ಈಗಾಗಲೇ 2021 ರ ಶಾರದಿಯಾ ನವರಾತ್ರಿಯು ಆರಂಭವಾಗಿದ್ದು, ಅಕ್ಟೋಬರ್ 9 ರಂದು ಅಂದರೆ ನವರಾತ್ರಿಯ ಮೂರನೇ ದಿನದಂದು ಭಕ್ತರು ಚಂದ್ರಘಂಟಾ ದೇವಿಯನ್ನು ವಿಧಿ - ವಿಧಾನಗಳ ಮೂಲಕ ಪೂಜಿಸುತ್ತಾರೆ. ಅವಳು ಪಾರ್ವತಿ ದೇವಿಯ ವಿವಾಹಿತ ರೂಪ, ಏಕೆಂದರೆ, ಮಹಾದೇವನನ್ನು ಮದುವೆಯಾದ ನಂತರ, ದೇವಿಯು ತನ್ನ ಹಣೆಯ ಮೇಲೆ ಅರ್ಧ ಚಂದ್ರನನ್ನು ಅಲಂಕರಿಸಲು ಪ್ರಾರಂಭಿಸಿದಳು ಮತ್ತು ಅಂದಿನಿಂದ ಆಕೆಯನ್ನು ಚಂದ್ರಘಂಟಾ ಎಂದೂ ಕರೆಯುತ್ತಾರೆ. 2021 ನವರಾತ್ರಿ ವಿಶೇಷ: ಅಖಂಡ ಜ್ಯೋತಿ ಬೆಳಗುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ..!
ನವರಾತ್ರಿಯಲ್ಲಿ ಮಹಿಳೆಯರಿಗೇಕೇ 16 ರೀತಿಯ ಅಲಂಕಾರ..? ಇದರ ಪ್ರಯೋಜನ ಹೀಗಿದೆ..!
1. ಚಂದ್ರಘಂಟಾ ದೇವಿಯ ರೂಪ
ಹಿಂದೂ ನಂಬಿಕೆಯ ಪ್ರಕಾರ, ಶುಕ್ರ ಗ್ರಹವು ಚಂದ್ರಘಂಟಾ ದೇವಿಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ನವರಾತ್ರಿಯ ತೃತೀಯ ತಿಥಿಯಂದು ಅವಳನ್ನು ಆರಾಧಿಸುವವರ ಎಲ್ಲಾ ಅಡೆತಡೆಗಳನ್ನು, ಚಿಂತೆಗಳನ್ನು, ನೋವು ಇತ್ಯಾದಿಗಳನ್ನು ನಿವಾರಿಸುತ್ತಾಳೆ. ದೇವಿಯು ಯಾವಾಗಲೂ ಹುಲಿಯ ಮೇಲೆ ಸವಾರಿ ಮಾಡಿಕೊಂಡು ಬರುತ್ತಾಳೆ. ಚಂದ್ರಘಂಟಾ ದೇವಿಯು ತನ್ನ ಹತ್ತು ಕೈಗಳಲ್ಲಿ ತ್ರಿಶೂಲ, ಕಮಂಡಲ, ಕಮಲ, ಗದೆ, ಖಡ್ಗ, ಬಿಲ್ಲು, ಬಾಣ, ಜಪ ಮಾಲೆ ಮತ್ತು ಅಭ್ಯಮುದ್ರ ಮುಂತಾದ ಮಹತ್ವದ ವಸ್ತುಗಳನ್ನು ಹಿಡಿದಿರುತ್ತಾಳೆ. ಅವಳು ತನ್ನ ಹಣೆಯ ಮೇಲೆ ಮೂರನೇ ಕಣ್ಣನ್ನು ಅಲಂಕರಿಸುತ್ತಾಳೆ ಮತ್ತು ಶೌರ್ಯದ ಸಂಕೇತವಾಗಿದ್ದಾಳೆ.
ಪೂಜಾ ವಿಧಿಗಳು2021 ನವರಾತ್ರಿ ಪರಿಹಾರ: ದುರ್ಗಾ ದೇವಿಗೆ ಇವುಗಳನ್ನು ಅರ್ಪಿಸಿದರೆ ಹಣದ ಸಮಸ್ಯೆಯೇ ಬಾರದು..!
2. ನವರಾತ್ರಿ 2021 ರ ಮೂರನೇ ದಿನದ ಚಂದ್ರಘಂಟಾ ಪೂಜೆಗೆ ಶುಭ ಮುಹೂರ್ತ
ನವರಾತ್ರಿ 2021 ರ ಶುಭ ದಿನ: 2021 ರ ಅಕ್ಟೋಬರ್ 9 ರಂದು ಶನಿವಾರ
ಚಂದ್ರಘಂಟಾ ದೇವಿ ಪೂಜೆಗೆ ಶುಭ ತಿಥಿ: 2021 ರ ಅಕ್ಟೋಬರ್ 8 ರಂದು ಶುಕ್ರವಾರ ಬೆಳಿಗ್ಗೆ 10:48 ರಿಂದ
ಚಂದ್ರಘಂಟಾ ದೇವಿ ಪೂಜೆಗೆ ಶುಭ ತಿಥಿ ಮುಕ್ತಾಯ: 2021 ರ ಅಕ್ಟೋಬರ್ 9 ರಂದು ಶನಿವಾರ ಬೆಳಿಗ್ಗೆ 7:48 ರವರೆಗೆ.
ಪೂಜಾ ವಿಧಿಗಳುನವರಾತ್ರಿ 2021 ಮಂತ್ರ: ದುರ್ಗೆಯ ಈ ಮಂತ್ರಗಳು ಸಂಪತ್ತಿನ ಮಹಾಪೂರವೇ
ಪೂಜಾ ವಿಧಿಗಳುನವರಾತ್ರಿ 2021 ಎರಡನೇ ದಿನ: ಯಾರೀ ಬ್ರಹ್ಮಚಾರಿಣಿ..? ಇಲ್ಲಿದೆ ಪೂಜೆ ವಿಧಾನ, ಮಂತ್ರ, ಶುಭ
3. ನವರಾತ್ರಿ 2021 ರ ಮೂರನೇ ದಿನದ ಮಹತ್ವ
ಹಿಂದೂ ನಂಬಿಕೆಯ ಪ್ರಕಾರ, ಈ ದಿನವು ಬೂದು ಬಣ್ಣಕ್ಕೆ ಸಂಬಂಧಿಸಿದೆ ಏಕೆಂದರೆ ಇದು ಕೆಟ್ಟತನವನ್ನು ನಾಶಮಾಡುವ ಉತ್ಸಾಹ ಮತ್ತು ಸಂಕಲ್ಪವನ್ನು ಸಂಕೇತಿಸುತ್ತದೆ. ಅಲ್ಲದೆ, ಆಕೆಯ ಹಣೆಯ ಮೇಲೆ ಚಂದ್ರ-ಗಂಟೆಯ ಶಬ್ದವು ತನ್ನ ಭಕ್ತರಿಂದ ಎಲ್ಲ ರೀತಿಯ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ. ಚಂದ್ರಘಂಟಾ ದೇವಿಯ ಕೃಪೆಯಿಂದ ಭಕ್ತರು ಅಲೌಕಿಕ ವಸ್ತುಗಳ ದರ್ಶನ ಪಡೆಯುತ್ತಾರೆ. ದೈವಿಕ ಕಂಪನವನ್ನು ಅನುಭವಿಸುತ್ತಾರೆ. ತಾಯಿ ಯಾವಾಗಲೂ ತನ್ನ ಭಕ್ತರನ್ನು ಎಲ್ಲ ಅಡೆತಡೆಗಳಿಂದ ದೂರವಿಡುತ್ತಾಳೆ ಮತ್ತು ಜೀವನದಲ್ಲಿ ಸಂತೋಷವನ್ನು ನೀಡುತ್ತಾಳೆ.
ಪೂಜಾ ವಿಧಿಗಳುನವರಾತ್ರಿಯಲ್ಲಿ ದುರ್ಗಾ ಸಪ್ತಶತಿಯನ್ನೇಕೇ ಪಠಿಸಬೇಕು..? ಇಲ್ಲಿದೆ ಪಠಿಸುವ ವಿಧಾನ, ಲಾಭ..!
4. ನವರಾತ್ರಿ ಮೂರನೇ ದಿನದ ಅಥವಾ ಚಂದ್ರಘಂಟಾ ದೇವಿಯ ಪೂಜೆ ವಿಧಾನ
- ನವರಾತ್ರಿ ಹಬ್ಬದ ಮೂರನೇ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
- ಮಲ್ಲಿಗೆ ಹೂವುಗಳು, ಭೋಗ, ಇತ್ಯಾದಿಗಳಂತಹ ಚಂದ್ರಘಂಟಾ ದೇವಿಯನ್ನು ಪೂಜಿಸಲು ಬಳಸಬೇಕಾದ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ.
- ದೇವಿಗೆ ಅಭಿಷೇಕವನ್ನು ಮಾಡಿ ಮತ್ತು ಹೊಸ ಬಟ್ಟೆಗಳನ್ನು ಧರಿಸಿ
ಪೂಜಾ ವಿಧಿಗಳುಇಂದಿನಿಂದ 2021 ನವರಾತ್ರಿ: 9 ದಿನಗಳವರೆಗೆ ವ್ರತ ಆಚರಿಸುವುದು ಹೇಗೆ..? ಹೀಗಿದೆ ನೋಡಿ
- ಅವಳಿಗೆ ಹೂವುಗಳನ್ನು ಅರ್ಪಿಸಿ, ಧೂಪದ್ರವ್ಯ ಮತ್ತು ತಿಲಕ ಇಡಿ
- ಮಂತ್ರಗಳನ್ನು ಪಠಿಸಿ
- ಆರತಿಯನ್ನು ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ.
ಪೂಜಾ ವಿಧಿಗಳು2021 ನವರಾತ್ರಿ ಭೋಗ: ಯಾವ ದಿನ ದೇವಿಗೆ ಯಾವ ನೈವೇದ್ಯ ಅರ್ಪಿಸಬೇಕು..? ಇದರ
ಪೂಜಾ ವಿಧಿಗಳುನವರಾತ್ರಿ 2021 ಮೊದಲ ದಿನ: ಯಾರೀ ಶೈಲಪುತ್ರಿ..? ಇಲ್ಲಿದೆ ಪೂಜೆ ವಿಧಾನ, ಮಂತ್ರ..!
5. ಚಂದ್ರಘಂಟಾ ದೇವಿ ಮಂತ್ರ:
''ಓಂ ದೇವಿ ಚಂದ್ರಘಂಟಾಯೈ ನಮಃ''
- ಪ್ರಾರ್ಥನಾ ಮಂತ್ರ:
''ಪಿಂಡಜ ಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶೃತಾ||
ವಿಶ್ವ ಪ್ರವಾಸೋದ್ಯಮ ದಿನ 2021: ನಿಮ್ಮ ಆಶ್ವರ್ಯವನ್ನು ಕೆರಳಿಸುವ ನಿಗೂಢ ದೇವಾಲಯಗಳಿವು..!
- ಸ್ತುತಿ
''ಯಾ ದೇವಿ ಸರ್ವಭೂತೇಷು ಮಾಂ ಚಂದ್ರಘಂಟಾ ರೂಪೇಣ ಸಂಸ್ಥಿತಾ|
ಮನಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ||"
6. ಕಥೆ
ದಂತಕಥೆಯ ಪ್ರಕಾರ, ರಾಕ್ಷಸರ ಭಯವು ಹೆಚ್ಚಾದಾಗ, ದುರ್ಗಾ ದೇವಿಯು ಚಂದ್ರಘಂಟಾ ರೂಪವನ್ನು ಪಡೆದುಕೊಂಡಳು. ಮಹಿಷಾಸುರನೆಂಬ ರಾಕ್ಷಸನು ಇಂದ್ರ ದೇವನ ಸಿಂಹಾಸನವನ್ನು ಪಡೆದು ಸ್ವರ್ಗವನ್ನು ಆಳಲು ಬಯಸಿದನು. ಅವನ ಈ ಬಯಕೆಯನ್ನು ತಿಳಿದ ಎಲ್ಲಾ ದೇವರುಗಳು ಅಸಮಾಧಾನಗೊಂಡರು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು, ದೇವರುಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಹಾಯವನ್ನು ಕೋರಿದರು. ಇತರೆ ದೇವರುಗಳ ಮಾತುಗಳನ್ನು ಕೇಳಿದ ನಂತರ ತ್ರಿಮೂರ್ತಿಗಳು ಮಹಿಷಾಸುರನ ಮೇಲೆ ಕೋಪಗೊಂಡರು.
ಪಿತೃಗಳು ಮನೆಗೆ ಬಂದರೆ ಈ ಚಿಹ್ನೆಗಳಿರುತ್ತವೆಯಂತೆ..! ನಿಮಗೂ ಕಾಣಿಸಿಕೊಂಡಿವೆಯೇ..?
" />
ನೀರಿನ ಕನಸು ಬಿದ್ದರೆ ಏನರ್ಥ ಗೊತ್ತಾ..? ಈ ಕನಸು ನಿಮಗೆ ಅದೃಷ್ಟ ತರೋದು ಗ್ಯಾರೆಂಟಿ..!
ಕೋಪದ ಕಾರಣ ಮೂವರ ಬಾಯಿಂದ ಹೊರಹೊಮ್ಮಿದ ಶಕ್ತಿಯು ದೇವತೆಯಾಗಿ ರೂಪುಗೊಂಡಿತು. ಭಗವಾನ್ ಶಂಕರ್ ತನ್ನ ತ್ರಿಶೂಲವನ್ನು ಮತ್ತು ವಿಷ್ಣು ತನ್ನ ಚಕ್ರವನ್ನು ನೀಡಿದರು. ಹಾಗೆಯೇ, ಇತರ ಎಲ್ಲಾ ದೇವತೆಗಳು ಕೂಡ ತಮ್ಮ ಆಯುಧಗಳನ್ನು ತಾಯಿಗೆ ಹಸ್ತಾಂತರಿಸಿದರು. ದೇವರಾಜ ಇಂದ್ರ ದೇವಿಗೆ ಒಂದು ಘಂಟೆಯನ್ನು ನೀಡಿದನು. ಇದರ ನಂತರ ತಾಯಿ ಚಂದ್ರಘಂಟಳು ಮಹಿಷಾಸುರನನ್ನು ಕೊಲ್ಲಲು ಬಂದಳು. ತಾಯಿಯ ಈ ರೂಪವನ್ನು ನೋಡಿದ ಮಹಿಷಾಸುರನಿಗೆ ತನ್ನ ಸಮಯ ಬಂದಿದೆ ಎಂದು ಅರಿವಾಯಿತು. ಮಹಿಷಾಸುರನು ದೇವಿಯನ್ನು ಕೊಲ್ಲಲೆಂದು ಆಕೆಯ ಮೇಲೆಎರಗುತ್ತಾನೆ. ಆದರೆ ತಾಯಿ ಚಂದ್ರಘಂಟಾಳೇ ಮಹಿಷಾಸುರನನ್ನು ಕೊಂದು ದೇವಾನುದೇವತೆಗಳನ್ನು ರಕ್ಷಿಸುತ್ತಾಳೆ.
ನವರಾತ್ರಿಯ ಮೂರನೇ ದಿನವಾದ ನಾಳೆ ಈ ಮೇಲಿನ ಶುಭ ಮುಹೂರ್ತದಲ್ಲಿ ತಾಯಿ ದುರ್ಗಾಳ ಚಂದ್ರಘಂಟಾ ರೂಪವನ್ನು ಆರಾಧಿಸಬೇಕು, ಪೂಜಿಸಬೇಕು ಮತ್ತು ಆಕೆಗೆ ಸಂಬಂಧಿಸಿದ ಮಂತ್ರಗಳನ್ನು ಅನುಸರಿಸಬೇಕು.
ನವರಾತ್ರಿಯಲ್ಲಿ ಮಹಿಳೆಯರಿಗೇಕೇ 16 ರೀತಿಯ ಅಲಂಕಾರ..? ಇದರ ಪ್ರಯೋಜನ ಹೀಗಿದೆ..!
1. ಚಂದ್ರಘಂಟಾ ದೇವಿಯ ರೂಪ
ಹಿಂದೂ ನಂಬಿಕೆಯ ಪ್ರಕಾರ, ಶುಕ್ರ ಗ್ರಹವು ಚಂದ್ರಘಂಟಾ ದೇವಿಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ನವರಾತ್ರಿಯ ತೃತೀಯ ತಿಥಿಯಂದು ಅವಳನ್ನು ಆರಾಧಿಸುವವರ ಎಲ್ಲಾ ಅಡೆತಡೆಗಳನ್ನು, ಚಿಂತೆಗಳನ್ನು, ನೋವು ಇತ್ಯಾದಿಗಳನ್ನು ನಿವಾರಿಸುತ್ತಾಳೆ. ದೇವಿಯು ಯಾವಾಗಲೂ ಹುಲಿಯ ಮೇಲೆ ಸವಾರಿ ಮಾಡಿಕೊಂಡು ಬರುತ್ತಾಳೆ. ಚಂದ್ರಘಂಟಾ ದೇವಿಯು ತನ್ನ ಹತ್ತು ಕೈಗಳಲ್ಲಿ ತ್ರಿಶೂಲ, ಕಮಂಡಲ, ಕಮಲ, ಗದೆ, ಖಡ್ಗ, ಬಿಲ್ಲು, ಬಾಣ, ಜಪ ಮಾಲೆ ಮತ್ತು ಅಭ್ಯಮುದ್ರ ಮುಂತಾದ ಮಹತ್ವದ ವಸ್ತುಗಳನ್ನು ಹಿಡಿದಿರುತ್ತಾಳೆ. ಅವಳು ತನ್ನ ಹಣೆಯ ಮೇಲೆ ಮೂರನೇ ಕಣ್ಣನ್ನು ಅಲಂಕರಿಸುತ್ತಾಳೆ ಮತ್ತು ಶೌರ್ಯದ ಸಂಕೇತವಾಗಿದ್ದಾಳೆ.
ಪೂಜಾ ವಿಧಿಗಳು2021 ನವರಾತ್ರಿ ಪರಿಹಾರ: ದುರ್ಗಾ ದೇವಿಗೆ ಇವುಗಳನ್ನು ಅರ್ಪಿಸಿದರೆ ಹಣದ ಸಮಸ್ಯೆಯೇ ಬಾರದು..!
2. ನವರಾತ್ರಿ 2021 ರ ಮೂರನೇ ದಿನದ ಚಂದ್ರಘಂಟಾ ಪೂಜೆಗೆ ಶುಭ ಮುಹೂರ್ತ
ನವರಾತ್ರಿ 2021 ರ ಶುಭ ದಿನ: 2021 ರ ಅಕ್ಟೋಬರ್ 9 ರಂದು ಶನಿವಾರ
ಚಂದ್ರಘಂಟಾ ದೇವಿ ಪೂಜೆಗೆ ಶುಭ ತಿಥಿ: 2021 ರ ಅಕ್ಟೋಬರ್ 8 ರಂದು ಶುಕ್ರವಾರ ಬೆಳಿಗ್ಗೆ 10:48 ರಿಂದ
ಚಂದ್ರಘಂಟಾ ದೇವಿ ಪೂಜೆಗೆ ಶುಭ ತಿಥಿ ಮುಕ್ತಾಯ: 2021 ರ ಅಕ್ಟೋಬರ್ 9 ರಂದು ಶನಿವಾರ ಬೆಳಿಗ್ಗೆ 7:48 ರವರೆಗೆ.
ಪೂಜಾ ವಿಧಿಗಳುನವರಾತ್ರಿ 2021 ಮಂತ್ರ: ದುರ್ಗೆಯ ಈ ಮಂತ್ರಗಳು ಸಂಪತ್ತಿನ ಮಹಾಪೂರವೇ
ಪೂಜಾ ವಿಧಿಗಳುನವರಾತ್ರಿ 2021 ಎರಡನೇ ದಿನ: ಯಾರೀ ಬ್ರಹ್ಮಚಾರಿಣಿ..? ಇಲ್ಲಿದೆ ಪೂಜೆ ವಿಧಾನ, ಮಂತ್ರ, ಶುಭ
3. ನವರಾತ್ರಿ 2021 ರ ಮೂರನೇ ದಿನದ ಮಹತ್ವ
ಹಿಂದೂ ನಂಬಿಕೆಯ ಪ್ರಕಾರ, ಈ ದಿನವು ಬೂದು ಬಣ್ಣಕ್ಕೆ ಸಂಬಂಧಿಸಿದೆ ಏಕೆಂದರೆ ಇದು ಕೆಟ್ಟತನವನ್ನು ನಾಶಮಾಡುವ ಉತ್ಸಾಹ ಮತ್ತು ಸಂಕಲ್ಪವನ್ನು ಸಂಕೇತಿಸುತ್ತದೆ. ಅಲ್ಲದೆ, ಆಕೆಯ ಹಣೆಯ ಮೇಲೆ ಚಂದ್ರ-ಗಂಟೆಯ ಶಬ್ದವು ತನ್ನ ಭಕ್ತರಿಂದ ಎಲ್ಲ ರೀತಿಯ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ. ಚಂದ್ರಘಂಟಾ ದೇವಿಯ ಕೃಪೆಯಿಂದ ಭಕ್ತರು ಅಲೌಕಿಕ ವಸ್ತುಗಳ ದರ್ಶನ ಪಡೆಯುತ್ತಾರೆ. ದೈವಿಕ ಕಂಪನವನ್ನು ಅನುಭವಿಸುತ್ತಾರೆ. ತಾಯಿ ಯಾವಾಗಲೂ ತನ್ನ ಭಕ್ತರನ್ನು ಎಲ್ಲ ಅಡೆತಡೆಗಳಿಂದ ದೂರವಿಡುತ್ತಾಳೆ ಮತ್ತು ಜೀವನದಲ್ಲಿ ಸಂತೋಷವನ್ನು ನೀಡುತ್ತಾಳೆ.
ಪೂಜಾ ವಿಧಿಗಳುನವರಾತ್ರಿಯಲ್ಲಿ ದುರ್ಗಾ ಸಪ್ತಶತಿಯನ್ನೇಕೇ ಪಠಿಸಬೇಕು..? ಇಲ್ಲಿದೆ ಪಠಿಸುವ ವಿಧಾನ, ಲಾಭ..!
4. ನವರಾತ್ರಿ ಮೂರನೇ ದಿನದ ಅಥವಾ ಚಂದ್ರಘಂಟಾ ದೇವಿಯ ಪೂಜೆ ವಿಧಾನ
- ನವರಾತ್ರಿ ಹಬ್ಬದ ಮೂರನೇ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
- ಮಲ್ಲಿಗೆ ಹೂವುಗಳು, ಭೋಗ, ಇತ್ಯಾದಿಗಳಂತಹ ಚಂದ್ರಘಂಟಾ ದೇವಿಯನ್ನು ಪೂಜಿಸಲು ಬಳಸಬೇಕಾದ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ.
- ದೇವಿಗೆ ಅಭಿಷೇಕವನ್ನು ಮಾಡಿ ಮತ್ತು ಹೊಸ ಬಟ್ಟೆಗಳನ್ನು ಧರಿಸಿ
ಪೂಜಾ ವಿಧಿಗಳುಇಂದಿನಿಂದ 2021 ನವರಾತ್ರಿ: 9 ದಿನಗಳವರೆಗೆ ವ್ರತ ಆಚರಿಸುವುದು ಹೇಗೆ..? ಹೀಗಿದೆ ನೋಡಿ
- ಅವಳಿಗೆ ಹೂವುಗಳನ್ನು ಅರ್ಪಿಸಿ, ಧೂಪದ್ರವ್ಯ ಮತ್ತು ತಿಲಕ ಇಡಿ
- ಮಂತ್ರಗಳನ್ನು ಪಠಿಸಿ
- ಆರತಿಯನ್ನು ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ.
ಪೂಜಾ ವಿಧಿಗಳು2021 ನವರಾತ್ರಿ ಭೋಗ: ಯಾವ ದಿನ ದೇವಿಗೆ ಯಾವ ನೈವೇದ್ಯ ಅರ್ಪಿಸಬೇಕು..? ಇದರ
ಪೂಜಾ ವಿಧಿಗಳುನವರಾತ್ರಿ 2021 ಮೊದಲ ದಿನ: ಯಾರೀ ಶೈಲಪುತ್ರಿ..? ಇಲ್ಲಿದೆ ಪೂಜೆ ವಿಧಾನ, ಮಂತ್ರ..!
5. ಚಂದ್ರಘಂಟಾ ದೇವಿ ಮಂತ್ರ:
''ಓಂ ದೇವಿ ಚಂದ್ರಘಂಟಾಯೈ ನಮಃ''
- ಪ್ರಾರ್ಥನಾ ಮಂತ್ರ:
''ಪಿಂಡಜ ಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶೃತಾ||
ವಿಶ್ವ ಪ್ರವಾಸೋದ್ಯಮ ದಿನ 2021: ನಿಮ್ಮ ಆಶ್ವರ್ಯವನ್ನು ಕೆರಳಿಸುವ ನಿಗೂಢ ದೇವಾಲಯಗಳಿವು..!
- ಸ್ತುತಿ
''ಯಾ ದೇವಿ ಸರ್ವಭೂತೇಷು ಮಾಂ ಚಂದ್ರಘಂಟಾ ರೂಪೇಣ ಸಂಸ್ಥಿತಾ|
ಮನಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ||"
6. ಕಥೆ
ದಂತಕಥೆಯ ಪ್ರಕಾರ, ರಾಕ್ಷಸರ ಭಯವು ಹೆಚ್ಚಾದಾಗ, ದುರ್ಗಾ ದೇವಿಯು ಚಂದ್ರಘಂಟಾ ರೂಪವನ್ನು ಪಡೆದುಕೊಂಡಳು. ಮಹಿಷಾಸುರನೆಂಬ ರಾಕ್ಷಸನು ಇಂದ್ರ ದೇವನ ಸಿಂಹಾಸನವನ್ನು ಪಡೆದು ಸ್ವರ್ಗವನ್ನು ಆಳಲು ಬಯಸಿದನು. ಅವನ ಈ ಬಯಕೆಯನ್ನು ತಿಳಿದ ಎಲ್ಲಾ ದೇವರುಗಳು ಅಸಮಾಧಾನಗೊಂಡರು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು, ದೇವರುಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಹಾಯವನ್ನು ಕೋರಿದರು. ಇತರೆ ದೇವರುಗಳ ಮಾತುಗಳನ್ನು ಕೇಳಿದ ನಂತರ ತ್ರಿಮೂರ್ತಿಗಳು ಮಹಿಷಾಸುರನ ಮೇಲೆ ಕೋಪಗೊಂಡರು.
ಪಿತೃಗಳು ಮನೆಗೆ ಬಂದರೆ ಈ ಚಿಹ್ನೆಗಳಿರುತ್ತವೆಯಂತೆ..! ನಿಮಗೂ ಕಾಣಿಸಿಕೊಂಡಿವೆಯೇ..?
ನೀರಿನ ಕನಸು ಬಿದ್ದರೆ ಏನರ್ಥ ಗೊತ್ತಾ..? ಈ ಕನಸು ನಿಮಗೆ ಅದೃಷ್ಟ ತರೋದು ಗ್ಯಾರೆಂಟಿ..!
ಕೋಪದ ಕಾರಣ ಮೂವರ ಬಾಯಿಂದ ಹೊರಹೊಮ್ಮಿದ ಶಕ್ತಿಯು ದೇವತೆಯಾಗಿ ರೂಪುಗೊಂಡಿತು. ಭಗವಾನ್ ಶಂಕರ್ ತನ್ನ ತ್ರಿಶೂಲವನ್ನು ಮತ್ತು ವಿಷ್ಣು ತನ್ನ ಚಕ್ರವನ್ನು ನೀಡಿದರು. ಹಾಗೆಯೇ, ಇತರ ಎಲ್ಲಾ ದೇವತೆಗಳು ಕೂಡ ತಮ್ಮ ಆಯುಧಗಳನ್ನು ತಾಯಿಗೆ ಹಸ್ತಾಂತರಿಸಿದರು. ದೇವರಾಜ ಇಂದ್ರ ದೇವಿಗೆ ಒಂದು ಘಂಟೆಯನ್ನು ನೀಡಿದನು. ಇದರ ನಂತರ ತಾಯಿ ಚಂದ್ರಘಂಟಳು ಮಹಿಷಾಸುರನನ್ನು ಕೊಲ್ಲಲು ಬಂದಳು. ತಾಯಿಯ ಈ ರೂಪವನ್ನು ನೋಡಿದ ಮಹಿಷಾಸುರನಿಗೆ ತನ್ನ ಸಮಯ ಬಂದಿದೆ ಎಂದು ಅರಿವಾಯಿತು. ಮಹಿಷಾಸುರನು ದೇವಿಯನ್ನು ಕೊಲ್ಲಲೆಂದು ಆಕೆಯ ಮೇಲೆಎರಗುತ್ತಾನೆ. ಆದರೆ ತಾಯಿ ಚಂದ್ರಘಂಟಾಳೇ ಮಹಿಷಾಸುರನನ್ನು ಕೊಂದು ದೇವಾನುದೇವತೆಗಳನ್ನು ರಕ್ಷಿಸುತ್ತಾಳೆ.
ನವರಾತ್ರಿಯ ಮೂರನೇ ದಿನವಾದ ನಾಳೆ ಈ ಮೇಲಿನ ಶುಭ ಮುಹೂರ್ತದಲ್ಲಿ ತಾಯಿ ದುರ್ಗಾಳ ಚಂದ್ರಘಂಟಾ ರೂಪವನ್ನು ಆರಾಧಿಸಬೇಕು, ಪೂಜಿಸಬೇಕು ಮತ್ತು ಆಕೆಗೆ ಸಂಬಂಧಿಸಿದ ಮಂತ್ರಗಳನ್ನು ಅನುಸರಿಸಬೇಕು.