ಆ್ಯಪ್ನಗರ

ಯಾವುದೇ ಬಣಕ್ಕೆ ಸೇರಿಲ್ಲ; ಬಣವೆಂಬುದೇ ಬಿಜೆಪಿಯಲ್ಲಿಲ್ಲ: ಅಶೋಕ್

ರಾಜ್ಯ ಬಿಜೆಪಿಯಲ್ಲಿ ಗೊಂದಲ ವಿಚಾರ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಆರ್.ಅಶೋಕ್, ನಾನು ಯಾವುದೇ ಬಣಕ್ಕೆ ಸೇರಿಲ್ಲ,ಅಷ್ಟಕ್ಕೂ ಬಣವೆಂಬುದೇ ಬಿಜೆಪಿಯಲ್ಲಿಲ್ಲ ಎಂದಿದ್ದಾರೆ.

ವಿಕ ಸುದ್ದಿಲೋಕ 30 Apr 2017, 5:04 pm
ಬಿಜೆಪಿ: ರಾಜ್ಯ ಬಿಜೆಪಿಯಲ್ಲಿ ಗೊಂದಲ ವಿಚಾರ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಆರ್.ಅಶೋಕ್, ನಾನು ಯಾವುದೇ ಬಣಕ್ಕೆ ಸೇರಿಲ್ಲ,
Vijaya Karnataka Web there is no rift in bjp r ashok
ಯಾವುದೇ ಬಣಕ್ಕೆ ಸೇರಿಲ್ಲ; ಬಣವೆಂಬುದೇ ಬಿಜೆಪಿಯಲ್ಲಿಲ್ಲ: ಅಶೋಕ್

ಅಷ್ಟಕ್ಕೂ ಬಣವೆಂಬುದೇ ಬಿಜೆಪಿಯಲ್ಲಿಲ್ಲ ಎಂದಿದ್ದಾರೆ.

ನಾಯಕರ ನಡುವಿನ ವೈಯಕ್ತಿಕ ಪ್ರತಿಷ್ಠೆ ಇಷ್ಟೆಲ್ಲ ಗೊಂದಲಕ್ಕೆ ಕಾರಣ.ಈಗಾಗಲೇ ಮುರಳೀಧರ್ ರಾವ್ ಸ್ಪಷ್ಟ ಸೂಚನೆ ನೀಡಿದ್ದಾರೆ. ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಬಾಕಿಯಿದೆ. ಹಾಗಾಗಿ ಯಾವುದೇ ರೀತಿ ಧಕ್ಕೆಯಾಗದಂತೆ ನಡೆದುಕೊಳ್ಳಬೇಕೆಂದು ವರಿಷ್ಠರು ಹೇಳಿದ್ದಾರೆ. ಅದರಂತೆ ಪಕ್ಷದಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಶಿವಮೊಗ್ಗ ವೈಯುಕ್ತಿಕ ರಾಜಕಾರಣದಿಂದಾಗಿ ಇಷ್ಟೆಲ್ಲ ಗೊಂದಲ ಸೃಷ್ಠಿಯಾಗಿದೆ. ಅತೃಪ್ತರ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಶಿವಮೊಗ್ಗದವರು ಎಂದವರು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ