ಆ್ಯಪ್ನಗರ

ನಾಳೆಯಿಂದ ಶಫಿ ದರಾಶ ಟೂರ್ನಿ

ವಿಕ ಸುದ್ದಿಲೋಕ ಬೆಂಗಳೂರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯ ಆಶ್ರಯದಲ್ಲಿ ಗುರುವಾರ ಆರಂಭವಾಗಲಿರುವ ಶಫಿ ದರಾಶ ಕ್ರಿಕೆಟ್‌ ಟೂರ್ನಿಗೆ 4 ತಂಡಗಳನ್ನು ...

ವಿಕ ಸುದ್ದಿಲೋಕ 12 Jul 2017, 3:00 am

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯ ಆಶ್ರಯದಲ್ಲಿ ಗುರುವಾರ ಆರಂಭವಾಗಲಿರುವ ಶಫಿ ದರಾಶ ಕ್ರಿಕೆಟ್‌ ಟೂರ್ನಿಗೆ 4 ತಂಡಗಳನ್ನು ಪ್ರಕಟಿಸಲಾಗಿದ್ದು, ಅಧ್ಯಕ್ಷ ರ ಇಲೆವೆನ್‌ ತಂಡಕ್ಕೆ ಪವನ್‌ ದೇಶಪಾಂಡೆ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಎರಡು ದಿನಗಳ ಪಂದ್ಯಗಳ ಟೂರ್ನಿ ಗುರುವಾರ ಆರಂಭವಾಗಲಿದ್ದು, ಉಪಾಧ್ಯಕ್ಷ ರ ಇಲೆವೆನ್‌ಗೆ ಶಿಶಿರ್‌ ಭವಾನೆ, ಬೆಂಗಳೂರು ವಲಯ ತಂಡಕ್ಕೆ ಅಬ್ರಾರ್‌ ಕಾಜಿ ಮತ್ತು ಸಂಯುಕ್ತ ಇಲೆವೆನ್‌ಗೆ ಅಮಾನ್‌ರಾಜ್‌ ಸಾರಥ್ಯ ವಹಿಸಲಿದ್ದಾರೆ.

Vijaya Karnataka Web shafi darashah cricket tournament kicks of from tomorrow
ನಾಳೆಯಿಂದ ಶಫಿ ದರಾಶ ಟೂರ್ನಿ

ತಂಡಗಳ ವಿವರ

ಅಧ್ಯಕ್ಷ ರ ಇಲೆವೆನ್‌: ಪವನ್‌ ದೇಶಪಾಂಡೆ(ನಾಯಕ), ಅಭಿಷೇಕ್‌ ರೆಡ್ಡಿ, ಅರ್ಜುನ್‌ ಹೊಯ್ಸಳ, ಮಿರ್‌ ಕೌನೇನ್‌ ಅಬ್ಬಾಸ್‌, ಕೆ.ವಿ ಸಿದ್ಧಾರ್ಥ್‌, ಕೆ.ಸಿ ಅವಿನಾಶ್‌(ವಿಕೆಟ್‌ ಕೀಪರ್‌), ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಜೆ.ಸುಚಿತ್‌, ರೋನಿತ್‌ ಮೋರೆ, ಟಿ.ಪ್ರದೀಪ್‌, ಲಿಯಾನ್‌ ಖಾನ್‌, ಎಂ.ಜಿ ನವೀನ್‌, ಜೀಶನ್‌ ಅಲಿ ಸೈಯದ್‌, ಶುಭಾಂಗ್‌ ಹೆಗ್ಡೆ.

ಉಪಾಧ್ಯಕ್ಷ ರ ಇಲೆವೆನ್‌: ಶಿಶಿರ್‌ ಭವಾನೆ(ನಾಯಕ), ಶಿವಂ ಮಿಶ್ರಾ, ಸುಜಿತ್‌ ಎನ್‌., ಕುನಾಲ್‌ ಕಪೂರ್‌, ಅನಿರುದ್ಧ ಜೋಶಿ, ಶರತ್‌ ಶ್ರೀನಿವಾಸ್‌(ವಿಕೆಟ್‌ ಕೀಪರ್‌), ಆದಿತ್ಯ ಸೋಮಣ್ಣ, ಪ್ರವೀಣ್‌ ದುಬೆ, ಎಚ್‌.ಎಸ್‌ ಶರತ್‌, ಮಿತ್ರಕಾಂತ್‌ ಯಾದವ್‌, ವಿಘ್ನೇಶ್‌ ಪ್ರಸಾದ್‌, ದೀಪೇಶ್‌ ಪೂನಿಯಾ, ಪ್ರಶಾಂತ್‌ ಎಸ್‌., ಪೃಥ್ವಿ ರಾಜ್‌, ಅಮಾನ್‌ ಖಾನ್‌.

ಬೆಂಗಳೂರು ವಲಯ: ಅಬ್ರಾರ್‌ ಕಾಜಿ(ನಾಯಕ), ಅಭಿನವ್‌ ಮನೋಹರ್‌, ರೋಹನ್‌ ಕದಂ, ನಾಗಾ ಭರತ್‌, ಸಮರ್ಥ್‌ ಊಟಿ, ಸುನಿಲ್‌ ರಾಜು, ಅನುರಾಗ್‌ ಬಾಯ್‌ಪೇಯ್‌(ವಿಕೆಟ್‌ ಕೀಪರ್‌), ಭವೇಶ್‌ ಗುಲೇಚಾ, ಕೆ.ಸಿ ಕಾರಿಯಪ್ಪ, ಎಸ್‌.ಎಲ್‌ ಅಕ್ಷ ಯ್‌, ಶರಣ್‌ ಗೌಡ, ನಿಶಾಂತ್‌ ಶೇಖಾವತ್‌, ವಿಕಾಸ್‌ ಕುಮಾರ್‌ ಸಿನ್ಹ, ಚಿರಂಜೀವಿ ಜಿ.ಎಸ್‌(ವಿಕೆಟ್‌ ಕೀಪರ್‌), ಭರತ್‌ ಕೊಂಡಜ್ಜಿ.

ಸಂಯುಕ್ತ ಇಲೆವೆನ್‌: ಅಮಾನ್‌ ರಾಜ್‌(ನಾಯಕ), ನಿಕಿನ್‌ ಜೋಸ್‌, ಅರ್ಜುನ್‌ ಎಸ್‌.ಪಿ, ಶ್ರೀಜಿತ್‌ ಕೆ.ಎಲ್‌, ಯೋಗೇಶ್‌, ಬಿ.ಆರ್‌ ಶರತ್‌(ವಿಕೆಟ್‌ ಕೀಪರ್‌), ವೈಶಾಖ್‌ ವಿಜಯ್‌ಕುಮಾರ್‌, ರಿತೇಶ್‌ ಭಟ್ಕಳ್‌, ಆರ್‌.ಹರೀಶ್‌ ಕುಮಾರ್‌, ವಿ.ಕೌಶಿಕ್‌, ಕುಶಾಲ್‌ ವಧ್ವಾನಿ, ಎಂ.ಸಿ ಕರಣ್‌, ಜಯೇಶ್‌ ಬಾಬು, ದರ್ಶನ್‌ ಎಂ.ಬಿ, ದೇವ್‌ದತ್‌ ಪಡಿಕಲ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌