ರಾಷ್ಟ್ರ ರಾಜಧಾನಿ ದಿಲ್ಲಿ ವಾಯುಮಾಲಿನ್ಯದಿಂದ ಕಂಗೆಟ್ಟಿದೆ. ಅಲ್ಲಿನ ಉಸಿರುಕಟ್ಟುವ ವಾತಾವರಣದಲ್ಲಿ ಜನ ಕಂಗಾಲಾಗಿದ್ದಾರೆ. ಮಾಲಿನ್ಯ ಪ್ರಮಾಣ ಹೆಚ್ಚಿದ ಕೂಡಲೇ ಅಲ್ಲಿನ ಬಹಳಷ್ಟುಮಂದಿ ಏರ್ ಪ್ಯೂರಿಫಯರ್ಗಳನ್ನು(ವಾಯು ಶುದಿಟಛೀಕರಣ ಯಂತ್ರ) ಖರೀದಿಸತೊಡಗಿದ್ದಾರೆ. ದುರಂತವೆಂದರೆ, ನಮ್ಮಲ್ಲಿ ಇಂದಿಗೂ ಏರ್ಪ್ಯೂರಿಫಯರ್ಗಳ ಬಗ್ಗೆ ಜಾಗೃತಿಇಲ್ಲದಿರುವುದು. ಮನೆಯಲ್ಲಿ ಅಳವಡಿಸಿಕೊಳ್ಳಬಹುದಾದ ಈ ಯಂತ್ರಗಳು ಸ್ವಚ್ಛಗಾಳಿಯನ್ನು ನಿರ್ಮಿಸಿ, ವಾಯುಮಾಲಿನ್ಯದ ಅಪಾಯದಿಂದ ನಮ್ಮನ್ನು ಪಾರುಮಾಡಬಲ್ಲವು.ಮಾರುಕಟ್ಟೆಯಲ್ಲಿ ಇಂದು ತರಹೇವಾರಿ ವಾಯುಶುದಿಟಛೀಕರಣ ಯಂತ್ರಗಳು ಲಭ್ಯ. ಯಾವುದು ನಿಮಗೆ ಸೂಕ್ತ, ಇವುಗಳ ಬಳಕೆ ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ಏರ್ಪ್ಯೂರಿಫಯರ್ ಸ್ವಚ್ಛ ಗಾಳಿಗೊಂದು ಯಂತ್ರ
ರಾಷ್ಟ್ರ ರಾಜಧಾನಿ ದಿಲ್ಲಿ ವಾಯುಮಾಲಿನ್ಯದಿಂದ ಕಂಗೆಟ್ಟಿದೆ. ಅಲ್ಲಿನ ಉಸಿರುಕಟ್ಟುವ ವಾತಾವರಣದಲ್ಲಿ ಜನ ಕಂಗಾಲಾಗಿದ್ದಾರೆ.
Vijaya Karnataka Web 15 Nov 2016, 4:29 am