ಆ್ಯಪ್ನಗರ

ಶ್ರೀ ಕೃಷ್ಣ ಅಷ್ಟಕಂ ಎಂದರೇನು..? ಕೃಷ್ಣನ ಪೂಜೆಯಲ್ಲಿ ಪಠಿಸುವುದನ್ನು ಮರೆಯದಿರಿ..!

ಕೃಷ್ಣ ಜನ್ಮಾಷ್ಟಮಿಯಂದು ಮತ್ತು ಕೃಷ್ಣನಿಗೆ ಸಂಬಂಧಿಸಿದ ವಿಶೇಷ ದಿನಗಳಲ್ಲಿ ಶ್ರೀ ಕೃಷ್ಣ ಅಷ್ಟಕಂ ನ್ನು ಪಠಿಸಬೇಕು. ಶ್ರೀ ಕೃಷ್ಣ ಅಷ್ಟಕಂ ಯಾವುದು ಗೊತ್ತಾ..? ಇಲ್ಲಿದೆ ನೋಡಿ ಶ್ರೀ ಕೃಷ್ಣ ಅಷ್ಟಕಂ.

TNN & Agencies 11 Aug 2020, 6:38 pm
ವಾಸುದೇವ ಸುತಂ ದೇವಂ ಎನ್ನುವುದು ಭಗವಾನ್‌ ಕೃಷ್ಣನಿಗೆ ಅರ್ಪಿತವಾದ ಅತ್ಯಂತ ಶ್ರೇಷ್ಟ ಅಷ್ಟಕಂ ಆಗಿದೆ. ಈ ಪ್ರಸಿದ್ಧ ಅಷ್ಟಕಂ ನ್ನು ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಇನ್ನಿತರ ಕೃಷ್ಣನಿಗೆ ಸಂಬಂಧಿಸಿದ ವಿಶೇಷ ಸಂದರ್ಭಗಳಲ್ಲಿ ಪಠಿಸಲಾಗುತ್ತದೆ. ಅಷ್ಟಕಂ ಎಷ್ಟು ಜನಪ್ರಿಯವಾಗಿದೆ ಎಂದರೆ ಈ ಅಷ್ಟಕಂ ನ್ನು ಮನೆಗಳಲ್ಲಿ ಮಾತ್ರವಲ್ಲ, ಕೃಷ್ಣನ ದೇವಾಲಯಗಳಲ್ಲೂ ನಿಯಮಿತವಾಗಿ ಪಠಿಸಲಾಗುತ್ತದೆ.
Vijaya Karnataka Web Shri Krishna Ashtakam
ಶ್ರೀ ಕೃಷ್ಣ ಅಷ್ಟಕಂ


ನಿಮ್ಮ ದಾಂಪತ್ಯ ಜೀವನ ಸಮಸ್ಯೆಗಳ ಆಗರವೇ..? ಕೃಷ್ಣನನ್ನು ಈ ದಿಕ್ಕಿನಲ್ಲಿಟ್ಟು ಪೂಜಿಸಿ..!

ಶ್ರೀ ಕೃಷ್ಣಾಷ್ಟಕಂ ಪಠಿಸುವ ವಿಧಾನ


ಶ್ರೀಕೃಷ್ಣ ಅಷ್ಟಕಂ ಯಾವುದು..? ತಪ್ಪದೇ ಈ ಅಷ್ಟಕಂ ನ್ನು ಇಂದು ಮತ್ತು ನಾಳೆ ಪಠಿಸಬೇಕು. ಪ್ರತಿನಿತ್ಯ ಕೂಡ ನೀವು ಇದನ್ನು ಪಠಿಸಬಹುದು.

2020 ಕೃಷ್ಣ ಜನ್ಮಾಷ್ಟಮಿ: ಜನ್ಮಾಷ್ಟಮಿ ಪೂಜೆಯಲ್ಲಿ ತಪ್ಪದೇ ಈ ವಸ್ತುಗಳನ್ನು ಅರ್ಪಿಸಿ..!

ಶ್ರೀ ಕೃಷ್ಣ ಅಷ್ಟಕಂ
ವಾಸುದೇವ ಸುತಂ ದೇವಂ ಕಂಸ ಚಾನುರ ಮರ್ದನಂ |
ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗಧ್ಗುರುಂ ||1||

ಅಥಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಂ |
ರತ್ನ ಕಂಕಣ ಕೇಯುರಂ ಕೃಷ್ಣಂ ವಂದೇ ಜಗಧ್ಗುರುಂ ||2||

ಕುಟಿಲಾಲಕ ಸಂಯುಕ್ತಂ ಪೂರ್ಣ ಚಂದ್ರ ನಿಭಾನನಂ |
ವಿಲಸತ್ ಕುಂಡಲ ಧರಂ ಕೃಷ್ಣಂ ವಂದೇ ಜಗಧ್ಗುರುಂ ||3||
2020 ಕೃಷ್ಣ ಜನ್ಮಾಷ್ಟಮಿ: ನಿಮ್ಮ ರಾಶಿ ಯಾವುದು..? ಕೃಷ್ಣನನ್ನು ತಪ್ಪದೇ ಹೀಗೆ ಪೂಜಿಸಿ..!
ಮಂಧಾರ ಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಂ |
ಬಾರ್ಹಿ ಪಿಂಚವ ಚುಡಗಂ ಕೃಷ್ಣಂ ವಂದೇ ಜಗಧ್ಗುರುಂ ||4||

ಉತ್ಪುಲ್ಲ ಪದಂ ಪತ್ರಕ್ಷಂ ನೀಲ ಜೀಮೂತ ಸನ್ನಿಭಂ |
ಯಾದವಾನಂ ಶಿರೋ ರತ್ನಂ ಕೃಷ್ಣಂ ವಂದೇ ಜಗಧ್ಗುರುಂ ||5||

ರುಕ್ಮಿಣಿ ಕೇಳಿ ಸಂಯುಕ್ತಂ ಪೀತಾಂಬರ ಸುಶೋಭಿತಂ |
ಆವಾಪ್ತ ತುಳಸಿ ಗಂಧಂ , ಕೃಷ್ಣಂ ವಂದೇ ಜಗಧ್ಗುರುಂ ||6||
ಕೃಷ್ಣ ಹುಟ್ಟಿದ ದಿನಾಂಕ ಗೊತ್ತಾ..? ಜನ್ಮಾಷ್ಟಮಿ ಪೂಜೆಯಲ್ಲಿ ಈ ತಪ್ಪುಗಳು ಆಗದಿರಲಿ..!
ಗೋಪಿಕಾನಾಂ ಕುಚದ್ವಂದ್ವ ಕುಂಕುಮಾಂಕಿತ ವಕ್ಷಸಂ |
ಶ್ರೀನಿಕೇತಂ ಮಹೇಶ್ವಾಸಂ ಕೃಷ್ಣಂ ವಂದೇ ಜಗಧ್ಗುರುಂ ||7||

ಶ್ರೀವತ್ಸಾಂಕಂ ಮಹೋರಸ್ಕಂ ವನ ಮಾಲ ವಿರಾಜಿತಂ |
ಶಂಖ ಚಕ್ರ ಧರಂ ದೇವಂ ಕೃಷ್ಣಂ ವಂದೇ ಜಗಧ್ಗುರುಂ ||8||

ಕೃಷ್ಣಾಷ್ಟಕಂ ಮಿದಂ ಪುಣ್ಯಂ ಪ್ರಾತ ರುತ್ಥಾಯ ಯಃ ಪಠೇತ್‌|
ಕೋಟೀ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ||9||
2020 ಕೃಷ್ಣ ಜನ್ಮಾಷ್ಟಮಿ: ಕೃಷ್ಣನನ್ನು ಅಲಂಕರಿಸುವುದು ಹೇಗೆ..? ಸಂತಾನಕ್ಕಾಗಿ ಹೀಗೆ
|| ಇತಿ ಶ್ರೀ ಕೃಷ್ಣಾಷ್ಟಕಂ ಸಂಪೂರ್ಣಂ ||

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ