ಭಾನುವಾರದಂದು ಹೀಗೆ ಮಾಡಿದರೆ ಧನ ಧಾನ್ಯದ ಕೊರತೆಯೇ ದೂರಾಗುವುದು..!
ಭಾನುವಾರದಂದು ಕೇವಲ ಸೂರ್ಯದೇವನನ್ನು ಮಾತ್ರವಲ್ಲ, ಲಕ್ಷ್ಮಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ ಭಾನುವಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಗೊತ್ತಾ..? ಹಣ ಮತ್ತು ಧಾನ್ಯಕ್ಕಾಗಿ ಭಾನುವಾರ ಹೀಗೆ ಮಾಡಿ..
ಮನೆಯ ಸದಸ್ಯರ ಹಣೆಗೆ ತಿಲಕವಿಡಿ
ಭಾನುವಾರದಂದು ಮನೆಯ ಸದಸ್ಯರೆಲ್ಲರಿಗೂ ಪೂಜೆ ಸಲ್ಲಿಸಿದ ನಂತರ ಹಣೆಗೆ ಶ್ರೀಗಂಧದ ತಿಲಕವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.
ಬುಧವಾರದ ವಿಶೇಷ: ಈ 3 ಗಣೇಶ ಮಂತ್ರಗಳಿಂದ ನಿಮ್ಮ ಜೀವನವೇ ಬದಲಾಗುವುದು..!
ಕೆಲಸದಲ್ಲಿನ ವಿಫಲತೆ ದೂರಾಗುವುದು
ಯಾವುದೇ ಕೆಲಸದಲ್ಲಿ ವಿಫಲತೆಯನ್ನು ಅನುಭವಿಸುತ್ತಿದ್ದರೆ, ಭಾನುವಾರ ಮಲಗುವ ಮೊದಲು, ನಿಮ್ಮ ತಲೆಯ ಕೆಳಗೆ ಒಂದು ಲೋಟ ಹಾಲನ್ನು ಇಟ್ಟುಕೊಂಡು ಮಲಗಿಕೊಳ್ಳಿ. ನಂತರ ಬೆಳಿಗ್ಗೆ ಪೂಜೆ ಮಾಡಿದ ನಂತರ ಆ ಹಾಲನ್ನು ಕುಡಿಯಿರಿ.
ಹಿಂದೂ ಧರ್ಮನಾರದ ಮುನಿಗಳ ಬಗ್ಗೆ ನಿಮಗೆಷ್ಟು ಗೊತ್ತು..? ಯಾರೀ ನಾರದ ಮುನಿ..?