ಇತ್ತೀಚೆಗೆ 'Lock Upp' ಶೋನಲ್ಲಿ ನಟಿ ಕಂಗನಾ ರಣಾವತ್ ಅವರು ಎಲಿಮಿನೇಶನ್ನಿಂದ ಬಚಾವ್ ಆಗಲು ಸಿಕ್ರೇಟ್ ಹೇಳಿ ಎಂದು ಹೇಳಿದ್ದರು. ಆ ವೇಳೆ ಮಾತನಾಡಿದ್ದ ಸ್ಪರ್ಧಿ ಶಿವಂ ಶರ್ಮಾ ಅವರು ತಾಯಿಯ ಗೆಳತಿ ಜೊತೆ ಮಲಗಿದ್ದೆ ಎಂದಿದ್ದಾರೆ. ಶಿವಂ ಶರ್ಮಾ ಹೇಳಿದ್ದೇನು?
"ನಮ್ಮ ಮನೆಯ ಬಳಿ ನನ್ನ ತಾಯಿಯ ಗೆಳತಿಯರೊಬ್ಬರಿದ್ದರು. ಅವರಿಗೆ ವಿಚ್ಛೇದನವಾಗಿತ್ತು. ಅವರ ಲೈಂಗಿಕ ಜೀವನ ಚೆನ್ನಾಗಿರಲಿ ಎಂದು ನಾನು ಅವರಿಗೆ ಸಹಾಯ ಮಾಡಿದೆ. ನಾನು ಪಾಸ್ತಾ ರೆಡಿ ಮಾಡಿಕೊಂಡು ಹೋಗಿ ಅವರ ಮನೆಗೆ ಕೊಡುತ್ತಿದ್ದೆ. ಅಲ್ಲಿ ನಾವಿಬ್ಬರೂ ಒಳ್ಳೆಯ ಸಮಯ ಕಳೆಯುತ್ತಿದ್ದೆವು. ಇದು ತುಂಬ ಹಳೆಯ ಸುದ್ದಿ. 8-9 ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿದ್ದಾಗ ನಡೆದ ಗಟನೆ ಇದು. ಜೀವನದಲ್ಲಿ ತುಂಬ ದುಃಖವಿರುತ್ತದೆ, ನಾವು ಖುಷಿ ಹಂಚಬೇಕು. ಇದನ್ನು ಪ್ರೀತಿ ಕೊಟ್ಟು ತಗೊಳ್ಳುವುದು ಅಂತಾರೆ" ಎಂದಿದ್ದಾರೆ ಶಿವಂ ಶರ್ಮಾ
'ದಿ ಕಾಶ್ಮೀರ್ ಫೈಲ್ಸ್' ಚಿತ್ರದಿಂದ ಬಾಲಿವುಡ್ ಇದುವರೆಗೂ ಮಾಡಿದ್ದ ಪಾಪ ತೊಳೆದೋಯ್ತು: ನಟಿ ಕಂಗನಾ ರಣಾವತ್
ಬಬಿತಾ ಹೇಳಿದ್ದೇನು?
ಶಿವಂ ಶರ್ಮಾ ಮಾತು ಕೇಳಿ ಕಂಗನಾ ರಣಾವತ್ ಅವರು ಇನ್ನೊಬ್ಬ ಸ್ಪರ್ಧಿ ಬಬಿತಾ ಫೋಗಟ್ ಬಳಿ ಈ ವಿಚಾರವಾಗಿ ನಿಮ್ಮ ಅಭಿಪ್ರಾಯ ಹೇಳಿ ಎಂದಿದ್ದಾರೆ. ಆಗ ಮಾತನಾಡಿದ ಬಬಿತಾ, "ಇದು ಶಿವಂ ಶರ್ಮಾ ಯೋಚನೆ, ನನಗೆ ಇವನ ಯೋಚನೆಗಳನ್ನು ಅರ್ಥಮಾಡಿಕೊಳ್ಳಲಾಗಲೀ ಅಥವಾ ಒಪ್ಪಿಕೊಳ್ಳಲಾಗುವುದಿಲ್ಲ. ಅವನು ವಯಸ್ಸಿನ ಅಂತರದ ಬಗ್ಗೆಯಾದರೂ ಯೋಚನೆ ಮಾಡಬೇಕಿತ್ತು. ಇದು ನಿಜಕ್ಕೂ ನನಗೆ ಶಾಕಿಂಗ್ ಆಗಿದೆ. ಅವನಿಗೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ" ಎಂದಿದ್ದಾರೆ.
‘ಜ್ಯೋತಿಷಿ’ ಹೇಳಿದ್ದ ‘ಆ’ ಮಾತು ನಿಜವಾಯಿತು: ಕಂಗನಾ ಬಾಳಿನ ರಹಸ್ಯ ಬಿಚ್ಚಿಟ್ಟ ಪ್ರಭಾಸ್!
ಶಿವಂ ಶರ್ಮಾ ಹೇಳಿದ್ದೇನು? ( shivam sharma )
ಬಬಿತಾ ಮಾತು ಕೇಳಿ ಉತ್ತರ ನೀಡಿದ ಶಿವಂ ಶರ್ಮಾ, "ಅವರು ಪತಿಯನ್ನು ಕಳೆದುಕೊಂಡರು ಅಂತ ನಾನೇನೂ ಹೋಗಲಿಲ್ಲ. ಅವರಿಗೆ ಇದೆಲ್ಲ ಬೇಕಿತ್ತು. ನಾನು ನೋಡೋಕೆ ಚೆನ್ನಾಗಿದ್ದೆ, ಹೀಗಾಗಿ ಅವರಿಗೆ ನನ್ನ ಮೇಲೆ ಆಸಕ್ತಿ ಬೆಳೆಯಿತು. ಇದು ಒಂದು ಸೈಡ್ ಅಲ್ಲ, ಮ್ಯುಚುವಲ್ ಆಗಿತ್ತು" ಎಂದಿದ್ದಾರೆ.
ಕಂಗನಾ ರಣಾವತ್ ( shivam sharma ) ನಡೆಸಿಕೊಡುವ 'Lock Upp' ಶೋನಲ್ಲಿ 16 ಸ್ಪರ್ಧಿಗಳು ಜೈಲಿನಲ್ಲಿ ಬಂಧಿಯಾಗಿದ್ದಾರೆ. 72 ದಿನಗಳ ಕಾಲ ಈ ಶೋ ಇರುವುದು. ಇಲ್ಲಿನ ಸ್ಪರ್ಧಿಗಳು ಒಂದಲ್ಲ ಒಂದು ರೀತಿ ಕಾಂಟ್ರವರ್ಸಿ ಮಾಡಿಕೊಂಡಿರುವವರೇ. ಹೆಚ್ಚು ಕಡಿಮೆ ಬಿಗ್ ಬಾಸ್ ಮಾದರಿಯಲ್ಲಿ ಈ ಶೋ ಮೂಡಿಬರುವುದು. ಕೆಲ ಸ್ಪರ್ಧಿಗಳು ಅವರ ಬದುಕಿನ ಕತ್ತಲೆಯ ಅಂಶಗಳನ್ನು ಹೇಳಿಕೊಂಡಿದ್ದಾರೆ.
"ನಮ್ಮ ಮನೆಯ ಬಳಿ ನನ್ನ ತಾಯಿಯ ಗೆಳತಿಯರೊಬ್ಬರಿದ್ದರು. ಅವರಿಗೆ ವಿಚ್ಛೇದನವಾಗಿತ್ತು. ಅವರ ಲೈಂಗಿಕ ಜೀವನ ಚೆನ್ನಾಗಿರಲಿ ಎಂದು ನಾನು ಅವರಿಗೆ ಸಹಾಯ ಮಾಡಿದೆ. ನಾನು ಪಾಸ್ತಾ ರೆಡಿ ಮಾಡಿಕೊಂಡು ಹೋಗಿ ಅವರ ಮನೆಗೆ ಕೊಡುತ್ತಿದ್ದೆ. ಅಲ್ಲಿ ನಾವಿಬ್ಬರೂ ಒಳ್ಳೆಯ ಸಮಯ ಕಳೆಯುತ್ತಿದ್ದೆವು. ಇದು ತುಂಬ ಹಳೆಯ ಸುದ್ದಿ. 8-9 ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿದ್ದಾಗ ನಡೆದ ಗಟನೆ ಇದು. ಜೀವನದಲ್ಲಿ ತುಂಬ ದುಃಖವಿರುತ್ತದೆ, ನಾವು ಖುಷಿ ಹಂಚಬೇಕು. ಇದನ್ನು ಪ್ರೀತಿ ಕೊಟ್ಟು ತಗೊಳ್ಳುವುದು ಅಂತಾರೆ" ಎಂದಿದ್ದಾರೆ ಶಿವಂ ಶರ್ಮಾ
'ದಿ ಕಾಶ್ಮೀರ್ ಫೈಲ್ಸ್' ಚಿತ್ರದಿಂದ ಬಾಲಿವುಡ್ ಇದುವರೆಗೂ ಮಾಡಿದ್ದ ಪಾಪ ತೊಳೆದೋಯ್ತು: ನಟಿ ಕಂಗನಾ ರಣಾವತ್
ಬಬಿತಾ ಹೇಳಿದ್ದೇನು?
ಶಿವಂ ಶರ್ಮಾ ಮಾತು ಕೇಳಿ ಕಂಗನಾ ರಣಾವತ್ ಅವರು ಇನ್ನೊಬ್ಬ ಸ್ಪರ್ಧಿ ಬಬಿತಾ ಫೋಗಟ್ ಬಳಿ ಈ ವಿಚಾರವಾಗಿ ನಿಮ್ಮ ಅಭಿಪ್ರಾಯ ಹೇಳಿ ಎಂದಿದ್ದಾರೆ. ಆಗ ಮಾತನಾಡಿದ ಬಬಿತಾ, "ಇದು ಶಿವಂ ಶರ್ಮಾ ಯೋಚನೆ, ನನಗೆ ಇವನ ಯೋಚನೆಗಳನ್ನು ಅರ್ಥಮಾಡಿಕೊಳ್ಳಲಾಗಲೀ ಅಥವಾ ಒಪ್ಪಿಕೊಳ್ಳಲಾಗುವುದಿಲ್ಲ. ಅವನು ವಯಸ್ಸಿನ ಅಂತರದ ಬಗ್ಗೆಯಾದರೂ ಯೋಚನೆ ಮಾಡಬೇಕಿತ್ತು. ಇದು ನಿಜಕ್ಕೂ ನನಗೆ ಶಾಕಿಂಗ್ ಆಗಿದೆ. ಅವನಿಗೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ" ಎಂದಿದ್ದಾರೆ.
‘ಜ್ಯೋತಿಷಿ’ ಹೇಳಿದ್ದ ‘ಆ’ ಮಾತು ನಿಜವಾಯಿತು: ಕಂಗನಾ ಬಾಳಿನ ರಹಸ್ಯ ಬಿಚ್ಚಿಟ್ಟ ಪ್ರಭಾಸ್!
ಶಿವಂ ಶರ್ಮಾ ಹೇಳಿದ್ದೇನು? ( shivam sharma )
ಬಬಿತಾ ಮಾತು ಕೇಳಿ ಉತ್ತರ ನೀಡಿದ ಶಿವಂ ಶರ್ಮಾ, "ಅವರು ಪತಿಯನ್ನು ಕಳೆದುಕೊಂಡರು ಅಂತ ನಾನೇನೂ ಹೋಗಲಿಲ್ಲ. ಅವರಿಗೆ ಇದೆಲ್ಲ ಬೇಕಿತ್ತು. ನಾನು ನೋಡೋಕೆ ಚೆನ್ನಾಗಿದ್ದೆ, ಹೀಗಾಗಿ ಅವರಿಗೆ ನನ್ನ ಮೇಲೆ ಆಸಕ್ತಿ ಬೆಳೆಯಿತು. ಇದು ಒಂದು ಸೈಡ್ ಅಲ್ಲ, ಮ್ಯುಚುವಲ್ ಆಗಿತ್ತು" ಎಂದಿದ್ದಾರೆ.
ಕಂಗನಾ ರಣಾವತ್ ( shivam sharma ) ನಡೆಸಿಕೊಡುವ 'Lock Upp' ಶೋನಲ್ಲಿ 16 ಸ್ಪರ್ಧಿಗಳು ಜೈಲಿನಲ್ಲಿ ಬಂಧಿಯಾಗಿದ್ದಾರೆ. 72 ದಿನಗಳ ಕಾಲ ಈ ಶೋ ಇರುವುದು. ಇಲ್ಲಿನ ಸ್ಪರ್ಧಿಗಳು ಒಂದಲ್ಲ ಒಂದು ರೀತಿ ಕಾಂಟ್ರವರ್ಸಿ ಮಾಡಿಕೊಂಡಿರುವವರೇ. ಹೆಚ್ಚು ಕಡಿಮೆ ಬಿಗ್ ಬಾಸ್ ಮಾದರಿಯಲ್ಲಿ ಈ ಶೋ ಮೂಡಿಬರುವುದು. ಕೆಲ ಸ್ಪರ್ಧಿಗಳು ಅವರ ಬದುಕಿನ ಕತ್ತಲೆಯ ಅಂಶಗಳನ್ನು ಹೇಳಿಕೊಂಡಿದ್ದಾರೆ.