ಆ್ಯಪ್ನಗರ

ಇನ್ನೊಬ್ಬ ಪರಿಣತ ವೇಗಿಯ ಅಗತ್ಯವಿದೆ: ಗಂಭೀರ್‌

ವಿಶ್ವಕಪ್‌ಗೆ ಆಯ್ಕೆ ಮಾಡಿಕೊಳ್ಳಲಾಗಿರುವ ಭಾರತ ತಂಡದಲ್ಲಿ ಇನ್ನೊಬ್ಬ ವೇಗಿ ಇರಬೇಕಿತ್ತು ಅನಿಸುತ್ತದೆ. ತಂಡದಲ್ಲಿರುವ ಬುಮ್ರಾ, ಶಮಿ ಹಾಗೂ ಭುವನೇಶ್ವರ್‌ ಕುಮಾರ್‌ಗೆ ಹೆಚ್ಚಿನ ಬೆಂಬಲದ ಅಗತ್ಯವಿದೆ.

Agencies 16 May 2019, 3:55 pm
ಮುಂಬಯಿ: ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಇನ್ನೊಬ್ಬ ಪರಿಣತ ವೇಗಿಯ ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web Gautham


ವಿಶ್ವಕಪ್‌ಗೆ ಆಯ್ಕೆ ಮಾಡಿಕೊಳ್ಳಲಾಗಿರುವ ಭಾರತ ತಂಡದಲ್ಲಿ ಇನ್ನೊಬ್ಬ ವೇಗಿ ಇರಬೇಕಿತ್ತು ಅನಿಸುತ್ತದೆ. ತಂಡದಲ್ಲಿರುವ ಬುಮ್ರಾ, ಶಮಿ ಹಾಗೂ ಭುವನೇಶ್ವರ್‌ ಕುಮಾರ್‌ಗೆ ಹೆಚ್ಚಿನ ಬೆಂಬಲದ ಅಗತ್ಯವಿದೆ.

ಆಲ್‌ರೌಂಡರ್‌ಗಳಾದ ವಿಜಯಶಂಕರ್‌ ಹಾಗೂ ಹಾರ್ದಿಕ್‌ ಪಾಂಡ್ಯ ವೇಗದ ಬೌಲಿಂಗ್‌ ಮಾಡಬಲ್ಲರು. ಆದರೂ ಇನ್ನೊಬ್ಬ ತಜ್ಞ ವೇಗಿ ಇದ್ದರೆ ಬೌಲಿಂಗ್‌ ವಿಭಾಗ ಸದೃಢವಾಗುತ್ತಿತ್ತು ಎಂದು ಪ್ರಸ್ತುತ ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಗಂಭೀರ್‌ ವಿಶ್ಲೇಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌