ಆ್ಯಪ್ನಗರ

ಎಲ್ಲ ವೃತ್ತಿಯಲ್ಲೂ ಸಂಘರ್ಷಗಳಿವೆ: ಕುಂಬ್ಳೆ

ಪ್ರತಿಯೊಂದು ವೃತ್ತಿಯಲ್ಲಿಯೂ ಸಂಘರ್ಷಗಳಿವೆ ಮತ್ತು ಅದರೊಂದಿಗೆ ಹೇಗೆ ವ್ಯವಹರಿಸಲಾಗುತ್ತದೆ ಎನ್ನುವುದರೊಳಗೆ ಎಲ್ಲವು ಒಳಗೊಂಡಿರುತ್ತದೆ ಎಂದು ಭಾರತ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಹೇಳಿದ್ದಾರೆ.

Vijaya Karnataka 10 Aug 2019, 5:00 am
ಪಣಜಿ: ಪ್ರತಿಯೊಂದು ವೃತ್ತಿಯಲ್ಲಿಯೂ ಸಂಘರ್ಷಗಳಿವೆ ಮತ್ತು ಅದರೊಂದಿಗೆ ಹೇಗೆ ವ್ಯವಹರಿಸಲಾಗುತ್ತದೆ ಎನ್ನುವುದರೊಳಗೆ ಎಲ್ಲವು ಒಳಗೊಂಡಿರುತ್ತದೆ ಎಂದು ಭಾರತ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಹೇಳಿದ್ದಾರೆ.
Vijaya Karnataka Web conflict in every field
ಎಲ್ಲ ವೃತ್ತಿಯಲ್ಲೂ ಸಂಘರ್ಷಗಳಿವೆ: ಕುಂಬ್ಳೆ


ಬಿಸಿಸಿಐ ಒಂಬುಡ್ಸಮನ್‌ ನಿವೃತ್ತ ನ್ಯಾಯಾಧೀಶ ಡಿ.ಕೆ. ಜೈನ್‌, ಸ್ವಹಿತಾಸಕ್ತಿ ಸಂಘರ್ಷ ಆರೋಪದಡಿ ರಾಹುಲ್‌ ದ್ರಾವಿಡ್‌ಗೆ ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ ಕುಂಬ್ಳೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

'' ನನ್ನ ಪ್ರಕಾರ ಜೀವನದ ಪ್ರತಿ ನಡಿಗೆಯಲ್ಲೂ ಎಲ್ಲ ವೃತ್ತಿಯಲ್ಲೂ ಸಂಘರ್ಷಗಳಿವೆ. ಅವುಗಳೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎಂಬುದನ್ನು ಅದು ಒಳಗೊಂಡಿರುತ್ತದೆ. ಇದರಲ್ಲಿ ಭಾಗಿಯಾಗಿರುವುದರ ಕುರಿತು ಮೊದಲೇ ತಿಳಿಸುವುದು ಹೇಗೆ. ನನ್ನ ಪ್ರಕಾರ ಇದು ಕಠಿಣ. ಇಂತಹ ಸಂಘರ್ಷದೊಳಗೆ ಬಾಗಿಯಾಗುವ ಮುನ್ನ ಯೋಚಿಸಬೇಕಿದೆ,''ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌