ಆ್ಯಪ್ನಗರ

2021 ಉತ್ಪನ್ನ ಏಕಾದಶಿ: ರಾಶಿಗನುಗುಣವಾಗಿ ಯಾವ ಪರಿಹಾರ ತೆಗೆದುಕೊಂಡರೆ ಶುಭ..?

ಏಕಾದಶಿಯಂದು ರಾಶಿಚಕ್ರದ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ನಮ್ಮ ರಾಶಿಗನುಗುಣವಾಗಿ ಉತ್ಪನ್ನ ಏಕಾದಶಿ ವ್ರತದಂದು ಯಾವೆಲ್ಲಾ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು..?

Vijaya Karnataka Web 29 Nov 2021, 5:38 pm
2021 ರ ಉತ್ಪನ ಏಕಾದಶಿಯ ದಿನದಂದು ಸರಿಯಾದ ಪೂಜಾ ಕ್ರಮದಿಂದ ಭಗವಾನ್ ವಿಷ್ಣುವು ಪ್ರಸನ್ನನಾಗುತ್ತಾನೆ. ಈ ಏಕಾದಶಿಯನ್ನು ಧಾರ್ಮಿಕ ಗ್ರಂಥಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಏಕಾದಶಿಯಂದು ರಾಶಿಚಕ್ರದ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ನಮ್ಮ ರಾಶಿಗನುಗುಣವಾಗಿ ಉತ್ಪನ್ನ ಏಕಾದಶಿ ವ್ರತದಂದು ಯಾವೆಲ್ಲಾ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು..?
Vijaya Karnataka Web utpanna ekadashi 2021 remedy as per your zodiac sign
2021 ಉತ್ಪನ್ನ ಏಕಾದಶಿ: ರಾಶಿಗನುಗುಣವಾಗಿ ಯಾವ ಪರಿಹಾರ ತೆಗೆದುಕೊಂಡರೆ ಶುಭ..?



​ಮೇಷ ರಾಶಿ

ಉತ್ಪನ್ನ ಏಕಾದಶಿ ವ್ರತದ ದಿನದಂದು ಮೇಷ ರಾಶಿಯ ಜನರು ಸಾಸಿವೆ ಎಣ್ಣೆಯನ್ನು ಬಡವರಿಗೆ ದಾನ ಮಾಡಿ. ನಿಮ್ಮ ಕೈಲಾದಷ್ಟು ಎಣ್ಣೆಯನ್ನು ದಾನ ಮಾಡಬಹುದು.

ಉತ್ಪನ್ನ ಏಕಾದಶಿ ದಿನದಂದು ನಿರ್ಜಲ ಉಪವಾಸ ಮಾಡಿದರೆ ಲಕ್ಷ್ಮಿ ಆಶೀರ್ವದಿಸುವಳು..!

​ವೃಷಭ ರಾಶಿ

ವೃಷಭ ರಾಶಿಯಲ್ಲಿ ಜನಿಸಿದವರು ಉತ್ಪನ್ನ ಏಕಾದಶಿ ವ್ರತದ ದಿನದಂದು ಬಡವರಿಗೆ ಮತ್ತು ಗೋಶಾಲೆಗಳಿಗೆ ಜೋಳವನ್ನು ದಾನ ಮಾಡಿ. ಇದು ನಿಮಗೆ ವ್ರತದ ಪೂರ್ಣ ಫಲವನ್ನು ನೀಡುತ್ತದೆ.

2021 ಉತ್ಪನ್ನ ಏಕಾದಶಿ: ಈ ದಿನ ಯಾವ ಮಂತ್ರವನ್ನು ಪಠಿಸಬೇಕು..? ಪೂಜೆ ವಿಧಿ - ವಿಧಾನಗಳಿವು..!

​ಮಿಥುನ ರಾಶಿ

ಉತ್ಪನ್ನ ಏಕಾದಶಿ ವ್ರತದ ದಿನದಂದು ಮಿಥುನ ರಾಶಿಯ ಜನರು ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿ, ಆ ಹಿಟ್ಟಿನ ಉಂಡೆಗಳನ್ನು ಮೀನುಗಳಿಗೆ ಆಹಾರವಾಗಿ ನೀಡಿ.

ಹಬ್ಬಗಳು2021 ಉತ್ಪನ್ನ ಏಕಾದಶಿ: ಇಲ್ಲಿದೆ ಶುಭ ಮುಹೂರ್ತ, ವ್ರತ ನಿಯಮ ಮತ್ತು ವ್ರತ ಕಥೆ..!

​ಕಟಕ ರಾಶಿ

ಕಟಕ ರಾಶಿಯಲ್ಲಿ ಜನಿಸಿದವರು ಉತ್ಪನ್ನ ಏಕಾದಶಿ ವ್ರತದ ದಿನದಂದು ಭಗವಾನ್‌ ಶಿವನಿಗೆ ಬಿಲ್ವಪತ್ರೆ ಎಲೆಗಳನ್ನು ಅರ್ಪಿಸಬೇಕು. ಇದು ನಿಮಗೆ ವ್ರತದ ಪೂರ್ಣ ಫಲವನ್ನು ನೀಡುತ್ತದೆ.

ಪೂಜಾ ವಿಧಿಗಳುಇಂದು ಕೊನೆಯ ಕಾರ್ತಿಕ ಸೋಮವಾರ: ಈ ದಿನ ಶಿವ ಪೂಜೆ ಮಾಡಲೇಬೇಕು ಯಾಕೆ ಗೊತ್ತಾ..?

​ಸಿಂಹ ರಾಶಿ

ಉತ್ಪನ್ನ ಏಕಾದಶಿ ವ್ರತದ ದಿನದಂದು ಸಿಂಹ ರಾಶಿಯ ಜನರು ದುರ್ಗಾ ದೇವಿಯ ಪಾದಕ್ಕೆ 108 ಗುಲಾಬಿ ಹೂವುಗಳನ್ನು ಅರ್ಪಿಸಬೇಕು.

ಪೂಜಾ ವಿಧಿಗಳು2021 ಉತ್ಪನ್ನ ಏಕಾದಶಿ: ಏಕಾದಶಿ ವ್ರತ ಕಥೆಯೇನು ಗೊತ್ತಾ..? ಈ ವಸ್ತುಗಳನ್ನು ಸೇವಿಸದಿರಿ..!

​ಕನ್ಯಾ ರಾಶಿ

ಕನ್ಯಾ ರಾಶಿಯಲ್ಲಿ ಜನಿಸಿದವರು ಉತ್ಪನ್ನ ಏಕಾದಶಿ ವ್ರತದ ದಿನದಂದು ಅರಳಿ ಮರಕ್ಕೆ ಅಥವಾ ವಟ ಮರಕ್ಕೆ ನೀರನ್ನು ಅರ್ಪಿಸಬೇಕು. ಇದು ನಿಮಗೆ ಭಗವಾನ್‌ ವಿಷ್ಣುವಿನ ಆಶೀರ್ವಾದವನ್ನು ಕರುಣಿಸುತ್ತದೆ.

ದೇವಾಲಯಗಳುಇಲ್ಲಿನ ಆಂಜನೇಯನ ದರ್ಶನ ಪಡೆದರೆ ಬಾಳಲ್ಲಿ ಹೊಸ ಬೆಳಕು ಮೂಡುವುದು..!

​ತುಲಾ ರಾಶಿ

ಉತ್ಪನ್ನ ಏಕಾದಶಿ ವ್ರತದ ದಿನದಂದು ತುಲಾ ರಾಶಿಯ ಜನರು ಬಡ ಹೆಣ್ಣುಮಕ್ಕಳಿಗೆ ಹಾಲು ಮತ್ತು ಮೊಸರು ದಾನ ಮಾಡಬೇಕು.

ಹಿಂದೂ ಧರ್ಮಕೆಲಸದ ಸ್ಥಳದಲ್ಲಿ ಗೌರವ ದೊರೆಯುತ್ತಿಲ್ಲವೇ..? ಇವುಗಳೇ ಕಾರಣ ಎನ್ನುತ್ತಾನೆ ಚಾಣಕ್ಯ..!

​ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಉತ್ಪನ್ನ ಏಕಾದಶಿ ವ್ರತದ ದಿನದಂದು ತಮ್ಮ ಕೈಲಾದಷ್ಟು ವಸ್ತುಗಳನ್ನಾಗಲಿ ಅಥವಾ ಆಹಾರವನ್ನಾಗಲಿ ಕಸಗುಡಿಸುವವರಿಗೆ ದಾನವಾಗುಇ ನೀಡಬೇಕು.

ಹಿಂದೂ ಧರ್ಮಈ 4 ರಾಶಿಯವರೆಂದರೆ ಶ್ರೀಕೃಷ್ಣನಿಗೆ ಬಲುಪ್ರೀತಿ..! ನಿಮ್ಮ ರಾಶಿಗಿದೆಯೇ ಕೃಷ್ಣನ ಕೃಪೆ..

​ಧನು ರಾಶಿ

ಧನು ರಾಶಿ ಜನರು ಉತ್ಪನ್ನ ಏಕಾದಶಿ ವ್ರತದ ದಿನದಂದು ಕುರುಡರಿಗೆ ಆಹಾರ ಮತ್ತು ಕುಷ್ಠ ರೋಗಿಗಳಿಗೆ ಕಾಳನ್ನು ದಾನವಾಗಿ ನೀಡಬೇಕು.

ಹಿಂದೂ ಧರ್ಮಶನಿ ಮತ್ತು ರಾಜ ವಿಕ್ರಮಾದಿತ್ಯನ ಕಥೆ ಕೇಳಿದ್ದೀರಾ..? ಶನಿವಾರ ಇದನ್ನು ಓದಲೇಬೇಕು..!

​ಮಕರ ರಾಶಿ

ಮಕರ ರಾಶಿಯಲ್ಲಿ ಜನಿಸಿದವರು ಉತ್ಪನ್ನ ಏಕಾದಶಿ ದಿನದಂದು ಪಕ್ಷಿಗಳಿಗೆ ರಾಗಿಯನ್ನು ಆಹಾರವಾಗಿ ನೀಡಬೇಕು. ಇದರಿಂದ ನೀವು ವಿಷ್ಣುವಿನ ಪೂಜೆಯಿಂದ ಶುಭ ಫಲವನ್ನು ಪಡೆದುಕೊಳ್ಳುವಿರಿ.

ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಚಿನ್ನ, ಬೆಳ್ಳಿ ಆಭರಣಗಳು ಕಾಣಿಸಿಕೊಂಡರೆ ಏನರ್ಥ ಗೊತ್ತಾ..?

​ಕುಂಭ ರಾಶಿ

ಕುಂಭ ರಾಶಿಯ ಜನರು ಉತ್ಪನ್ನ ಏಕಾದಶಿ ವ್ರತದ ದಿನದಂದು 800 ಗ್ರಾಂ ಹಾಲನ್ನು ಮತ್ತು 800 ಗ್ರಾಂ ಉದ್ದನ್ನು ಹರಿಯುವ ನೀರಿನಲ್ಲಿ ಹರಿಬಿಡಬೇಕು.

ಕನಸಿನಲ್ಲಿ ಈ ರೀತಿ ಹಾವು ಕಾಣಿಸಿಕೊಂಡರೆ ಪಿತೃ ದೋಷ ಕಟ್ಟಿಟ್ಟ ಬುತ್ತಿ..! ಎಚ್ಚರ..

​ಮೀನ ರಾಶಿ

ಮೀನ ರಾಶಿಯವರು ಉತ್ಪನ್ನ ಏಕಾದಶಿ ದಿನದಂದು ವಿಷ್ಣುವಿನ ಮಂತ್ರವಾದ 'ಓಂ ವಿಷ್ಣುವೇ ನಮಃ' ಮಂತ್ರವನ್ನು ಗರಿಷ್ಠ ಸಂಖ್ಯೆಯಲ್ಲಿ ಪಠಿಸಬೇಕು.

ತಿರುಪತಿಯಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರಮುಖ ಸ್ಥಳಗಳಿವು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ