ಆ್ಯಪ್ನಗರ

ಧೋನಿ ಗುಣಮುಖ

ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಚೆಂಡು ಬಡಿದು ಗಾಯಗೊಂಡಿದ್ದ ವಿಕೆಟ್‌ಕೀಪರ್‌ ಎಂ.ಎಸ್‌.ಧೋನಿ ಗುಣಮುಖರಾಗಿದ್ದಾರೆ ಎಂದು ತಂಡದ ಅಧಿಕೃತ ಮೂಲಗಳು ತಿಳಿಸಿವೆ.

Vijaya Karnataka 5 Jul 2019, 5:00 am
ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಚೆಂಡು ಬಡಿದು ಗಾಯಗೊಂಡಿದ್ದ ವಿಕೆಟ್‌ಕೀಪರ್‌ ಎಂ.ಎಸ್‌.ಧೋನಿ ಗುಣಮುಖರಾಗಿದ್ದಾರೆ ಎಂದು ತಂಡದ ಅಧಿಕೃತ ಮೂಲಗಳು ತಿಳಿಸಿವೆ.
Vijaya Karnataka Web dhonis thumb is fine he is a warrior
ಧೋನಿ ಗುಣಮುಖ


''ಧೋನಿ ಬೆಟ್ಟದಿಂದ ಇಳಿದು ಬಂದ ವೀರ ಸೇನಾನಿ. ಅವರಿಗೆ ಸಣ್ಣಪುಟ್ಟ ಗಾಯಗಳು ಲೆಕ್ಕಕ್ಕಿಲ್ಲ. ಗಾಯದಿಂದ ಗುಣಮುಖರಾಗಿದ್ದಾರೆ,'' ಎಂದು ಸ್ಪಷ್ಟಪಡಿಸಿವೆ.

ಇಂಗ್ಲೆಂಡ್‌ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಧೋನಿ, ಬೆರಳನ್ನು ಬಾಯಲಿಟ್ಟು ರಕ್ತ ಹೀರಿ ಉಗುಳಿದ್ದ ದೃಶ್ಯ ಸ್ಟೇಡಿಯಂನಲ್ಲಿದ್ದ ಛಾಯಾಗ್ರಾಹಕರ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಆ ವೇಳೆ ಸ್ವಲ್ಪ ಹೊತ್ತು ರಿಷಭ್‌ ಪಂತ್‌ ವಿಕೆಟ್‌ಕೀಪರ್‌ ಆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌