ಪಣಜಿ: ಪ್ರತಿಯೊಂದು ವೃತ್ತಿಯಲ್ಲಿಯೂ ಸಂಘರ್ಷಗಳಿವೆ ಮತ್ತು ಅದರೊಂದಿಗೆ ಹೇಗೆ ವ್ಯವಹರಿಸಲಾಗುತ್ತದೆ ಎನ್ನುವುದರೊಳಗೆ ಎಲ್ಲವು ಒಳಗೊಂಡಿರುತ್ತದೆ ಎಂದು ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಬಿಸಿಸಿಐ ಒಂಬುಡ್ಸಮನ್ ನಿವೃತ್ತ ನ್ಯಾಯಾಧೀಶ ಡಿ.ಕೆ. ಜೈನ್, ಸ್ವಹಿತಾಸಕ್ತಿ ಸಂಘರ್ಷ ಆರೋಪದಡಿ ರಾಹುಲ್ ದ್ರಾವಿಡ್ಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಕುಂಬ್ಳೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
'' ನನ್ನ ಪ್ರಕಾರ ಜೀವನದ ಪ್ರತಿ ನಡಿಗೆಯಲ್ಲೂ ಎಲ್ಲ ವೃತ್ತಿಯಲ್ಲೂ ಸಂಘರ್ಷಗಳಿವೆ. ಅವುಗಳೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎಂಬುದನ್ನು ಅದು ಒಳಗೊಂಡಿರುತ್ತದೆ. ಇದರಲ್ಲಿ ಭಾಗಿಯಾಗಿರುವುದರ ಕುರಿತು ಮೊದಲೇ ತಿಳಿಸುವುದು ಹೇಗೆ. ನನ್ನ ಪ್ರಕಾರ ಇದು ಕಠಿಣ. ಇಂತಹ ಸಂಘರ್ಷದೊಳಗೆ ಬಾಗಿಯಾಗುವ ಮುನ್ನ ಯೋಚಿಸಬೇಕಿದೆ,''ಎಂದಿದ್ದಾರೆ.
ಬಿಸಿಸಿಐ ಒಂಬುಡ್ಸಮನ್ ನಿವೃತ್ತ ನ್ಯಾಯಾಧೀಶ ಡಿ.ಕೆ. ಜೈನ್, ಸ್ವಹಿತಾಸಕ್ತಿ ಸಂಘರ್ಷ ಆರೋಪದಡಿ ರಾಹುಲ್ ದ್ರಾವಿಡ್ಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಕುಂಬ್ಳೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
'' ನನ್ನ ಪ್ರಕಾರ ಜೀವನದ ಪ್ರತಿ ನಡಿಗೆಯಲ್ಲೂ ಎಲ್ಲ ವೃತ್ತಿಯಲ್ಲೂ ಸಂಘರ್ಷಗಳಿವೆ. ಅವುಗಳೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎಂಬುದನ್ನು ಅದು ಒಳಗೊಂಡಿರುತ್ತದೆ. ಇದರಲ್ಲಿ ಭಾಗಿಯಾಗಿರುವುದರ ಕುರಿತು ಮೊದಲೇ ತಿಳಿಸುವುದು ಹೇಗೆ. ನನ್ನ ಪ್ರಕಾರ ಇದು ಕಠಿಣ. ಇಂತಹ ಸಂಘರ್ಷದೊಳಗೆ ಬಾಗಿಯಾಗುವ ಮುನ್ನ ಯೋಚಿಸಬೇಕಿದೆ,''ಎಂದಿದ್ದಾರೆ.