ಆ್ಯಪ್ನಗರ

ಬಿಗ್‌ಬಾಸ್‌ ಮನೆಯಿಂದ ಹೊರಬಂದ ನಿವೇದಿತಾರ ಮುತ್ತಿನಂಥ ಮಾತು

ನಿವೇದಿತಾ ಮನೆಯೊಳಗೆ ತನ್ನ ಮುಗ್ಧತೆ ಜತೆ-ಜತೆಗೆ ಪ್ರಬುದ್ಧತೆಯ ಮಾತಿನಿಂದಲೇ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತಿದ್ದರು.

Vijaya Karnataka Web 28 Jan 2018, 2:52 pm
ನಿವೇದಿತಾ ಮನೆಯೊಳಗೆ ತನ್ನ ಮುಗ್ಧತೆ ಜತೆ-ಜತೆಗೆ ಪ್ರಬುದ್ಧತೆಯ ಮಾತಿನಿಂದಲೇ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತಿದ್ದರು.
Vijaya Karnataka Web biggboss niveditha gowda in top 4
ಬಿಗ್‌ಬಾಸ್‌ ಮನೆಯಿಂದ ಹೊರಬಂದ ನಿವೇದಿತಾರ ಮುತ್ತಿನಂಥ ಮಾತು


ಬಿಗ್‌ಬಾಸ್‌ ಸ್ಪರ್ಧಿಗಳಲ್ಲಿ ವಯಸ್ಸಿನಲ್ಲಿ ಅತೀ ಕಿರಿಯಳಾದ ನಿವೇದಿತಾ ತಮಗೆ ಅರಿವಿಲ್ಲದೆಯೇ ಕೆಲವೊಂದು ಸನ್ನಿವೇಶಗಳಿಗೆ ಸ್ಮಾರ್ಟ್‌ ಉತ್ತರ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದರು.

ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಮೇಲೆ ತಂದೆ ತಾಯಿ ಕುರಿತು ಅವರು ಹೇಳಿದ ಮಾತು ಕೇಳಿ ಪ್ರತಿಯೊಬ್ಬರು ಎಂದು ಹೌದು-ಹೌದು ತಲೆ ಅಲ್ಲಾಡಿಸುವಂತೆ ಮಾಡಿತು.

'ಯಾರು ನಮ್ಮ ಮೇಲೆ ಎಷ್ಟೇ ಪ್ರೀತಿ ತೋರಿಸಿದರೂ ಅದು ಹೆತ್ತವರ ಪ್ರೀತಿಗೆ ಸಮನಾಗಲೂ ಸಾಧ್ಯವೇ ಇಲ್ಲ'ಎಂಬ ಮುತ್ತಿನಂಥ ನುಡಿ ನುಡಿದಿದ್ದರು. ನಿವೇದಿತಾ ಮಾತು ಕೇಳಿದ ಸುದೀಪ್ ಕೂಡ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಎಂದು ಹೊಗಳಿದರು.

ಮನೆಯೊಳಗೆ ಕೂಡ 'ಶಾರ್ಟ್ಸ್‌ ಹಾಕಿದವರು ಎಲ್ಲರೂ ಕೆಟ್ಟವರಲ್ಲ, ಸೀರೆಯುಟ್ಟ ಎಲ್ಲರೂ ಒಳ್ಳೆಯವರಲ್ಲ' ಮುಂತಾದ ಪ್ರಬುದ್ಧತೆಯ ಮಾತುಗಳಿಂದ ಗಮನ ಸೆಳೆದಿದ್ದರು. ಮನೆಯೊಳಗೆ ಎಲ್ಲರಿಗೆ ಪ್ರೀತಿಯ ಡಾಲ್‌ ಆಗಿ, ತನ್ನದೇ ಆದ ಫ್ಯಾಂಟಸಿ ಲೋಕದಲ್ಲಿ ಇರುತ್ತಿದ್ದ ನಿವೇದಿತಾ ಸಕಾರಾತ್ಮಕ ನಡುವಳಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ