ಆ್ಯಪ್ನಗರ

ಚಾಲೆಂಜರ್ಸ್‌ ದೌರ್ಬಲ್ಯ ಬಯಲು

ಸುನಿಲ್‌ ಗವಾಸ್ಕರ್‌ ಮಾಜಿ ಕ್ರಿಕೆಟಿಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಜಯದ ಹಾದಿ ಕಂಡುಕೊಳ್ಳಲು ವಿಫಲವಾಗುತ್ತಿರುವುದರಿಂದ ರೈಸಿಂಗ್‌ ...

Vijaya Karnataka Web 29 Apr 2017, 8:20 am

ಸುನಿಲ್‌ ಗವಾಸ್ಕರ್‌ ಮಾಜಿ ಕ್ರಿಕೆಟಿಗ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಜಯದ ಹಾದಿ ಕಂಡುಕೊಳ್ಳಲು ವಿಫಲವಾಗುತ್ತಿರುವುದರಿಂದ ರೈಸಿಂಗ್‌ ಪುಣೆ ಸೂಪರ್‌ ಜಯಂಟ್ಸ್‌ ತಂಡಕ್ಕೆ ಅಂಕಪಟ್ಟಿಯಲ್ಲಿ ಮತ್ತಷ್ಟು ಮೇಲೇರುವ ಅವಕಾಶವಿದೆ. ಬೆಂಗಳೂರು ತಂಡಕ್ಕೆ ಬಲಿಷ್ಠ ಬ್ಯಾಟಿಂಗ್‌ ವಿಭಾಗದ ವೈಫಲ್ಯವೇ ಸತತ ಸೋಲಿಗೆ ಕಾರಣವಾಗಿದೆ.

Vijaya Karnataka Web the weakness has been disclosed
ಚಾಲೆಂಜರ್ಸ್‌ ದೌರ್ಬಲ್ಯ ಬಯಲು


ಬೌಲರ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಪರದಾಟ ನಡೆಸುತ್ತಿದ್ದು, ತಂಡದ ದೌರ್ಬಲ್ಯತೆ ಬಹಿರಂಗಗೊಂಡಿದೆ. ಇದನ್ನು ಅರಿತ ಉಳಿದ ತಂಡಗಳು ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ವೇಗದ ಬೌಲರ್‌ಗಳಿಗೆ ನೆರವಾಗುವ ಪಿಚ್‌ ನಿರ್ಮಿಸಿ ಕಣಕ್ಕಿಳಿಯಲಿವೆ. ಮತ್ತೊಂದೆಡೆ ಪುಣೆ ವಿರುದ್ಧ ಅನುಭವಿಸಿದ ಸೋಲಿನ ನಂತರ ಮುಂಬಯಿ ಇಂಡಿಯನ್ಸ್‌ ಜಯದ ಹಾದಿ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌