ಆ್ಯಪ್ನಗರ

ಕೆಲಸ ಚಂಚಲ, ಆತ್ಮವಿಶ್ವಾಸ ಅಚಲ

ನವೋದ್ಯಮಗಳ ಪೈಕಿ ಆನ್ಲೈನ್ ಶಾಪಿಂಗ್‌ನಲ್ಲಿ ದೊಡ್ಡ ಬೂಮ್ ಸೃಷ್ಟಿಸಿದ್ದ ಫ್ಲಿಪ್ ಕಾರ್ಟ್, ಸ್ನ್ಯಾಪ್‌ ಡೀಲ್ ಈಗ ಭಾರಿ ಸ್ಪರ್ಧೆಯಿಂದ ತಡಬಡಾಯಿಸುತ್ತಿರುವುದು ಗುಟ್ಟಿನ ವಿಷಯವಲ್ಲ.

Vijaya Karnataka Web 27 Feb 2017, 4:01 pm
ನವೋದ್ಯಮಗಳ ಪೈಕಿ ಆನ್ಲೈನ್ ಶಾಪಿಂಗ್‌ನಲ್ಲಿ ದೊಡ್ಡ ಬೂಮ್ ಸೃಷ್ಟಿಸಿದ್ದ ಫ್ಲಿಪ್ ಕಾರ್ಟ್, ಸ್ನ್ಯಾಪ್‌ ಡೀಲ್ ಈಗ ಭಾರಿ ಸ್ಪರ್ಧೆಯಿಂದ ತಡಬಡಾಯಿಸುತ್ತಿರುವುದು ಗುಟ್ಟಿನ ವಿಷಯವಲ್ಲ.
Vijaya Karnataka Web job at paytm
ಕೆಲಸ ಚಂಚಲ, ಆತ್ಮವಿಶ್ವಾಸ ಅಚಲ


ಸ್ನ್ಯಾಪ್‌ ಡೀಲ್ ‘ಮರು ರಚನೆ’ಯ ಹಾದಿಯಲ್ಲಿದ್ದು ಇದರ ಭಾಗವಾಗಿ ನೂರಾರು ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು ಇವರಿಗೆ ಪೇಟಿಎಂ ಅಭಯ ಹಸ್ತ ಚಾಚಿದೆಯಂತೆ.

ದಿಲ್ಲಿ ಮಂದಿಯೇ ಚಿಂತೆ ಬಿಟ್ಟುಬಿಡಿ ನಮ್ಮಲ್ಲಿಗೆ ಬನ್ನಿ. ನಿಮಗೆ ತುಂಬ ಹೃದಯದ ಸ್ವಾಗತ ಎಂದು ಎರಡು ತೋಳುಗಳನ್ನು ಚಾಚಿ ಪೇಟಂನ ಸಂಸ್ಥಾಪಕ ವಿಜಯ ಶೇಖರ್ ಶರ್ಮಾ ಟ್ವೀಟ್ ಮಾಡಿರುವುದು ಈಗ ದೊಡ್ಡ ಸುದ್ದಿ

ಎರಡು ವರ್ಷಗಳ ಹಿಂದೆ ಯಾಹೂ ತನ್ನ ಕೆಲಸಗಾರರಿಗೆ ಪಿಂಕ್‌ ಸ್ಲಿಪ್ ಕೊಟ್ಟಾಗ ಪ್ರೈಸ್ ಬಾಬಾ ಮತ್ತು ಝೊಮ್ಯಾಟೋ ಅಭಯ ರಕ್ಷೆ ನೀಡಿದ್ದವು. ನೋಟು ಅಮಾನ್ಯದ ನಂತರ ಪೇಟಿಎಂನ ತೇಜಿ ಹೆಚ್ಚಿದೆ.

ಹೀಗಾಗಿ ಅದು ಕೆಲಸ ಖಾಲಿ ಇದೆ ಎಂದು ಹೇಳಿಕೊಳ್ಳುತ್ತಿದೆ. ಅಂಥದ್ದೇ ಇತರೆ ನವೋದ್ಯಮಗಳು ಹೆಚ್ಚಿದಾಗ ಆಗ ಕತೆ ಏನಾಗುತ್ತದೆ?
ಕೆಲಸ ಚಂಚಲ, ಆತ್ಮವಿಶ್ವಾಸ ಅಚಲ- ಇದು ಇವತ್ತಿನ ಯುವ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌