'ದೇವರ ಮಗ'ನಿಗೆ ವೀಲ್‌ಚೇರ್‌ ಕೊಡಿಸಿ ಸಹಾಯ ಮಾಡಿದ 'ನವರಸ ನಾಯಕ' ಜಗ್ಗೇಶ್‌

Vijaya Karnataka Web 22 Mar 2020, 12:51 am
  • ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಜಗ್ಗೇಶ್‌

    'ನವರಸ ನಾಯಕ' ಜಗ್ಗೇಶ್‌ಗೆ ಎದುರು ಯಾರಾದರೂ ಸಹಾಯ ಬೇಡಿದರೆ, ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಅಂತ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈಚೆಗಷ್ಟೇ ಅನಾರೋಗ್ಯ ಪೀಡಿತರಾಗಿದ್ದ ಕಿಲ್ಲರ್ ವೆಂಕಟೇಶ್‌ಗೆ ಸಾಕಷ್ಟು ಸಹಾಯ ಮಾಡಿದ್ದರು. ಅಂಧ ಗಾಯಕಿಯರಾದ ರತ್ನಮ್ಮ ಮತ್ತು ಮಂಜಮ್ಮ ಅವರಿಗೆ ಮನೆ ಕಟ್ಟಿಸಿಕೊಟ್ಟಿದ್ದರು. ಈಗ ವಿಶೇಷಚೇತನ ವ್ಯಕ್ತಿಯೊಬ್ಬರಿಗೆ ವೀಲ್‌ ಚೇರ್ ಕೊಡಿಸಿದ್ದಾರೆ. ಅಲ್ಲದೆ, ಮುಂದಿನ ಭವಿಷ್ಯಕ್ಕಾಗಿ ಇನ್ನೊಂದಿಷ್ಟು ಸಹಾಯ ಮಾಡುವ ಭರವಸೆ ನೀಡಿದ್ದಾರೆ.

  • ಮಂತ್ರಾಲಯದ ದಾರಿಯಲ್ಲಿ ಪ್ರತಿಬಾರಿ ಭೇಟಿಯಾಗುವ ವಿಶೇಷಚೇತನ ಅಭಿಮಾನಿ

  • ಟ್ವಿಟರ್‌ನಲ್ಲಿ ವೀಲ್‌ ಚೇರ್‌ ಕೊಡಿಸುವುದಾಗಿ ಹೇಳಿದ್ದ ನವರಸ ನಾಯಕ

  • ಹೇಳಿದ ಮಾತಿನಂತೆ ನಡೆದುಕೊಂಡ ನಟ

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡ ನಟ

  • ವೀಲ್‌ಚೇರ್ ಕೊಳ್ಳಲು 10 ಸಾವಿರ ನೀಡಿದ್ದಾರೆ ಜಗ್ಗೇಶ್‌

  • ಹ್ಯಾಂಗ್‌ಮನ್‌ ಪವನ್‌ಗೆ 1 ಲಕ್ಷ ರೂ. ನೀಡಿದ್ದ ಜಗ್ಗೇಶ್‌

  • 38 ವರ್ಷಗಳ ಹಿಂದೆ ನಾನು ಚಿತ್ರರಂಗದಲ್ಲಿ ಕೆಲಸ ಬೇಡುವ ಭಿಕ್ಷುಕನಾಗಿದ್ದೆ ಎಂದಿರುವ ಜಗ್ಗೇಶ್

  • ರತ್ನಮ್ಮ ಮತ್ತು ಮಂಜಮ್ಮ ಅವರಿಗೆ ಮನೆ ಕಟ್ಟಿಸಿಕೊಟ್ಟಿರುವ ಜಗ್ಗೇಶ್‌

  • ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಜಗ್ಗೇಶ್‌