ಆ್ಯಪ್ನಗರ

ಭಾನುವಾರದಂದು ಹೀಗೆ ಮಾಡಿದರೆ ಧನ ಧಾನ್ಯದ ಕೊರತೆಯೇ ದೂರಾಗುವುದು..!

ಭಾನುವಾರದಂದು ಕೇವಲ ಸೂರ್ಯದೇವನನ್ನು ಮಾತ್ರವಲ್ಲ, ಲಕ್ಷ್ಮಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ ಭಾನುವಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಗೊತ್ತಾ..? ಹಣ ಮತ್ತು ಧಾನ್ಯಕ್ಕಾಗಿ ಭಾನುವಾರ ಹೀಗೆ ಮಾಡಿ..

Vijaya Karnataka Web 24 Nov 2021, 3:28 pm
Vijaya Karnataka Web these remedies on sunday will remove your money and grains related problem
ಭಾನುವಾರದಂದು ಹೀಗೆ ಮಾಡಿದರೆ ಧನ ಧಾನ್ಯದ ಕೊರತೆಯೇ ದೂರಾಗುವುದು..!
ಹಿಂದೂ ಧರ್ಮದಲ್ಲಿ, ಭಾನುವಾರದಂದು ಸೂರ್ಯ ದೇವನನ್ನು ಪೂಜಿಸಲಾಗುತ್ತದೆ. ಇದರೊಂದಿಗೆ ಲಕ್ಷ್ಮಿ ದೇವಿಯನ್ನೂ ಪೂಜಿಸಲಾಗುತ್ತದೆ. ಆದ್ದರಿಂದ ಭಾನುವಾರದಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎಂದು ಹೇಳಲಾಗುತ್ತದೆ. ನೀವು ಕೂಡ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ, ಭಾನುವಾರದಂದು ಈ ಕ್ರಮಗಳನ್ನು ಮಾಡಿ. ಭಾನುವಾರದಂದು ಯಾವ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಬಹಳಷ್ಟು ಹಣ ಮತ್ತು ಧಾನ್ಯವು ಬರುತ್ತದೆ ಎನ್ನುವುದನ್ನು ತಿಳಿಯೋಣ..

​ಮನೆಯ ಸದಸ್ಯರ ಹಣೆಗೆ ತಿಲಕವಿಡಿ

ಭಾನುವಾರದಂದು ಮನೆಯ ಸದಸ್ಯರೆಲ್ಲರಿಗೂ ಪೂಜೆ ಸಲ್ಲಿಸಿದ ನಂತರ ಹಣೆಗೆ ಶ್ರೀಗಂಧದ ತಿಲಕವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.

ಬುಧವಾರದ ವಿಶೇಷ: ಈ 3 ಗಣೇಶ ಮಂತ್ರಗಳಿಂದ ನಿಮ್ಮ ಜೀವನವೇ ಬದಲಾಗುವುದು..!

​ಕೆಲಸದಲ್ಲಿನ ವಿಫಲತೆ ದೂರಾಗುವುದು

ಯಾವುದೇ ಕೆಲಸದಲ್ಲಿ ವಿಫಲತೆಯನ್ನು ಅನುಭವಿಸುತ್ತಿದ್ದರೆ, ಭಾನುವಾರ ಮಲಗುವ ಮೊದಲು, ನಿಮ್ಮ ತಲೆಯ ಕೆಳಗೆ ಒಂದು ಲೋಟ ಹಾಲನ್ನು ಇಟ್ಟುಕೊಂಡು ಮಲಗಿಕೊಳ್ಳಿ. ನಂತರ ಬೆಳಿಗ್ಗೆ ಪೂಜೆ ಮಾಡಿದ ನಂತರ ಆ ಹಾಲನ್ನು ಕುಡಿಯಿರಿ.

ಹಿಂದೂ ಧರ್ಮನಾರದ ಮುನಿಗಳ ಬಗ್ಗೆ ನಿಮಗೆಷ್ಟು ಗೊತ್ತು..? ಯಾರೀ ನಾರದ ಮುನಿ..?

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ