ಆ್ಯಪ್ನಗರ

ಕೃಷ್ಣ ತುಳಸಿಯಲ್ಲಿ ರೆಹಮಾನ್‌

ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿದ್ದ ರೆಹಮಾನ್‌, ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದರು. ಈಗ ಕೃಷ್ಣ ತುಳಸಿ ಎಂಬ ಸೀರಿಯಲ್‌ನಲ್ಲಿ ನಾಯಕಿಯ ಅಣ್ಣನಾಗಿ ಅವರು ನಟಿಸುತ್ತಿದ್ದಾರೆ.

Vijaya Karnataka 24 Aug 2018, 2:13 pm
ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿದ್ದ ರೆಹಮಾನ್‌, ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದರು. ಈಗ ಕೃಷ್ಣ ತುಳಸಿ ಎಂಬ ಸೀರಿಯಲ್‌ನಲ್ಲಿ ನಾಯಕಿಯ ಅಣ್ಣನಾಗಿ ಅವರು ನಟಿಸುತ್ತಿದ್ದಾರೆ.
Vijaya Karnataka Web rahman


ಇದು ರೆಹಮಾನ್‌ ಅವರಿಗೆ ಮೊದಲ ಸೀರಿಯಲ್‌ ಆಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋಗಳಲ್ಲಿ ಅವರು ಮಿಂಚಿದ್ದಾರೆ. ತಮ್ಮ ಸ್ವಚ್ಛ ಕನ್ನಡದಿಂದ ಫೇಮಸ್‌ ಆಗಿದ್ದ ಅವರು ತುಳಸಿಯ ಅಣ್ಣನಾಗಿ ಹೊಸ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.

ಈ ಮಧ್ಯೆ ಅವರು ವೆನ್ನಿಲ್ಲಾ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. ಕೃಷ್ಣ ತುಳಸಿ ಅಣ್ಣ ತಂಗಿ ನಡುವಿನ ಬಾಂಧವ್ಯವನ್ನು ಹೇಳುವ ಕಥೆಯಾದ ಕಾರಣ ರೆಹಮಾನ್‌ ಸೀರಿಯಲ್‌ನ್ನು ಒಪ್ಪಿಕೊಂಡರಂತೆ. ಒಟ್ಟಿನಲ್ಲಿ ರೆಹಮಾನ್‌ ಇನ್ನು ಮೇಲೆ ಪ್ರತಿ ದಿನವೂ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ