ಮೊದಲ ಪೂಜ್ಯ ಗಣೇಶನ ಆರಾಧನೆಯಲ್ಲಿ ದುರ್ವಾಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದುರ್ವಾ ಇಲ್ಲದೆ ಗಣಪತಿಯ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಗಣೇಶನ ಆರಾಧನೆಯಲ್ಲಿ ದುರ್ವಾವನ್ನು ಅರ್ಪಿಸುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ದೂರವಾಗುತ್ತವೆ ಹಾಗೂ ಮನೆಯಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಬುಧವಾರದಂದು ಗಣೇಶನಿಗೆ ಸೌಮ್ಯವಾದ ದುರ್ವಾವನ್ನು ಅರ್ಪಿಸುವುದು ಪುಣ್ಯ ಫಲಿತಾಂಶಗಳನ್ನು ನೀಡುತ್ತದೆ. ಅಂತಹ ಕೆಲವು ಪರಿಹಾರಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಅವುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅನೇಕ ಸಮಸ್ಯೆಗಳು ದೂರಾಗುತ್ತದೆ. ದುರ್ವಾದಿಂದ ತೆಗೆದುಕೊಳ್ಳಬಹುದಾದ ಪರಿಹಾರ ಕ್ರಮಗಳಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.. ದೇವಾಲಯಗಳು2022 ಅಮರನಾಥ ಯಾತ್ರೆ: ಈ 7 ಸ್ಥಳಗಳು ನಿಮಗೆ ಶಿವನಿಗೆ ಹತ್ತಿರವಾದ ಭಾವನೆ ನೀಡುವುದು..!
ಹಿಂದೂ ಧರ್ಮಮರಣದ ಸಮಯದಲ್ಲಿ ಬಾಯಿಗೆ ತುಳಸಿ ಎಲೆ ಮತ್ತು ನೀರನ್ನು ಯಾಕೆ ಬಿಡಲಾಗುತ್ತದೆ..?
1. ಹಣದ ಸಮಸ್ಯೆಗೆ ಪರಿಹಾರ:
ಕಷ್ಟಪಟ್ಟು ದುಡಿದ ಹಣವು ಕೈಯಲ್ಲಿ ನಿಲ್ಲದಿದ್ದರೆ, ದುರ್ವಾದಿಂದ ಮಾಡುವ ಈ ಪರಿಹಾರವು ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಸಂಪತ್ತು ಶೇಖರಣೆಗಾಗಿ, ಯಾವುದೇ ಶುಭ ಸಮಯದಲ್ಲಿ ಅಥವಾ ಗಣೇಶ ಚತುರ್ಥಿಯ ದಿನದಂದು 11 ದುರ್ವಾ ಹುಲ್ಲಿನ ಕಟ್ಟುಗಳನ್ನು ಗಣಪತಿ ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬೇಗನೆ ಪರಿಹಾರವಾಗುತ್ತವೆ ಎನ್ನುವ ನಂಬಿಕೆಯಿದೆ.
ಪೂಜಾ ವಿಧಿಗಳುಬುಧವಾರ ಈ ಬಣ್ಣದ ಬಟ್ಟೆ ಧರಿಸಿದರೆ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳೇ
2. ಆಸೆಗಳ ಈಡೇರಿಕೆಗೆ:
ಯಾವುದೇ ಕೆಲಸವು ಬಹಳ ದಿನಗಳಿಂದ ಪೂರ್ಣಗೊಳ್ಳದೆ ಹಾಗೇ ಅಪೂರ್ಣಗೊಂಡಿದ್ದರೆ, ನಂತರ ದುರ್ವಾವನ್ನು ಪೇಸ್ಟ್ ಮಾಡಿ ಹಸುವಿನ ಶುದ್ಧ ಹಾಲಿನಲ್ಲಿ ಬೆರೆಸಿ. ಇದರಿಂದ ಗಣೇಶನ ಹಣೆಗೆ ತಿಲಕವನ್ನು ಹಚ್ಚಬೇಕ. ಇದನ್ನು ಮಾಡುವುದರಿಂದ ನಿಮ್ಮೆಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತದೆ.
ಹಿಂದೂ ಧರ್ಮಈ 4 ರಾಶಿಗಳೆಂದರೆ ಭಗವಾನ್ ವಿಷ್ಣುವಿಗೆ ಬಲು ಪ್ರೀತಿ..! ನಿಮ್ಮ ರಾಶಿಗಿದೆಯೇ ವಿಷ್ಣು ಕೃಪೆ..?
ಹಿಂದೂ ಧರ್ಮದೈತ್ಯ ತಾರಕಾಸುರನನ್ನು ಕೊಲ್ಲಲು ಕಾರ್ತಿಕೇಯನೇ ಯಾಕೆ ಜನಿಸಬೇಕಿತ್ತು..?
3. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ:
ಬುಧವಾರದಂದು ಹಸುಗಳಿಗೆ ದುರ್ವಾದ ಹಸಿರು ಹುಲ್ಲನ್ನು ತಿನ್ನಿಸುವುದರಿಂದ ಕುಟುಂಬದಲ್ಲಿ ಸಂಬಂಧವನ್ನು ಕಾಪಾಡಿಕೊಳ್ಳಲು ಹಾಗೂ ಮನೆಯಲ್ಲಿ ಶಾಂತಿ ಮತ್ತು ಸಂತೋಷಕ್ಕೆ ಭಂಗವಾಗದಂತೆ ನೋಡಿಕೊಳ್ಳಲು ಇದು ಮಂಗಳಕರವೆಂದು ಪರಿಗಣಿಸಲಾಗಿದೆ.
4. ಸಂಪತ್ತನ್ನು ಪಡೆಯುವ ವಿಧಾನ:
ಬುಧವಾರದಂದು ಗಣಪತಿಗೆ 11 ಅಥವಾ 21 ದುರ್ವಾವನ್ನು ಅರ್ಪಿಸುವುದರಿಂದ ಸಂಪತ್ತು ಬರುತ್ತದೆ. ದೂರ್ವಾವನ್ನು ಯಾವಾಗಲೂ ಜೋಡಿಯಾಗಿ ನೀಡಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಪೂಜಾ ವಿಧಿಗಳು2022 ಆಷಾಢ ಮಾಸ: ಈ 5 ಶುಭ ಕಾರ್ಯಗಳನ್ನು ಮಾಡಿದರೆ ಪುಣ್ಯ ಪ್ರಾಪ್ತಿ..!
5. ಈ ಎಲ್ಲಾ ಸಮಸ್ಯೆಗಳಿಗೂ ಗಣಪತಿ ಪೂಜೆಯೇ ಪರಿಹಾರ:
ಹೋರಾಟವು ಜೀವನದ ಇನ್ನೊಂದು ಹೆಸರು. ಮನುಷ್ಯ ಎಲ್ಲಾ ರೀತಿಯ ಸಮಸ್ಯೆಗಳೊಂದಿಗೆ ಹೋರಾಡುತ್ತಾನೆ. ದಣಿವರಿಯದೆ ಕೆಲಸ ಮಾಡಿದ ನಂತರವೂ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರೆ ಬುಧವಾರದಂದು ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ. ವಿಧಿ - ವಿಧಾನಗಳ ಪ್ರಕಾರ ಗಣೇಶನನ್ನು ಪೂಜಿಸಿ. ಹೀಗೆ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ. ಎಲ್ಲಾ ನಕಾರಾತ್ಮಕ ಶಕ್ತಿಗಳು ಮನೆಯಿಂದ ನಾಶವಾಗುತ್ತವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ಉತ್ಸಾಹ ಮತ್ತು ಚೈತನ್ಯದಿಂದ ಮಾಡುವ ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಪೂಜಾ ವಿಧಿಗಳುಅಮಾವಾಸ್ಯೆಯಂದು ಈ ಗಿಡಗಳನ್ನು ನೆಟ್ಟರೆ ಎಂದಿಗೂ ಜೇಬು ಖಾಲಿಯಾಗದು..!
ಹಬ್ಬಗಳುಮಾಸಿಕ ಹಬ್ಬಗಳು: 2022 ರ ಜುಲೈನಲ್ಲಿ ನಾವು ಯಾವೆಲ್ಲಾ ಹಬ್ಬಗಳನ್ನು ಆಚರಿಸಬೇಕು ಗೊತ್ತಾ..?
ಬುಧವಾರದಂದು ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ಗಣೇಶನಿಗೆ ಪ್ರಿಯವಾದ ದುರ್ವಾದಿಂದ ಇವುಗಳನ್ನು ಮಾಡುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯುವುದು. ಹಾಗೂ ಅನೇಕ ಸಮಸ್ಯೆಗಳಿಗೂ ಇದು ಉತ್ತಮ ಪರಿಹಾರವಾಗಿದೆ.
ಹಿಂದೂ ಧರ್ಮಮರಣದ ಸಮಯದಲ್ಲಿ ಬಾಯಿಗೆ ತುಳಸಿ ಎಲೆ ಮತ್ತು ನೀರನ್ನು ಯಾಕೆ ಬಿಡಲಾಗುತ್ತದೆ..?
1. ಹಣದ ಸಮಸ್ಯೆಗೆ ಪರಿಹಾರ:
ಕಷ್ಟಪಟ್ಟು ದುಡಿದ ಹಣವು ಕೈಯಲ್ಲಿ ನಿಲ್ಲದಿದ್ದರೆ, ದುರ್ವಾದಿಂದ ಮಾಡುವ ಈ ಪರಿಹಾರವು ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಸಂಪತ್ತು ಶೇಖರಣೆಗಾಗಿ, ಯಾವುದೇ ಶುಭ ಸಮಯದಲ್ಲಿ ಅಥವಾ ಗಣೇಶ ಚತುರ್ಥಿಯ ದಿನದಂದು 11 ದುರ್ವಾ ಹುಲ್ಲಿನ ಕಟ್ಟುಗಳನ್ನು ಗಣಪತಿ ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬೇಗನೆ ಪರಿಹಾರವಾಗುತ್ತವೆ ಎನ್ನುವ ನಂಬಿಕೆಯಿದೆ.
ಪೂಜಾ ವಿಧಿಗಳುಬುಧವಾರ ಈ ಬಣ್ಣದ ಬಟ್ಟೆ ಧರಿಸಿದರೆ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳೇ
2. ಆಸೆಗಳ ಈಡೇರಿಕೆಗೆ:
ಯಾವುದೇ ಕೆಲಸವು ಬಹಳ ದಿನಗಳಿಂದ ಪೂರ್ಣಗೊಳ್ಳದೆ ಹಾಗೇ ಅಪೂರ್ಣಗೊಂಡಿದ್ದರೆ, ನಂತರ ದುರ್ವಾವನ್ನು ಪೇಸ್ಟ್ ಮಾಡಿ ಹಸುವಿನ ಶುದ್ಧ ಹಾಲಿನಲ್ಲಿ ಬೆರೆಸಿ. ಇದರಿಂದ ಗಣೇಶನ ಹಣೆಗೆ ತಿಲಕವನ್ನು ಹಚ್ಚಬೇಕ. ಇದನ್ನು ಮಾಡುವುದರಿಂದ ನಿಮ್ಮೆಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತದೆ.
ಹಿಂದೂ ಧರ್ಮಈ 4 ರಾಶಿಗಳೆಂದರೆ ಭಗವಾನ್ ವಿಷ್ಣುವಿಗೆ ಬಲು ಪ್ರೀತಿ..! ನಿಮ್ಮ ರಾಶಿಗಿದೆಯೇ ವಿಷ್ಣು ಕೃಪೆ..?
ಹಿಂದೂ ಧರ್ಮದೈತ್ಯ ತಾರಕಾಸುರನನ್ನು ಕೊಲ್ಲಲು ಕಾರ್ತಿಕೇಯನೇ ಯಾಕೆ ಜನಿಸಬೇಕಿತ್ತು..?
3. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ:
ಬುಧವಾರದಂದು ಹಸುಗಳಿಗೆ ದುರ್ವಾದ ಹಸಿರು ಹುಲ್ಲನ್ನು ತಿನ್ನಿಸುವುದರಿಂದ ಕುಟುಂಬದಲ್ಲಿ ಸಂಬಂಧವನ್ನು ಕಾಪಾಡಿಕೊಳ್ಳಲು ಹಾಗೂ ಮನೆಯಲ್ಲಿ ಶಾಂತಿ ಮತ್ತು ಸಂತೋಷಕ್ಕೆ ಭಂಗವಾಗದಂತೆ ನೋಡಿಕೊಳ್ಳಲು ಇದು ಮಂಗಳಕರವೆಂದು ಪರಿಗಣಿಸಲಾಗಿದೆ.
4. ಸಂಪತ್ತನ್ನು ಪಡೆಯುವ ವಿಧಾನ:
ಬುಧವಾರದಂದು ಗಣಪತಿಗೆ 11 ಅಥವಾ 21 ದುರ್ವಾವನ್ನು ಅರ್ಪಿಸುವುದರಿಂದ ಸಂಪತ್ತು ಬರುತ್ತದೆ. ದೂರ್ವಾವನ್ನು ಯಾವಾಗಲೂ ಜೋಡಿಯಾಗಿ ನೀಡಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಪೂಜಾ ವಿಧಿಗಳು2022 ಆಷಾಢ ಮಾಸ: ಈ 5 ಶುಭ ಕಾರ್ಯಗಳನ್ನು ಮಾಡಿದರೆ ಪುಣ್ಯ ಪ್ರಾಪ್ತಿ..!
5. ಈ ಎಲ್ಲಾ ಸಮಸ್ಯೆಗಳಿಗೂ ಗಣಪತಿ ಪೂಜೆಯೇ ಪರಿಹಾರ:
ಹೋರಾಟವು ಜೀವನದ ಇನ್ನೊಂದು ಹೆಸರು. ಮನುಷ್ಯ ಎಲ್ಲಾ ರೀತಿಯ ಸಮಸ್ಯೆಗಳೊಂದಿಗೆ ಹೋರಾಡುತ್ತಾನೆ. ದಣಿವರಿಯದೆ ಕೆಲಸ ಮಾಡಿದ ನಂತರವೂ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರೆ ಬುಧವಾರದಂದು ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ. ವಿಧಿ - ವಿಧಾನಗಳ ಪ್ರಕಾರ ಗಣೇಶನನ್ನು ಪೂಜಿಸಿ. ಹೀಗೆ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ. ಎಲ್ಲಾ ನಕಾರಾತ್ಮಕ ಶಕ್ತಿಗಳು ಮನೆಯಿಂದ ನಾಶವಾಗುತ್ತವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ಉತ್ಸಾಹ ಮತ್ತು ಚೈತನ್ಯದಿಂದ ಮಾಡುವ ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಪೂಜಾ ವಿಧಿಗಳುಅಮಾವಾಸ್ಯೆಯಂದು ಈ ಗಿಡಗಳನ್ನು ನೆಟ್ಟರೆ ಎಂದಿಗೂ ಜೇಬು ಖಾಲಿಯಾಗದು..!
ಹಬ್ಬಗಳುಮಾಸಿಕ ಹಬ್ಬಗಳು: 2022 ರ ಜುಲೈನಲ್ಲಿ ನಾವು ಯಾವೆಲ್ಲಾ ಹಬ್ಬಗಳನ್ನು ಆಚರಿಸಬೇಕು ಗೊತ್ತಾ..?
ಬುಧವಾರದಂದು ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ಗಣೇಶನಿಗೆ ಪ್ರಿಯವಾದ ದುರ್ವಾದಿಂದ ಇವುಗಳನ್ನು ಮಾಡುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯುವುದು. ಹಾಗೂ ಅನೇಕ ಸಮಸ್ಯೆಗಳಿಗೂ ಇದು ಉತ್ತಮ ಪರಿಹಾರವಾಗಿದೆ.