ಹ್ಯಾಮಿಲ್ಟನ್: ಇಲ್ಲಿನ ಸೆಡನ್ ಪಾರ್ಕ್ ಮೈದಾನದಲ್ಲಿ ಭಾರತ ಏಕದಿನ ಸರಣಿ ಆಡಿದಾಗ ಕೇವಲ 92 ರನ್ಗಳಿಗೆ ಆಲೌಟಾಗುವ ಮೂಲಕ ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿತ್ತು.
ಅಲ್ಲದೆ ಏಕದಿನ ಇತಿಹಾಸದಲ್ಲಿ ಅತಿ ಹೀನಾಯ (ಬಾಲ್ಗಳ ಅಂತರದಲ್ಲಿ) ಸೋಲಿಗೊಳಗಾಗಿತ್ತು. ಇದೇ ಅದೇ ಮೈದಾನದಲ್ಲಿ ಕೊನೆಯ ಟ್ವೆಂಟಿ-20 ಕದನವನ್ನು ಆಡುತ್ತಿದೆ.
ಏಕದಿನ ಸರಣಿಯಲ್ಲಿ ಪ್ರಭಾವಿ ಪ್ರದರ್ಶನ ನೀಡಿರುವ ಹೊರತಾಗಿಯೂ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ಗೆ ಟ್ವೆಂಟಿ-20 ಸರಣಿಯಲ್ಲಿ ಅವಕಾಶ ದೊರಕಿರಲಿಲ್ಲ.
ಆದರೆ ಕೊನೆಗೂ ಟಿ-20 ಸರಣಿಯಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇನ್ನೊಂದೆಡೆ ರಿಸ್ಟ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಕೈಬಿಡಲಾಗಿದೆ.
ಏಕದಿನ ಸರಣಿಯಲ್ಲಿ ಇಬ್ಬರು ರಿಸ್ಟ್ ಸ್ಪಿನ್ನರ್ಗಳು ಅವಿಭಾಜ್ಯ ಅಂಗವಾದರೂ ಟಿ-20ನಲ್ಲಿ ಜತೆಯಾಗಿ ಆಡುವ ಅವಕಾಶ ದೊರಕಿರಲಿಲ್ಲ. ಕೊನೆಯ ಪಂದ್ಯದಲ್ಲೂ ಕುಲ್ದೀಪ್ ಅವಕಾಶ ಪಡೆದರೂ ಯುಜ್ವೇಂದ್ರ ಹೊರದಬ್ಬಲಾಗಿದೆ.
ಅಲ್ಲದೆ ಏಕದಿನ ಇತಿಹಾಸದಲ್ಲಿ ಅತಿ ಹೀನಾಯ (ಬಾಲ್ಗಳ ಅಂತರದಲ್ಲಿ) ಸೋಲಿಗೊಳಗಾಗಿತ್ತು. ಇದೇ ಅದೇ ಮೈದಾನದಲ್ಲಿ ಕೊನೆಯ ಟ್ವೆಂಟಿ-20 ಕದನವನ್ನು ಆಡುತ್ತಿದೆ.
ಏಕದಿನ ಸರಣಿಯಲ್ಲಿ ಪ್ರಭಾವಿ ಪ್ರದರ್ಶನ ನೀಡಿರುವ ಹೊರತಾಗಿಯೂ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ಗೆ ಟ್ವೆಂಟಿ-20 ಸರಣಿಯಲ್ಲಿ ಅವಕಾಶ ದೊರಕಿರಲಿಲ್ಲ.
ಆದರೆ ಕೊನೆಗೂ ಟಿ-20 ಸರಣಿಯಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇನ್ನೊಂದೆಡೆ ರಿಸ್ಟ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಕೈಬಿಡಲಾಗಿದೆ.
ಏಕದಿನ ಸರಣಿಯಲ್ಲಿ ಇಬ್ಬರು ರಿಸ್ಟ್ ಸ್ಪಿನ್ನರ್ಗಳು ಅವಿಭಾಜ್ಯ ಅಂಗವಾದರೂ ಟಿ-20ನಲ್ಲಿ ಜತೆಯಾಗಿ ಆಡುವ ಅವಕಾಶ ದೊರಕಿರಲಿಲ್ಲ. ಕೊನೆಯ ಪಂದ್ಯದಲ್ಲೂ ಕುಲ್ದೀಪ್ ಅವಕಾಶ ಪಡೆದರೂ ಯುಜ್ವೇಂದ್ರ ಹೊರದಬ್ಬಲಾಗಿದೆ.