ ಕಿತಾಬ್ನಲ್ಲಿದೆ ಪರಿಹಾರ
2. ಆಸ್ತಿ ವಿವಾದಾಸ್ಪದವಾಗಿದ್ದರೆ, ಈ ಕ್ರಮಗಳು ಪ್ರಯೋಜನವನ್ನು ನೀಡುತ್ತದೆ:
ನಿಮ್ಮ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಅಥವಾ ಇನ್ನಿತರ ಆಸ್ತಿ ವಿಚಾರಗಳಲ್ಲಿ ಕ್ಷುಲ್ಲಕ ವಿವಾದವು ನಿಮಗೆ ಎದುರಾಗುತ್ತಿದ್ದರೆ, ನಂತರ ವಿನಾಯಕ ಚತುರ್ಥಿಯಂದು ಈ ಕ್ರಮಗಳನ್ನು ತೆಗೆದುಕೊಳ್ಳಿ. ಇದಕ್ಕಾಗಿ ಭಗವಾನ್ ಗಣೇಶನಿಗೆ ನೀವು ಒಂದು ಚೌಕಾಕಾರದ ಬೆಳ್ಳಿಯ ತುಂಡನ್ನು ಅರ್ಪಿಸಿ. ಇದಲ್ಲದೆ, ಯಾರಾದರೂ ಗಂಭೀರವಾದ ತೊಂದರೆಗಳನ್ನು ಎದುರಿಸುತ್ತಿದ್ದರೆ, ನಂತರ 'ಓಂ ಗಂ ಗಣಪತಯೇ ನಮಃ' ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಅಲ್ಲದೆ, ನಿಮ್ಮ ಜೀವನದ ತೊಂದರೆಗಳನ್ನು ತೆಗೆದುಹಾಕುವಂತೆ ಗಣೇಶನಲ್ಲಿ ಭಕ್ತಿಯಿಂದ ಪ್ರಾರ್ಥಿಸಿ. ಈ ಪರಿಹಾರವು ಗಣೇಶನ ಆಶೀರ್ವಾದವನ್ನು ನಿಮ್ಮ ಮೇಲೆ ಇರುವಂತೆ ಮಾಡುತ್ತದೆ. ಮತ್ತು ಇದು ನಿಮ್ಮೆಲ್ಲಾ ಈಡೇರದ ಆಸೆಗಳನ್ನು ಪೂರ್ಣಗೊಳಿಸುತ್ತದೆ.
ಮನೆಯಲ್ಲಿ ಈ 5 ಸಸ್ಯಗಳು ಒಣಗಿದರೆ ದುರಾದೃಷ್ಟ ಖಂಡಿತ..! ಎಚ್ಚರ..
3. ಲವ್ಲೈಫ್ನ ಸಮಸ್ಯೆಗಳು ಇದರಿಂದ ನಿವಾರಣೆಯಾಗುತ್ತದೆ:
ನಿಮ್ಮ ಪ್ರೀತಿಯ ಜೀವನದಲ್ಲಿ ನಿಮಗೆ ತೊಂದರೆಗಳಿದ್ದರೆ, ವಿನಾಯಕ ಚತುರ್ಥಿಯ ದಿನದಂದು ಗಣೇಶನಿಗೆ 5 ಏಲಕ್ಕಿ ಮತ್ತು 5 ಲವಂಗವನ್ನು ಅರ್ಪಿಸಿ. ಇದನ್ನು ಮಾಡುವುದರ ಮೂಲಕ ಲವ್ಲೈಫ್ನಲ್ಲಿನ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಅದೇ ಸಮಯದಲ್ಲಿ, ಪರಸ್ಪರರ ಬಗ್ಗೆ ಪ್ರೀತಿ ಮತ್ತು ನಂಬಿಕೆ ಹೆಚ್ಚಾಗುತ್ತದೆ. ಇದಲ್ಲದೆ, ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಂತರ ಗಣೇಶ ದೇವಸ್ಥಾನಕ್ಕೆ ಹೋಗಿ ವಿನಾಯಕ ಚತುರ್ಥಿ ದಿನದಂದು ಹಸಿರು ಬಟ್ಟೆಗಳನ್ನು ಅರ್ಪಿಸಿ. ಗಣಪತಿ ಬಪ್ಪಾ ಇದರಿಂದ ಸಂತೋಷವಾಗುತ್ತಾನೆ ಮತ್ತು ದಾಂಪತ್ಯ ಜೀವನದಲ್ಲಿ ಪ್ರೀತಿಯ ಸಂವಹನ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ಮಂಗಳವಾರ ಹನುಮಾನ್ ಚಾಲೀಸಾ ಪಠಿಸೋದು ಹೇಗೆ..? ಈ ನಿಯಮಗಳಿರಲಿ..
ವಿನಾಯಕ ಚತುರ್ಥಿ ದಿನದಂದು ಈ ಮೇಲಿನ ಪರಿಹಾರಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಜೀವನದ ಸಮಸ್ಯೆಗಳೆಲ್ಲವೂ ಕೂಡ ದೂರಾಗುವುದು ಎನ್ನುವ ನಂಬಿಕೆಯಿದೆ. ನಾಳೆ ವಿನಾಯಕ ಚತುರ್ಥಿ ಇರುವುದರಿಂದ ನೀವು ಒಮ್ಮೆ ಪ್ರಯತ್ನಿಸಿ ನೋಡಿ.