ವೈಕುಂಠ ಏಕಾದಶಿಯ ಪ್ರಮುಖ ಅಂಶವೆಂದರೆ ಉಪವಾಸ. ಭಕ್ತರು ಇಡೀ ದಿನ ಉಪವಾಸವಿದ್ದು ಜಾಗರಣೆ ಮಾಡುತ್ತಾರೆ. ಅನ್ನವನ್ನು ತಿನ್ನುವುದು ಅಥವಾ ಅಕ್ಕಿಯಿಂದ ಮಾಡಿದ ಯಾವುದೇ ಆಹಾರ ಸೇವಿಸುವುದನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಾಂಸಾಹಾರವನ್ನು ಹಿಂದೂ ಮನೆಗಳಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಮಂಗಳಕರ ದಿನದಂದು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆಯಲು, ಅವನ ಅನುಗ್ರಹಕ್ಕೆ ಪಾತ್ರರಾಗಲು ಅನುಸರಿಸಬೇಕಾದ 5 ನಿಯಮಗಳನ್ನು ಇಲ್ಲಿ ಹೇಳಲಾಗಿದೆ. ವೈಕುಂಠ ಏಕಾದಶಿಯ ಆ 5 ನಿಯಮಗಳಾವುವು ಗೊತ್ತೇ..? 2022 ಮಕರ ಸಂಕ್ರಾಂತಿ: ರಾಶಿಗನುಗುಣವಾಗಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭ..?
2022 ಮಕರ ಸಂಕ್ರಾಂತಿ: ಇವುಗಳನ್ನು ಮಾಡಿದರೆ ಮನೆಯಲ್ಲಿನ ಹಣದ ಸಮಸ್ಯೆ ಮಾಯವಾಗುವುದು..!
1. ದೇವರ ಆಶೀರ್ವಾದವನ್ನು ಪಡೆಯಿರಿ - ಭಗವಾನ್ ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ
ನಿಮ್ಮ ನೆರೆಹೊರೆಯಲ್ಲಿರುವ ಭಗವಾನ್ ವಿಷ್ಣುವಿನ ದೇವಸ್ಥಾನಕ್ಕೆ ಅಥವಾ ಅವರ ಯಾವುದೇ ಅವತಾರಗಳನ್ನು ಪೂಜಿಸುವ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ವೈಕುಂಠ ಏಕಾದಶಿ ಆಚರಣೆಗಳಲ್ಲಿ ಭಾಗವಹಿಸಿ. ವಿಷ್ಣು ದೇವನನ್ನು ಪೂಜಿಸಿ. ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರ ಎಂಬ ವಿಶೇಷ ಪ್ರವೇಶವನ್ನು ಈ ದಿನದಂದು ನಿರ್ಮಿಸಲಾಗುತ್ತದೆ. ಈ ಮಂಗಳಕರ ದಿನದಂದು ಈ ದ್ವಾರವನ್ನು ಹಾದು ಹೋಗುವವರು ವೈಕುಂಠವನ್ನು ತಲುಪುತ್ತಾರೆ ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮಸ್ವಾಮಿ ವಿವೇಕಾನಂದರ ಈ 10 ಚಿಂತನೆಗಳನ್ನು ಅನುಸರಿಸಿದರೆ ಯಶಸ್ಸು ಖಂಡಿತ..!
2. ಹರೇ ಕೃಷ್ಣ ಮಹಾ ಮಂತ್ರವನ್ನು ಪಠಿಸಿ
ವೈಕುಂಠ ಏಕಾದಶಿಯ ದಿನದಂದು ಹರೇ ಕೃಷ್ಣ ಮಹಾಮಂತ್ರವನ್ನು ಪಠಿಸಬೇಕು.
''ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ''
ಪೂಜಾ ವಿಧಿಗಳು2022 ಪುತ್ರದ ಏಕಾದಶಿ: ರಾಶಿಗನುಗುಣವಾಗಿ ಏಕಾದಶಿ ಪೂಜೆ ಮಾಡಿದರೆ ಏನು ಫಲ..?
ಈ ಮಂತ್ರವನ್ನು ಪಠಿಸುವುದರಿಂದ ನಮ್ಮ ಹೃದಯವನ್ನು ಶುದ್ಧೀಕರಿಸುತ್ತದೆ, ನಮ್ಮ ಜೀವನದಲ್ಲಿನ ಎಲ್ಲಾ ದುಃಖಗಳಿಂದ ನಮ್ಮನ್ನು ರಕ್ಷಿಸುತ್ತದೆ ಮತ್ತು ಅಂತಿಮವಾಗಿ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ.
ಪೂಜಾ ವಿಧಿಗಳುಬುಧವಾರ ಗಣಪತಿ ಪೂಜೆ ಮಾಡಿದರೆ ಜೀವನದಲ್ಲಿ ಯಾವೆಲ್ಲಾ ಫಲಗಳು ದೊರೆಯಲಿವೆ ಗೊತ್ತಾ..?
3. ಭಗವದ್ಗೀತೆಯನ್ನು ಓದಿ
ಭಗವದ್ಗೀತೆಯನ್ನು ಓದುವುದು ಈ ದಿನದಂದು ಹೆಚ್ಚು ಶಿಫಾರಸು ಮಾಡಲಾದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಂದಾಗಿದೆ. ಪರಮಾತ್ಮನಾದ ಶ್ರೀಕೃಷ್ಣನನ್ನು ಕೊಂಡಾಡುವ ಎರಡು ರೀತಿಯ ಸಾಹಿತ್ಯಗಳಿವೆ. ಒಂದರಲ್ಲಿ ಭಗವಂತನ ಮಹಿಮೆ ಇರುತ್ತದೆ ಮತ್ತು ಇನ್ನೊಂದು ಭಗವಂತನೇ ನೇರವಾಗಿ ಜ್ಞಾನವನ್ನು ಸಾರುತ್ತಾನೆ. ಭಗವದ್ಗೀತೆಯನ್ನು ಭಗವಾನ್ ಕೃಷ್ಣನು ನೇರವಾಗಿ ಹೇಳಿದ್ದರಿಂದ, ಗೀತೆ ಮತ್ತು ಕೃಷ್ಣನ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಗೀತೆಯನ್ನು ಓದುವುದು ಶ್ರೀಕೃಷ್ಣನ ಸಹವಾಸ ಮಾಡಿದಷ್ಟೇ ಒಳ್ಳೆಯದು. ಗೀತೆಯ ಶ್ಲೋಕಗಳನ್ನು ಪಠಿಸಲು ಮತ್ತು ಅವುಗಳ ಅರ್ಥವನ್ನು ಅರ್ಥಮಾಡಿಕೊಳ್ಳುವಲ್ಲಿ ದಿನದ ಸ್ವಲ್ಪ ಸಮಯವನ್ನು ಕಳೆಯುವುದು ಉತ್ತಮ.
ಹಿಂದೂ ಧರ್ಮ2022 ಮಕರ ಸಂಕ್ರಾಂತಿ: ಸೂರ್ಯ ದೇವನು ಯಾವಾಗ ಉತ್ತರಾಯಣ ಸಂಚಾರವನ್ನು ಆರಂಭಿಸುತ್ತಾನೆ..?
4. ಉಪವಾಸ ವ್ರತ ಮಾಡಿ
ಇಂದು ಏಕಾದಶಿ ದಿನವಾಗಿರುವುದರಿಂದ ಉಪವಾಸವನ್ನು ಆಚರಿಸಲು ಪ್ರಯತ್ನಿಸಿ. ಉಪವಾಸವು ನಮ್ಮ ದೇಹ ಮತ್ತು ಮನಸ್ಸಿಗೆ ಪ್ರಯೋಜನಕಾರಿಯಾಗಿದೆ ಆದರೆ ಇದು ಬಹಳಷ್ಟು ಆಧ್ಯಾತ್ಮಿಕ ಪ್ರಯೋಜನಗಳನ್ನು ಹೊಂದಿದೆ. ಉಪವಾಸವನ್ನು ಆಚರಿಸುವ ವಿವಿಧ ಹಂತಗಳಿವೆ ಮತ್ತು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಉಪವಾಸವನ್ನು ಆಯ್ಕೆ ಮಾಡಬಹುದು.
ಹಿಂದೂ ಧರ್ಮಮಕರ ಸಂಕ್ರಾಂತಿ ಹಬ್ಬದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..!
ಹಬ್ಬಗಳು2022 ಪುತ್ರದ ಏಕಾದಶಿ: ಏಕಾದಶಿ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಂತ್ರದ ಬಗ್ಗೆ ಮಾಹಿತಿ
5. ಭಗವಾನ್ ವಿಷ್ಣುವಿಗೆ ಸೇವೆ ಸಲ್ಲಿಸಿ
ಭಗವಾನ್ ವಿಷ್ಣುವಿಗೆ ಸಲ್ಲಿಸುವ ಸೇವೆಯು ವೈಕುಂಠವನ್ನು ಪ್ರವೇಶಿಸುವುದಕ್ಕಿಂತ ಭಿನ್ನವಾಗಿಲ್ಲ. ಅಂದರೆ ಭಗವಾನ್ ವಿಷ್ಣುವಿನ ಸೇವೆ ಮಾಡುವುದರಿಂದ ನೀವು ವೈಕುಂಠ ಸೇರಿದಷ್ಟು ಪುಣ್ಯವನ್ನು ಪಡೆದುಕೊಳ್ಳುತ್ತೀರಿ.
ಹಬ್ಬಗಳು2022 ಮಕರ ಸಂಕ್ರಾಂತಿ: ಇಲ್ಲಿದೆ ಶುಭ ಮುಹೂರ್ತ, ಮಹತ್ವ ಮತ್ತು ದಾನ ಮಾಡಬೇಕಾದ ವಸ್ತುಗಳು..!
ಈ ಮೇಲಿನ ಕೆಲಸಗಳನ್ನು ನೀವು ವೈಕುಂಠ ಏಕಾದಶಿಯ ದಿನದಂದು ಮಾಡುವುದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆದುಕೊಳ್ಳುತ್ತೀರಿ ಮತ್ತು ಆ ವ್ಯಕ್ತಿಯು ಮರಣಾ ನಂತರ ವೈಕುಂಠವನ್ನು ಸೇರುತ್ತಾನೆ. ನಮ್ಮೆಲ್ಲಾ ಪಾಪಗಳಿಗೆ ಮುಕ್ತಿಯನ್ನು ನೀಡುವ ವೈಕುಂಠ ಏಕಾದಶಿಯಂದು ತಪ್ಪದೇ ವಿಷ್ಣುವನ್ನು ಪೂಜಿಸಿ, ಉಪವಾಸ ವ್ರತವನ್ನು ಆಚರಿಸಬೇಕು.
2022 ಮಕರ ಸಂಕ್ರಾಂತಿ: ಇವುಗಳನ್ನು ಮಾಡಿದರೆ ಮನೆಯಲ್ಲಿನ ಹಣದ ಸಮಸ್ಯೆ ಮಾಯವಾಗುವುದು..!
1. ದೇವರ ಆಶೀರ್ವಾದವನ್ನು ಪಡೆಯಿರಿ - ಭಗವಾನ್ ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ
ನಿಮ್ಮ ನೆರೆಹೊರೆಯಲ್ಲಿರುವ ಭಗವಾನ್ ವಿಷ್ಣುವಿನ ದೇವಸ್ಥಾನಕ್ಕೆ ಅಥವಾ ಅವರ ಯಾವುದೇ ಅವತಾರಗಳನ್ನು ಪೂಜಿಸುವ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ವೈಕುಂಠ ಏಕಾದಶಿ ಆಚರಣೆಗಳಲ್ಲಿ ಭಾಗವಹಿಸಿ. ವಿಷ್ಣು ದೇವನನ್ನು ಪೂಜಿಸಿ. ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರ ಎಂಬ ವಿಶೇಷ ಪ್ರವೇಶವನ್ನು ಈ ದಿನದಂದು ನಿರ್ಮಿಸಲಾಗುತ್ತದೆ. ಈ ಮಂಗಳಕರ ದಿನದಂದು ಈ ದ್ವಾರವನ್ನು ಹಾದು ಹೋಗುವವರು ವೈಕುಂಠವನ್ನು ತಲುಪುತ್ತಾರೆ ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮಸ್ವಾಮಿ ವಿವೇಕಾನಂದರ ಈ 10 ಚಿಂತನೆಗಳನ್ನು ಅನುಸರಿಸಿದರೆ ಯಶಸ್ಸು ಖಂಡಿತ..!
2. ಹರೇ ಕೃಷ್ಣ ಮಹಾ ಮಂತ್ರವನ್ನು ಪಠಿಸಿ
ವೈಕುಂಠ ಏಕಾದಶಿಯ ದಿನದಂದು ಹರೇ ಕೃಷ್ಣ ಮಹಾಮಂತ್ರವನ್ನು ಪಠಿಸಬೇಕು.
''ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ''
ಪೂಜಾ ವಿಧಿಗಳು2022 ಪುತ್ರದ ಏಕಾದಶಿ: ರಾಶಿಗನುಗುಣವಾಗಿ ಏಕಾದಶಿ ಪೂಜೆ ಮಾಡಿದರೆ ಏನು ಫಲ..?
ಈ ಮಂತ್ರವನ್ನು ಪಠಿಸುವುದರಿಂದ ನಮ್ಮ ಹೃದಯವನ್ನು ಶುದ್ಧೀಕರಿಸುತ್ತದೆ, ನಮ್ಮ ಜೀವನದಲ್ಲಿನ ಎಲ್ಲಾ ದುಃಖಗಳಿಂದ ನಮ್ಮನ್ನು ರಕ್ಷಿಸುತ್ತದೆ ಮತ್ತು ಅಂತಿಮವಾಗಿ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ.
ಪೂಜಾ ವಿಧಿಗಳುಬುಧವಾರ ಗಣಪತಿ ಪೂಜೆ ಮಾಡಿದರೆ ಜೀವನದಲ್ಲಿ ಯಾವೆಲ್ಲಾ ಫಲಗಳು ದೊರೆಯಲಿವೆ ಗೊತ್ತಾ..?
3. ಭಗವದ್ಗೀತೆಯನ್ನು ಓದಿ
ಭಗವದ್ಗೀತೆಯನ್ನು ಓದುವುದು ಈ ದಿನದಂದು ಹೆಚ್ಚು ಶಿಫಾರಸು ಮಾಡಲಾದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಂದಾಗಿದೆ. ಪರಮಾತ್ಮನಾದ ಶ್ರೀಕೃಷ್ಣನನ್ನು ಕೊಂಡಾಡುವ ಎರಡು ರೀತಿಯ ಸಾಹಿತ್ಯಗಳಿವೆ. ಒಂದರಲ್ಲಿ ಭಗವಂತನ ಮಹಿಮೆ ಇರುತ್ತದೆ ಮತ್ತು ಇನ್ನೊಂದು ಭಗವಂತನೇ ನೇರವಾಗಿ ಜ್ಞಾನವನ್ನು ಸಾರುತ್ತಾನೆ. ಭಗವದ್ಗೀತೆಯನ್ನು ಭಗವಾನ್ ಕೃಷ್ಣನು ನೇರವಾಗಿ ಹೇಳಿದ್ದರಿಂದ, ಗೀತೆ ಮತ್ತು ಕೃಷ್ಣನ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಗೀತೆಯನ್ನು ಓದುವುದು ಶ್ರೀಕೃಷ್ಣನ ಸಹವಾಸ ಮಾಡಿದಷ್ಟೇ ಒಳ್ಳೆಯದು. ಗೀತೆಯ ಶ್ಲೋಕಗಳನ್ನು ಪಠಿಸಲು ಮತ್ತು ಅವುಗಳ ಅರ್ಥವನ್ನು ಅರ್ಥಮಾಡಿಕೊಳ್ಳುವಲ್ಲಿ ದಿನದ ಸ್ವಲ್ಪ ಸಮಯವನ್ನು ಕಳೆಯುವುದು ಉತ್ತಮ.
ಹಿಂದೂ ಧರ್ಮ2022 ಮಕರ ಸಂಕ್ರಾಂತಿ: ಸೂರ್ಯ ದೇವನು ಯಾವಾಗ ಉತ್ತರಾಯಣ ಸಂಚಾರವನ್ನು ಆರಂಭಿಸುತ್ತಾನೆ..?
4. ಉಪವಾಸ ವ್ರತ ಮಾಡಿ
ಇಂದು ಏಕಾದಶಿ ದಿನವಾಗಿರುವುದರಿಂದ ಉಪವಾಸವನ್ನು ಆಚರಿಸಲು ಪ್ರಯತ್ನಿಸಿ. ಉಪವಾಸವು ನಮ್ಮ ದೇಹ ಮತ್ತು ಮನಸ್ಸಿಗೆ ಪ್ರಯೋಜನಕಾರಿಯಾಗಿದೆ ಆದರೆ ಇದು ಬಹಳಷ್ಟು ಆಧ್ಯಾತ್ಮಿಕ ಪ್ರಯೋಜನಗಳನ್ನು ಹೊಂದಿದೆ. ಉಪವಾಸವನ್ನು ಆಚರಿಸುವ ವಿವಿಧ ಹಂತಗಳಿವೆ ಮತ್ತು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಉಪವಾಸವನ್ನು ಆಯ್ಕೆ ಮಾಡಬಹುದು.
ಹಿಂದೂ ಧರ್ಮಮಕರ ಸಂಕ್ರಾಂತಿ ಹಬ್ಬದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..!
ಹಬ್ಬಗಳು2022 ಪುತ್ರದ ಏಕಾದಶಿ: ಏಕಾದಶಿ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಂತ್ರದ ಬಗ್ಗೆ ಮಾಹಿತಿ
5. ಭಗವಾನ್ ವಿಷ್ಣುವಿಗೆ ಸೇವೆ ಸಲ್ಲಿಸಿ
ಭಗವಾನ್ ವಿಷ್ಣುವಿಗೆ ಸಲ್ಲಿಸುವ ಸೇವೆಯು ವೈಕುಂಠವನ್ನು ಪ್ರವೇಶಿಸುವುದಕ್ಕಿಂತ ಭಿನ್ನವಾಗಿಲ್ಲ. ಅಂದರೆ ಭಗವಾನ್ ವಿಷ್ಣುವಿನ ಸೇವೆ ಮಾಡುವುದರಿಂದ ನೀವು ವೈಕುಂಠ ಸೇರಿದಷ್ಟು ಪುಣ್ಯವನ್ನು ಪಡೆದುಕೊಳ್ಳುತ್ತೀರಿ.
ಹಬ್ಬಗಳು2022 ಮಕರ ಸಂಕ್ರಾಂತಿ: ಇಲ್ಲಿದೆ ಶುಭ ಮುಹೂರ್ತ, ಮಹತ್ವ ಮತ್ತು ದಾನ ಮಾಡಬೇಕಾದ ವಸ್ತುಗಳು..!
ಈ ಮೇಲಿನ ಕೆಲಸಗಳನ್ನು ನೀವು ವೈಕುಂಠ ಏಕಾದಶಿಯ ದಿನದಂದು ಮಾಡುವುದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆದುಕೊಳ್ಳುತ್ತೀರಿ ಮತ್ತು ಆ ವ್ಯಕ್ತಿಯು ಮರಣಾ ನಂತರ ವೈಕುಂಠವನ್ನು ಸೇರುತ್ತಾನೆ. ನಮ್ಮೆಲ್ಲಾ ಪಾಪಗಳಿಗೆ ಮುಕ್ತಿಯನ್ನು ನೀಡುವ ವೈಕುಂಠ ಏಕಾದಶಿಯಂದು ತಪ್ಪದೇ ವಿಷ್ಣುವನ್ನು ಪೂಜಿಸಿ, ಉಪವಾಸ ವ್ರತವನ್ನು ಆಚರಿಸಬೇಕು.