ಆ್ಯಪ್ನಗರ

ಕರ್ನಾಟಕ ತಂಡಕ್ಕೆ ಮನೀಶ್‌ ಸಾರಥ್ಯ

ಪ್ರತಿಷ್ಠಿತ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಟೂರ್ನಿಯ ಹತ್ತನೇ ಆವೃತ್ತಿಗೆ ಕರ್ನಾಟಕ ಕ್ರಿಕೆಟ್‌ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಅನುಭವಿ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ನಾಯಕನ ಜವಾಬ್ದಾರಿ ಹೊತ್ತಿದ್ದಾರೆ.

Vijaya Karnataka 16 Feb 2019, 5:00 am
ಬೆಂಗಳೂರು: ಪ್ರತಿಷ್ಠಿತ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಟೂರ್ನಿಯ ಹತ್ತನೇ ಆವೃತ್ತಿಗೆ ಕರ್ನಾಟಕ ಕ್ರಿಕೆಟ್‌ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಅನುಭವಿ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ಒಟ್ಟಾರೆ 37 ತಂಡಗಳನ್ನು ಒಳಗೊಂಡ ಟೂರ್ನಿಯು ಫೆ.21ರಿಂದ ಮಾರ್ಚ್‌ 14ರವರೆಗೆ ನಡೆಯಲಿದೆ.
Vijaya Karnataka Web manish to lead karnataka team for syed mushtaq ali trophy 2018 19
ಕರ್ನಾಟಕ ತಂಡಕ್ಕೆ ಮನೀಶ್‌ ಸಾರಥ್ಯ


ತಂಡದ ವಿವರ
ಮನೀಶ್‌ ಪಾಂಡೆ (ನಾಯಕ), ಕರುಣ್‌ ನಾಯರ್‌ (ಉಪನಾಯಕ), ಮಯಾಂಕ್‌ ಅಗರ್ವಾಲ್‌, ರೋಹನ್‌ ಕದಮ್‌, ಶರತ್‌ ಬಿ.ಆರ್‌, ಜೆ. ಸುಚಿತ್‌, ಶ್ರೇಯಸ್‌ ಗೋಪಾಲ್‌, ಆರ್‌. ವಿನಯ್‌ ಕುಮಾರ್‌, ಪ್ರಸಿಧ್‌ ಎಂ ಕೃಷ್ಣ, ಎ. ಮಿಥುನ್‌, ಕೆ.ಸಿ ಕಾರಿಯಪ್ಪ, ವಿ. ಕೌಶಿಕ್‌, ಕೆ.ವಿ ಸಿದ್ಧಾರ್ಥ್‌, ಮನೋಜ್‌ ಭಂಡಗೆ ಮತ್ತು ಲವನೀತ್‌ ಸಿಸೋಡಿಯಾ; ಯೆರೇಗೌಡ (ಕೋಚ್‌), ಎಸ್‌. ಅರವಿಂದ್‌ (ಬೌಲಿಂಗ್‌ ಕೋಚ್‌), ಅನುತೋಷ್‌ ಪೌಲ್‌ (ಮ್ಯಾನೇಜರ್‌), ರಕ್ಷಿತ್‌ (ಸ್ಟ್ರೆಂತ್‌ ಆ್ಯಂಡ್‌ ಕಂಡೀಷನಿಂಗ್‌ ಕೊಚ್‌), ಜಾಬ ಪ್ರಭು (ಫಿಸಿಯೊ) ಮತ್ತು ವಿನೋದ್‌ (ವಿಡಿಯೊ ಅನಾಲಿಸ್ಟ್‌).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌