ಸಾಮಾನ್ಯಜನರಿಂದ ಸೆಲೆಬ್ರಿಟಿಗಳವರೆಗೂ ಕೂಡ ಕೆಲವೊಮ್ಮೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿ ಬರುತ್ತದೆ. ವಿಧ ವಿಧ ಕಾರಣಗಳಿಂದ ಕೆಲವರ ಮೇಲೆ ಪೊಲೀಸ್ ದೂರು ನೀಡಲಾಗುತ್ತದೆ. ಆಮೇಲೆ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು. ಇನ್ನು ಕೆಲವೊಮ್ಮೆ ಯಾರ್ಯಾರೋ ಯಾವುದೇ ಕಾರಣಕ್ಕೆ ಅವರಿಗೆ ಆಗದವರ ಹೆಸರಿನಲ್ಲಿ ಆರೋಪ ಮಾಡಿ ದೂರು ನೀಡುತ್ತಾರೆ. ಕೆಲವೊಮ್ಮೆ ಸತ್ಯವಾಗಿದ್ದಲ್ಲಿ ಇದು ನಿಜವಾಗಿ ಜೈಲು ಸೇರಬಹುದು, ಇನ್ನೂ ಕೆಲವರು ಜಾಮೀನಿನಡಿ ಹೊರಗೆ ಬರುತ್ತಾರೆ, ಕೆಲವರು ಯಾವುದೇ ತಪ್ಪು ಮಾಡೋದಿಲ್ಲ ಎಂದು ಕೂಡ ಸಾಬೀತು ಆಗುತ್ತದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯ ಅನೇಕ ನಟ-ನಟಿಯರು ದೂರಿನ ಮೇರೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಕೆಲವರು ಜೈಲು ವಾಸ ಅನುಭವಿಸಿದ್ದರೆ, ಇನ್ನೂ ಕೆಲವರು ಜಾಮೀನಿನ ಮೇಲೆ ಹೊರಗೆ ಬಂದಿದ್ದರು, ಕೆಲ ದೂರುಗಳನ್ನು ವಾಪಸ್ ಪಡೆಯಲಾಗಿತ್ತು
ಕಾನೂನು ಬಾಹಿರ ಆಯುಧ ಇಟ್ಟುಕೊಂಡಿದ್ದಕ್ಕಾಗಿ
ಕೊಲೆ ಆರೋಪ
ರ್ಯಾಶ್ ಡ್ರೈವಿಂಗ್
ಕೃಷ್ಣಮೃಗದ ಕೊಲೆ
ಡ್ರಗ್ ಆರೋಪ
ಸಾಲ ತೀರಿಸದೆ ಇದ್ದಿದ್ದಕ್ಕಾಗಿ
ಪತ್ನಿಗೆ ಹೊಡೆದ ಆರೋಪ
ಕೃಷ್ಣಮೃಗ ಬೇಟೆ
ನಿರ್ದೇಶನದ ವೇಳೆ ಮುಂಜಾಗ್ರತೆ ವಹಿಸದೆ ಇಬ್ಬರು ನಟರ ಪ್ರಾಣ ಕಿತ್ತುಕೊಂಡ ಆರೋಪ
ಡ್ರಗ್ ಕೇಸ್
ನಟಿ ಮೇಲೆ ದೌರ್ಜನ್ಯ ಮಾಡಲು ಕರೆ
ಚೆಕ್ ಬೌನ್ಸ್ ಕೇಸ್
ಡ್ರಗ್ ಕೇಸ್
ಡ್ರಗ್ ಕೇಸ್
ಫ್ಯಾಷನ್ ಶೋ ವೇಳೆ ಅನುಚಿತ ವರ್ತನೆ